ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದವರಿಗೆಲ್ಲಾ 500 ರ ಗರಿಗರಿ ನೋಟುಗಳನ್ನು ನೀಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಜಯಪುರ (ಡಿ.03): ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದವರಿಗೆಲ್ಲಾ 500 ರ ಗರಿ ಗರಿ ನೋಟುಗಳನ್ನು ನೀಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪರಿವರ್ತನಾ ಯಾತ್ರೆಗೆ ಗ್ರಾಮೀಣ ಭಾಗದಿಂದ ಬಂದ ಕಾರ್ಯಕರ್ತರ ಜೇಬಿಗೆ ಸಿಂದಗಿ ಶಾಸಕ ರಮೇಶ್ ಬೂಸಲೂರ ಹಿಂಬಾಲಕರು 500 ರೂ ನೋಟು ತುರುಕಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಎಕ್ಸ್'ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿವೆ.
