Asianet Suvarna News Asianet Suvarna News

'ಕಾಂಗ್ರೆಸ್‌ನಲ್ಲಿ ಚೇಲಾಗಳಿಗೆ ಅಧಿಕಾರ'

ಕಾಂಗ್ರೆಸ್‌ ವಿರುದ್ಧ ದಾಳಿ ಮಾಡಿದ ಮಾಲೀಕಯ್ಯ ಗುತ್ತೇದಾರ| ಬಿಜೆಪಿಯಲ್ಲಿ ಮಾತ್ರ ಪಕ್ಷದ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗುರುತಿಸಿ, ಸ್ಥಾನಮಾನ ನೀಡುತ್ತಾರೆ| ಶಾಂತರಾಮ್‌ ಸಿದ್ದಿ, ಅಶೋಕ ಗಸ್ತಿ ಅಂಥವರನ್ನು ಗುರುತಿಸಿರುವುದೇ ಇದಕ್ಕೆ ಸಾಕ್ಷಿ| 

Malikayya Guttedar Slams on Congress grg
Author
Bengaluru, First Published Jan 14, 2021, 11:18 AM IST

ಕೊಪ್ಪಳ(ಜ.14):  ಕಾಂಗ್ರೆಸ್‌ನಲ್ಲಿ ಕಾರ್‌ ಬಾಗಿಲು ತೆಗೆಯುವವರಿಗೆ, ಬ್ಯಾಗ್‌ ಹೊರುವ ಚೇಲಾಗಳಿಗೆ ಅಧಿಕಾರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ. 

ಕೊಪ್ಪಳದಲ್ಲಿ ಬುಧವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್‌ ವಿರುದ್ಧ ಮಾಲೀಕಯ್ಯ ಗುತ್ತೇದಾರ ದಾಳಿ ಮಾಡಿದ್ದಾರೆ. 

ಸಂಪುಟ ವಿಸ್ತರಣೆ ಅಸಮಾ​ಧಾನ ಸರಿಪಡಿಸಲಾಗುತ್ತದೆ: ಶೆಟ್ಟರ್‌

ಬಿಜೆಪಿಯಲ್ಲಿ ಮಾತ್ರ ಪಕ್ಷದ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗುರುತಿಸಿ, ಸ್ಥಾನಮಾನ ನೀಡುತ್ತಾರೆ. ಶಾಂತರಾಮ್‌ ಸಿದ್ದಿ, ಅಶೋಕ ಗಸ್ತಿ ಅಂಥವರನ್ನು ಗುರುತಿಸಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios