Asianet Suvarna News Asianet Suvarna News

ಕೊಡಗಿನಲ್ಲಿ ಆಯ್ತು ಚಾಮರಾಜನಗರದಲ್ಲಿ ಜನರ ಪರದಾಟ

ತುಂಬಿ ಹರಿಯುತ್ತಿರುವ ಸುವರ್ಣಾವತಿ ನದಿಯಿಂದಾಗಿ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಜನತೆ ನಿತ್ಯ ಪರದಾಡುವಂತಾಗಿದೆ. ಶವಸಂಸ್ಕಾರಕ್ಕೂ ಸಾರ್ವಜನಿಕರು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ.

  • ತುಂಬಿ ಹರಿಯುತ್ತಿರುವ ಸುವರ್ಣಾವತಿ ನದಿ
  • ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೂ ಹೆಣಗಾಡುವ ಪರಿಸ್ಥಿತಿ
  • ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ತಪ್ಪದ ಗೋಳು