ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡ 94 ರೈತರ ಮೇಲಿನ ಕೇಸ್​ ವಾಪಸ್​ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬೆಂಗಳೂರು (ಫೆ.15): ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡ 94 ರೈತರ ಮೇಲಿನ ಕೇಸ್​ ವಾಪಸ್​ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಹದಾಯಿ, ಕಳಸಾ ಹೋರಾಟದ ವೇಳೆ ದಾಖಲಿಸಿದ್ದ 72 ರೈತರ ಮೇಲಿನ ಪ್ರಕರಣ, 22 ಇತರೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ.