Asianet Suvarna News Asianet Suvarna News

3 ಐಎಎಸ್‌, 1 ಐಪಿಎಸ್‌ ಅಧಿಕಾರಿ ವರ್ಗಾವಣೆ

ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ನಡುವೆಯೇ ರಾಜ್ಯದ ಸಮ್ಮಿಶ್ರ ಸರ್ಕಾರ IPS IAS ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 

3 IAS 1 IPS Officer Transferred in Karnataka
Author
Bengaluru, First Published Jul 17, 2019, 7:45 AM IST

ಬೆಂಗಳೂರು [ಜು.17] :  ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ನಡುವೆಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಮಂಗಳವಾರ ಮೂರು ಮಂದಿ ಐಎಎಸ್‌ ಅಧಿಕಾರಿಗಳು ಮತ್ತು ಒಬ್ಬ ಐಪಿಎಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಎಎಸ್‌ ಅಧಿಕಾರಿಗಳು: ಡಾ.ರಜನೀಶ್‌ ಗೋಯಲ್‌​-ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಾ.ಜಿ.ಕಲ್ಪನಾ- ಸಾರ್ವಜನಿಕ ಉದ್ಯಮಗಳ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಪಿಲ್‌ ಮೋಹನ್‌- ರಾಜ್ಯ ಪುನರ್ವಸತಿ ಮತ್ತು ಪರಿಹಾರ ಆಯುಕ್ತ ಮತ್ತು ಪದನಿಮಿತ್ತ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ.

ಐಪಿಎಸ್‌ ಅಧಿಕಾರಿ : ಟಿ.ಆರ್‌.ಸುರೇಶ್‌​- ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ.

Follow Us:
Download App:
  • android
  • ios