ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆ ವಿಚಾರದಲ್ಲಿ ಕುಡುಗೋಲಿನಿಂದ ಬಡಿದಾಟ
ಅಸ್ಥಿ ವಿಸರ್ಜನೆ ಕುರಿತಾಗಿ ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಮಾರಾ ಮಾರಿ ನಡೆದಿದೆ. ಯುವಕರ ಎರಡು ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಲ್ಲದೆ ಕುಡುಗೋಲಿನಿಂದ ಹೊಡೆದಾಡಿದೆ.
ಅಸ್ಥಿ ವಿಸರ್ಜನೆ ಕುರಿತಾಗಿ ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಮಾರಾ ಮಾರಿ ನಡೆದಿದೆ. ಯುವಕರ ಎರಡು ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಲ್ಲದೆ ಕುಡುಗೋಲಿನಿಂದ ಹೊಡೆದಾಡಿದೆ.