ಗಣಿಧಣಿ ಅನಿಲ್ ಲಾಡ್ಗೆ 15 ಕೋಟಿ ಪಂಗನಾಮ ಹಾಕಿದ ಮಹಿಳೆ!
ಕಾಂಗ್ರೆಸ್ ನಾಯಕ, ಗಣಿಧಣಿ ಅನಿಲ್ ಲಾಡ್ಗೆ ಶಿವಕುಮಾರ್ ಮತ್ತು ರಂಜಿತಾ ಎಂಬವರು ಸೇರಿ 15 ಕೋಟಿ ರೂ. ವಂಚಿಸಿದ್ದಾರೆ! ಮೈನಿಂಗ್ ವ್ಯವಹಾರಕ್ಕೆ ಸಂಬಂಧಿಸಿ ನಡೆದಿರುವ ಈ ವಂಚನೆಯ ಬಗ್ಗೆ ಮಾಜಿ ಶಾಸಕ ಲಾಡ್ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿದೆ ಫುಲ್ ಡಿಟೇಲ್ಸ್...
ಕಾಂಗ್ರೆಸ್ ನಾಯಕ, ಗಣಿಧಣಿ ಅನಿಲ್ ಲಾಡ್ಗೆ ಶಿವಕುಮಾರ್ ಮತ್ತು ರಂಜಿತಾ ಎಂಬವರು ಸೇರಿ 15 ಕೋಟಿ ರೂ. ವಂಚಿಸಿದ್ದಾರೆ! ಮೈನಿಂಗ್ ವ್ಯವಹಾರಕ್ಕೆ ಸಂಬಂಧಿಸಿ ನಡೆದಿರುವ ಈ ವಂಚನೆಯ ಬಗ್ಗೆ ಮಾಜಿ ಶಾಸಕ ಲಾಡ್ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿದೆ ಫುಲ್ ಡಿಟೇಲ್ಸ್...