Asianet Suvarna News Asianet Suvarna News

ರೈತರಿಗೆ ತಪ್ಪಿಲ್ಲ ರಗಳೆ; ಡಿಸಿಎಂ ತವರಿನಲ್ಲೇ ಗವರ್ನ್‌ಮೆಂಟ್ ಆದೇಶಕ್ಕಿಲ್ಲ ಬೆಲೆ!

ಸಾಲ ಮನ್ನಾ ವಿಚಾರವಾಗಿ ಸರ್ಕಾರದ ಆದೇಶಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಡಿಸಿಎಂ ಡಾ. ಜಿ. ಪರಮೆಶ್ವರ್ ತವರು ಜಿಲ್ಲೆ ತುಮಕೂರಿನಲ್ಲೇ ಬ್ಯಾಂಕುಗಳು ಸಾಲ ಮರುಪಾವತಿಸದ ರೈತರಿಗೆ ನೊಟೀಸ್ ಕಳುಹಿಸಿವೆ. ಬ್ಯಾಂಕ್‌ಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.   

ಸಾಲ ಮನ್ನಾ ವಿಚಾರವಾಗಿ ಸರ್ಕಾರದ ಆದೇಶಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಡಿಸಿಎಂ ಡಾ. ಜಿ. ಪರಮೆಶ್ವರ್ ತವರು ಜಿಲ್ಲೆ ತುಮಕೂರಿನಲ್ಲೇ ಬ್ಯಾಂಕುಗಳು ಸಾಲ ಮರುಪಾವತಿಸದ ರೈತರಿಗೆ ನೊಟೀಸ್ ಕಳುಹಿಸಿವೆ. ಬ್ಯಾಂಕ್‌ಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.