Asianet Suvarna News Asianet Suvarna News

ರೆಡ್ಡಿ ಆಪ್ತರಿಂದ ಇಬ್ಬರು ಶಾಸಕರಿಗೆ ಗಾಳ: ಸಂಭಾಷಣೆ ವೈರಲ್ ?

ಕಾಂಗ್ರೆಸ್'ನ ಇಬ್ಬರು ಶಾಸಕರಾದ ಗೌರಿಬಿದನೂರಿನ  ಶಿವಶಂಕರ್ ರೆಡ್ಡಿ ಹಾಗೂ ಪಾವಗಡದ  ವೆಂಕಟರಮಣಯ್ಯ ಅವರಿಗೆ  ರೆಡ್ಡಿ ಆಪ್ತರು ಗಾಳ ಹಾಕಿರುವ ವಿಡಿಯೋ ವೈರಲ್ ಆಗಿದೆ. ಫೋನ್ ಸಂಭಾಷಣೆಯಲ್ಲಿ ಬಿಜೆಪಿಗೆ ಬನ್ನಿ ನಿಮಗೆ ಒಳ್ಳೆಯದಾಗುತ್ತೆ ಎಂಬ ಮಾತುಕತೆ ನಡೆಯುತ್ತದೆ.

ಕಾಂಗ್ರೆಸ್'ನ ಇಬ್ಬರು ಶಾಸಕರಾದ ಗೌರಿಬಿದನೂರಿನ  ಶಿವಶಂಕರ್ ರೆಡ್ಡಿ ಹಾಗೂ ಪಾವಗಡದ  ವೆಂಕಟರಮಣಯ್ಯ ಅವರಿಗೆ  ರೆಡ್ಡಿ ಆಪ್ತರು ಗಾಳ ಹಾಕಿರುವ ವಿಡಿಯೋ ವೈರಲ್ ಆಗಿದೆ. ಫೋನ್ ಸಂಭಾಷಣೆಯಲ್ಲಿ ಬಿಜೆಪಿಗೆ ಬನ್ನಿ ನಿಮಗೆ ಒಳ್ಳೆಯದಾಗುತ್ತೆ ಎಂಬ ಮಾತುಕತೆ ನಡೆಯುತ್ತದೆ.