Asianet Suvarna News Asianet Suvarna News

ಬಿಗ್‌ 3: ಬೀದರ್ ಜಿಲ್ಲೆಗೂ ಅಂಟಿದ ಗಣಿಗಾರಿಕೆ ಕಳಂಕ

ಗಣಿ ಧೂಳಿಗೆ ಇಡೀ ಬಳ್ಳಾರಿ ಜಿಲ್ಲೆ ನೆಲಸಮವಾದ ನಿದರ್ಶನ ನಮ್ಮ ಮುಂದೆಯೇ ಇದೆ. ಅಂಥದ್ದೇ ಇನ್ನೊಂದು ಪ್ರಕರಣವನ್ನು ಬಿಗ್ 3 ನಿಮ್ಮ ಮುಂದೆ ಹೊತ್ತು ತಂದಿದೆ. ಹಾಗಾದರೆ ನಮ್ಮದೇ ರಾಜ್ಯದ ಯಾವ ಜಿಲ್ಲೆಯ ಯಾವ ಪ್ರದೇಶದಲ್ಲಿ ಜನ ಪ್ರತಿದಿನ ಆತಂಕದಿಂದ ಬದುಕುತ್ತಿದ್ದಾರೆ? 

ಗಣಿ ಧೂಳಿಗೆ ಇಡೀ ಬಳ್ಳಾರಿ ಜಿಲ್ಲೆ ನೆಲಸಮವಾದ ನಿದರ್ಶನ ನಮ್ಮ ಮುಂದೆಯೇ ಇದೆ. ಅಂಥದ್ದೇ ಇನ್ನೊಂದು ಪ್ರಕರಣವನ್ನು ಬಿಗ್ 3 ನಿಮ್ಮ ಮುಂದೆ ಹೊತ್ತು ತಂದಿದೆ. ಹಾಗಾದರೆ ನಮ್ಮದೇ ರಾಜ್ಯದ ಯಾವ ಜಿಲ್ಲೆಯ ಯಾವ ಪ್ರದೇಶದಲ್ಲಿ ಜನ ಪ್ರತಿದಿನ ಆತಂಕದಿಂದ ಬದುಕುತ್ತಿದ್ದಾರೆ? 

Video Top Stories