ರೈತರ ನೆರವಿಗೆ ರಾಜ್ಯ ಸರ್ಕಾರ, ಬಾಕಿ ಹಣ ಬಿಡುಗಡೆಗೆ ನಿರ್ಧಾರ
ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
"