ನಿನ್ನೆ ರಾತ್ರಿಯಿಂದ ಮೂರು ಕಡೆ ಸರಗಳ್ಳರು ಕೈಚಳಕ ತೋರಿದ್ದು, ಇಂದು ಬೆಳಗ್ಗೆ ಡಿಜಿ ಕಚೇರಿಯಲ್ಲಿ  ಇನ್ಸ್'ಪೆಕ್ಟರ್ ಆಗಿರುವ ಕೆಂಚೇಗೌಡ ಪತ್ನಿ ಗಂಗಮ್ಮ ಎಂಬುವವರ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಘಾತ ಮೂಡಿಸುವಂತಿದೆ.

ಬೆಂಗಳೂರು(ಜ.15): ನಗರದಲ್ಲಿ ಸರಗಳ್ಳರ ಕೈಚಳಕ ಮಿತಿ ಮೀರಿದ್ದು, ಇಂದು ಮುಂಜಾನೆ ಪೊಲೀಸ್ ಇನ್ಸ್'ಪೆಕ್ಟರ್ ಪತ್ನಿಯ ಮಾಂಗಲ್ಯ ಸರವನ್ನೇ ಕಿತ್ತುಕೊಂಡು ಹೋಗಿದ್ದಾರೆ. ಮನೆ ಮುಂದೆ ನೀರುಹಾಕುತ್ತಿದ್ದ ಗಂಗಮ್ಮ ಎಂಬುವವರ ಮಾಂಗಲ್ಯ ಸರವನ್ನು ಖದೀಮರು ಎಗರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ರಾತ್ರಿಯಿಂದ ಮೂರು ಕಡೆ ಸರಗಳ್ಳರು ಕೈಚಳಕ ತೋರಿದ್ದು, ಇಂದು ಬೆಳಗ್ಗೆ ಡಿಜಿ ಕಚೇರಿಯಲ್ಲಿ ಇನ್ಸ್'ಪೆಕ್ಟರ್ ಆಗಿರುವ ಕೆಂಚೇಗೌಡ ಪತ್ನಿ ಗಂಗಮ್ಮ ಎಂಬುವವರ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಘಾತ ಮೂಡಿಸುವಂತಿದೆ.