Asianet Suvarna News Asianet Suvarna News

ಶ್ರೀಗಳ ಬಗ್ಗೆ ಹೇಳಿಕೆ: ಎಚ್‌ಡಿಕೆಗೆ ಯಡಿಯೂರಪ್ಪ ತಿರುಗೇಟು

ಸಾಣೆಹಳ್ಳಿ ಶ್ರೀಗಳ ಬಗ್ಗೆ  ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಯಡಿಯೂರಪ್ಪ, 149 ಕಡೆ ಠೇವಣಿ ಕಳೆದುಕೊಂಡಿರುವುದು ಗೊತ್ತಿದೆಯಾ ಎಂದು ತಿರುಗೇಟು ನೀಡಿದ್ದಾರೆ. 

ಸಾಣೆಹಳ್ಳಿ ಶ್ರೀಗಳ ಬಗ್ಗೆ  ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಯಡಿಯೂರಪ್ಪ, 149 ಕಡೆ ಠೇವಣಿ ಕಳೆದುಕೊಂಡಿರುವುದು ಗೊತ್ತಿದೆಯಾ ಎಂದು ತಿರುಗೇಟು ನೀಡಿದ್ದಾರೆ. 

Video Top Stories