Asianet Suvarna News Asianet Suvarna News

ರೈತರ ನೆರವಿಗೆ ರಾಜ್ಯ ಸರ್ಕಾರ, ಬಾಕಿ ಹಣ ಬಿಡುಗಡೆಗೆ ನಿರ್ಧಾರ

ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Balance Chickpea Support Price release soon H. D. Kumaraswamy
Author
Bengaluru, First Published Jul 22, 2018, 1:58 PM IST

ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

 

"

Follow Us:
Download App:
  • android
  • ios