ಕಳೆದ ಬಾರಿಗಿಂತ ಶೇ.20ರಷ್ಟು ವಹಿವಾಟು ನಡೆಯುತ್ತದೆ ಎಂದು ಆಭರಣ ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮೀರಿ ಶೇ.25ರಷ್ಟುವಹಿವಾಟು ನಡೆದಿದೆ.

ಬೆಂಗಳೂರು(ಏ.30):ಅಕ್ಷಯತೃತೀಯಹಬ್ಬದಅಂಗವಾಗಿಶುಕ್ರವಾರಹಾಗೂಶನಿವಾರರಾಜ್ಯಾದ್ಯಂತಒಟ್ಟಾರೆ 2,795 ಕೆ.ಜಿ.ಗೂಅಧಿಕಚಿನ್ನಬಿಕರಿಯಾದರೆ, 1,860 ಕೆ.ಜಿ.ಗೂಅಧಿಕಬೆಳ್ಳಿಮಾರಾಟವಾಗಿದೆ. ಮೂಲಕನಿರೀಕ್ಷೆಗಿಂತಹೆಚ್ಚಿನಪ್ರಮಾಣದಲ್ಲಿಅಂದರೆಸುಮಾರು 796.25 ಕೋಟಿರು. ವಹಿವಾಟುನಡೆದಿದೆ.
ಕಳೆದವರ್ಷ 2,236 ಕೆ.ಜಿ. ಚಿನ್ನಹಾಗೂ 1,488 ಕೆ.ಜಿ. ಬೆಳ್ಳಿಮಾರಾಟವಾಗಿತ್ತು. ಒಟ್ಟಾರೆ 737.28 ಕೋಟಿರೂ. ವಹಿವಾಟುನಡೆದಿತ್ತು. ಬಾರಿಅತಿಹೆಚ್ಚುವಹಿವಾಟುನಡೆದಿದೆ. ಕಳೆದಬಾರಿಗಿಂತಶೇ.20ರಷ್ಟು ವಹಿವಾಟುನಡೆಯುತ್ತದೆಎಂದುಆಭರಣವ್ಯಾಪಾರಿಗಳುನಿರೀಕ್ಷಿಸಿದ್ದರು. ಆದರೆನಿರೀಕ್ಷೆಮೀರಿಶೇ.25ರಷ್ಟುವಹಿವಾಟುನಡೆದಿದೆ.
ಬಾರಿಎರಡುದಿನಅಕ್ಷಯತೃತೀಯಬಂದಿದ್ದರಿಂದಜನರುಉತ್ಸಾಹದಿಂದಲೇಚಿನ್ನ, ಬೆಳ್ಳಿ, ವಜ್ರಾಭರಣಖರೀದಿಸಿದ್ದಾರೆ. ಇನ್ನುಕೊನೆಯದಿನವಾದಶನಿವಾರನಗರದಆಭರಣಮಳಿಗೆಗಳುಜನಜಂಗುಳಿಯಿಂದತುಂಬಿದ್ದವು. ಕೆಲಮಳಿಗೆಗಳಲ್ಲಿಅಕ್ಷಯತದಿಗೆಹಿನ್ನೆಲೆಯಲ್ಲಿವಿಶೇಷಕೌಂಟರ್ಗಳನ್ನುತೆರೆದುವಹಿವಾಟುನಡೆಸಲಾಯಿತು. ಮೊದಲದಿನವಾದಶುಕ್ರವಾರಹೆಚ್ಚಿನಸಂಖ್ಯೆಯಲ್ಲಿಗ್ರಾಹಕರುಮಳಿಗೆಗಳಿಗೆಮುಗಿಬಿದ್ದುಚಿನ್ನ, ಬೆಳ್ಳಿ, ವಜ್ರಹೀಗೆಅವರವರಆರ್ಥಿಕಸಾಮರ್ಥ್ಯಕ್ಕೆತಕ್ಕಂತೆಆಭರಣಗಳನ್ನುಖರೀದಿಸಿದರು. ಜತೆಗೆಮೊದಲದಿನಬುಕ್ಕಿಂಗ್ಮಾಡಿಹೋಗಿದ್ದವರುಶನಿವಾರಒಡವೆಗಳನ್ನುಮನೆಗೆಕೊಂಡೊಯ್ದರು. ಅಕ್ಷಯತೃತೀಯದಹಿನ್ನೆಲೆಯಲ್ಲಿಹಲವುರಿಯಾಯಿತಿ, ಕೊಡುಗೆಗಳನ್ನುಘೋಷಿಸಲಾಗಿತ್ತು. .29ಶನಿವಾರಬೆಳಗ್ಗೆ 11 ಗಂಟೆ 50 ನಿಮಿಷಕ್ಕೆರೋಹಿಣಿನಕ್ಷತ್ರಪ್ರವೇಶವಾದನಂತರತದಿಗೆಮುಕ್ತಾಯಗೊಂಡಿತು. ಆದರೆ, ರಾತ್ರಿ 11ರವರೆಗೂಕೆಲವೆಡೆಖರೀದಿಯಾಗಿದೆ.