Asianet Suvarna News Asianet Suvarna News

ಸಾಲ ಮನ್ನಾ ಮಾಡಿದ್ರು ನಿಲ್ಲದ ರೈತರ ಆತ್ಮಹತ್ಯೆ

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ರು ಅನ್ನದಾತರ ಆತ್ಮಹತ್ಯೆ ಮಾತ್ರ ನಿಂತಿಲ್ಲ. ಬೀದರ್ ನ ಬಸವಕಲ್ಯಾಣ ತಾಲೂಕಿನಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

  • ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೂ ನಿಲ್ಲದ ರೈತರ ಆತ್ಮಹತ್ಯೆ
  • ಸ್ಥಳೀಯ ಶಾಸಕರನ್ನು ವಿಚಾರಿಸಿದರೆ ಉಢಾಪೆ ಉತ್ತರ