ರಾಜ್ಯದ ಎರಡನೆ ಅತಿದೊಡ್ಡ ಜಲಾಶಯ ಬಹುತೇಕ ಭರ್ತಿಯಾಗಿದೆ. 105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 98 ಟಿಎಂಸಿ ನೀರು ತುಂಬಿದೆ. 1633 ಅಡಿ ಇರುವ ಜಲಾಶಯ 1631.28 ತುಂಬಿದೆ. 87 ಸಾವಿರ ಕ್ಯೂಸೆಕ್ ಒಳಹರಿವು ಇದೆ.
ವಿಜಯನಗರ(ಜು.24): ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ರಾಜ್ಯದ ಎರಡನೆ ಅತಿದೊಡ್ಡ ಜಲಾಶಯ ಬಹುತೇಕ ಭರ್ತಿಯಾಗಿದೆ.
Add Asianetnews Kannada as a Preferred Source

105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 98 ಟಿಎಂಸಿ ನೀರು ತುಂಬಿದೆ. 1633 ಅಡಿ ಇರುವ ಜಲಾಶಯ 1631.28 ತುಂಬಿದೆ. 87 ಸಾವಿರ ಕ್ಯೂಸೆಕ್ ಒಳಹರಿವು ಇದೆ.
ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ
ಜಲಾಶಯದ 10 ಗೇಟ್ಗಳನ್ನು 1 ಅಡಿ ಎತ್ತರಿಸಿ 20 ಸಾವಿರ ಕ್ಯೂಸೆಕ್ ನದಿಗೆ ಹರಿಬಿಡಲಾಗಿದೆ. ನದಿ ಪಾತ್ರದ ಹಳ್ಳಿಗಳಿಗೆ ಮತ್ತು ಹಂಪಿಗೆ ಹೊಸಪೇಟೆಯ ಎಚ್ಚರಿಕೆ ಸೂಚನೆ ನೀಡಲಾಗಿದೆ.
