ನವದೆಹಲಿ(ಸೆ.1): ಎರಡುವರ್ಷಗಳಅವಧಿಯಲ್ಲಿಆದಾಯತೆರಿಗೆಇಲಾಖೆನಡೆಸಿದಪತ್ತೆಕಾರ್ಯಾಚರಣೆಗಳಲ್ಲಿ . 56,378 ಕೋಟಿಬಹಿರಂಗಪಡಿಸದಆದಾಯವನ್ನುಪತ್ತೆಹಚ್ಚಿದೆಮತ್ತು . 2,000 ಕೋಟಿಮೊತ್ತದನಗದನ್ನುಮುಟ್ಟುಗೋಲುಹಾಕಿಕೊಂಡಿದೆ. 2014ರಲ್ಲಿತಮ್ಮಸರ್ಕಾರಅಧಿಕಾರಕ್ಕೆಬಂದಬಳಿಕತೆಗೆದುಕೊಂಡಕ್ರಮಗಳಬಗ್ಗೆವಿವರಣೆನೀಡಿದಕೇಂದ್ರಹಣಕಾಸುಸಚಿವಅರುಣ್ ಜೇಟ್ಲಿಈಮಾಹಿತಿನೀಡಿದ್ದಾರೆ.
ಎಚ್ಎಸ್ಬಿಸಿಪಟ್ಟಿ ಹಾಗೂಪನಾಮಪೇಪರ್ಸ್ ದಾಖಲೆಗಳಲ್ಲಿಬಹಿರಂಗವಾದಹೆಸರುಗಳಬಗ್ಗೆಪರಿಶೀಲನೆನಡೆಸಲುಸರ್ಕಾರಕ್ರಮಕೈಗೊಂಡಿದೆಎಂದುಜೇಟ್ಲಿಹೇಳಿದ್ದಾರೆ.
ಜಾಗತಿಕಬ್ಯಾಂಕ್ ಮತ್ತುಐಎಂಎಫ್ ಸಭೆಗಳಲ್ಲಿಭಾಗವಹಿಸುವಹಾಗೂಜಾಗತಿಕಹೂಡಿಕೆದಾರರೊಂದಿಗೆಮಾತುಕತೆನಡೆಸುವಉದ್ದೇಶದಿಂದಸಚಿವಜೇಟ್ಲಿಭಾನುವಾರದಿಂದಏಳುದಿನಗಳಕಾಲಕೆನಡಾಹಾಗೂಅಮೆರಿಕಪ್ರವಾಸಕೈಗೊಳ್ಳಲಿದ್ದಾರೆ.
