Asianet Suvarna News Asianet Suvarna News

ಮೈತ್ರಿ ವಿಧಾನಸೌಧದಲ್ಲಿ, ಮೈಸೂರಿನಲ್ಲಿ ಕಮಲವೇ ಎಲ್ಲಾ? ಸಾ.ರಾ. ಮಹೇಶ್ ಹೇಳಿದ್ದೇನು?

ಮೈಸೂರು ಮಹಾನಗರ ಪಾಲಿಕೆ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಪಾಲಿಕೆ ಚುಕ್ಕಾಣಿ ಹಿಡಿಯುವ ವಿಚಾರವಾಗಿ ಮೈತ್ರಿ ಪಕ್ಷಗಳೇ ತೊಡೆ ತಟ್ಟಲು ಆರಂಭಿಸಿವೆ. ಮೇಯರ್ ಕಾಂಗ್ರೆಸ್ ಪಾಲಾಗಬೇಕೆಂದು ಸಿದ್ದರಾಮಯ್ಯ ಲೆಕ್ಕಾಚಾರವಾದರೆ, ಸಾ.ರಾ. ಮಹೇಶ್ ರಾಜಕೀಯ ಸಮೀಕರಣವೇ ಬೇರೆ. ಸಿದ್ದರಾಮಯ್ಯಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ.  

ಮೈಸೂರು ಮಹಾನಗರ ಪಾಲಿಕೆ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಪಾಲಿಕೆ ಚುಕ್ಕಾಣಿ ಹಿಡಿಯುವ ವಿಚಾರವಾಗಿ ಮೈತ್ರಿ ಪಕ್ಷಗಳೇ ತೊಡೆ ತಟ್ಟಲು ಆರಂಭಿಸಿವೆ. ಮೇಯರ್ ಕಾಂಗ್ರೆಸ್ ಪಾಲಾಗಬೇಕೆಂದು ಸಿದ್ದರಾಮಯ್ಯ ಲೆಕ್ಕಾಚಾರವಾದರೆ, ಸಾ.ರಾ. ಮಹೇಶ್ ರಾಜಕೀಯ ಸಮೀಕರಣವೇ ಬೇರೆ. ಸಿದ್ದರಾಮಯ್ಯಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ.  

Video Top Stories