- Home
- News
- India News
- India Latest News Live: ಸಾವರ್ಕರ್ ಬಗ್ಗೆ ಶಾಲಾ ರಸಪ್ರಶ್ನೆಯಲ್ಲಿ ಕೇಳಿದ್ದೇ ತಪ್ಪಾಯ್ತಾ? ಕೇರಳದಲ್ಲಿ ಭುಗಿಲೆದ್ದ ವಿವಾದ, ವಿವಾದಕ್ಕೆ VHP ಎಂಟ್ರಿ
India Latest News Live: ಸಾವರ್ಕರ್ ಬಗ್ಗೆ ಶಾಲಾ ರಸಪ್ರಶ್ನೆಯಲ್ಲಿ ಕೇಳಿದ್ದೇ ತಪ್ಪಾಯ್ತಾ? ಕೇರಳದಲ್ಲಿ ಭುಗಿಲೆದ್ದ ವಿವಾದ, ವಿವಾದಕ್ಕೆ VHP ಎಂಟ್ರಿ

ನವದೆಹಲಿ: ‘ಸ್ವಾತಂತ್ರ್ಯ ಹೋರಾಟಗಾರರು ಬಂದೂಕಿಗೆ ಎದೆಯೊಡ್ಡಿ ನಿಲ್ಲುತ್ತಿದ್ದರು, ಆದರೆ ನೀವು ಸಂಸದರಾಗಿ ಮೊಟ್ಟೆಗೆ ಯಾಕೆ ಹೆದರುತ್ತೀರಿ?’ ಎಂದು ಸುಪ್ರೀಂ ಕೋರ್ಟ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನಿಸಿದೆ.
ದ್ವೇಷಭಾಷಣ ಪ್ರಕರಣವೊಂದರಲ್ಲಿ ಕೋಲ್ಕತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರು ಆ.15ರೊಳಗೆ ವಿಚಾರಣೆ ಬರುವಂತೆ ಮಹುವಾಗೆ ನೋಟಿಸ್ ನೀಡಿದ್ದರು. ಇದರ ರದ್ದು ಕೋರಿ ಸಂಸದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
‘ಪೊಲೀಸರು ನಾನು ನನ್ನ ಸ್ವಂತ ಕ್ಷೇತ್ರದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದ್ದಾರೆ. ಆದರೆ ನಾನು ಹಿಂದೆ 2 ಸಲ ಅಲ್ಲಿಗೆ ಹೋದಾಗ ಬೆದರಿಕೆಗಳನ್ನು ಹಾಕಲಾಯಿತು. ಮೊಟ್ಟೆ ಎಸೆಯಲಾಯಿತು’ ಎಂದು ಅವರು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ನೀವು ಸಂಸದರು. ರಾಜಕೀಯಕ್ಕೆ ಧುಮುಕಿದ ಮೇಲೆ ಮೊಟ್ಟೆಗೆ ಹೆದರುತ್ತೀರಾ? ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿ ನಿಂತಿದ್ದರು. ಇಂತಹ ಅರ್ಜಿಗಳು ವಿಚಾರಣೆಗೆ ಬರಬಾರದು’ ಎಂದು ಹೇಳಿ ಅರ್ಜಿ ವಜಾ ಮಾಡಿತು,
India Latest News Live 8 August 2026ಸಾವರ್ಕರ್ ಬಗ್ಗೆ ಶಾಲಾ ರಸಪ್ರಶ್ನೆಯಲ್ಲಿ ಕೇಳಿದ್ದೇ ತಪ್ಪಾಯ್ತಾ? ಕೇರಳದಲ್ಲಿ ಭುಗಿಲೆದ್ದ ವಿವಾದ, ವಿವಾದಕ್ಕೆ VHP ಎಂಟ್ರಿ
India Latest News Live 8 August 2026Praggnanandhaa - ಪ್ರಜ್ಞಾನಂದನಿಗೆ ಮತ್ತೊಂದು ಚಾಂಪಿಯನ್ ಪಟ್ಟ! ಸೇಂಟ್ ಲೂಯಿಸ್ನಲ್ಲೂ ಭಾರತೀಯನದ್ದೇ ಮೇಲುಗೈ
India Latest News Live 8 August 2026ಭಾರತಕ್ಕೂ ಬಂತು ಹಾರುವ ಕಾರು - ಪೆಟ್ರೋಲ್, ಡೀಸೆಲ್, ಎಥೆನಾಲ್ ಬೇಡ್ವೇ ಬೇಡ- ಯಶಸ್ವಿ ಪರೀಕ್ಷೆ
India Latest News Live 8 August 2026ದೆವ್ವ, ಆತ್ಮ, ನಿಗೂಢ ಶಬ್ದಗಳು.. ಹೈದರಾಬಾದ್ನ ಈ 7 ಜಾಗಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಿ!
Hyderabad Haunted Places: ಕೋಟ್ಯಂತರ ಜನಸಂಖ್ಯೆ, ಸದಾ ಗಿಜಿಗುಡುವ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಆಧುನಿಕ ಗಗನಚುಂಬಿ ಕಟ್ಟಡಗಳಿಂದ ಕೂಡಿರುವ ಹೈದರಾಬಾದ್ ನಗರಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ.
India Latest News Live 8 August 2026ಬಿಸಿನೆಸ್ ಶುರು ಮಾಡೋ ಮುನ್ನ ಮರೆಯದೇ ಇದೊಂದು ಕೆಲಸ ಮಾಡಿ..! ಯುವ ಉದ್ಯಮಿಯ ಕಿವಿಮಾತು ವೈರಲ್..!
India Latest News Live 8 August 2026ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ - ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್- ಏನಿದು ವಿಷ್ಯ
ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.
India Latest News Live 8 August 20261917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ - ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ
India Latest News Live 8 August 2026ಟಿಂಡರ್ನಲ್ಲಿ ಸ್ನೇಹ, ಬೆಡ್ರೂಮ್ನಲ್ಲಿ ವಿಡಿಯೋ.. 6 ಕೋಟಿ ರೂಪಾಯಿ ಲೂಟಿ ಹೊಡೆದ ಕಿಲಾಡಿ ಲೇಡಿ
India Latest News Live 8 August 2026ಇದು Gen Z ಡೇಟಿಂಗ್ ನಿಘಂಟು - ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?
India Latest News Live 8 August 2026ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಶಾಕ್; ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಔಟ್, ಕನ್ನಡಿಗನಿಗೆ ಇದು ಜಾಕ್ಪಾಟ್
India Latest News Live 8 August 2026ಉದ್ಯೋಗಿಗಳಿಗೆ Unhappy Leave ಘೋಷಣೆ.. IT ಕಂಪನಿಗಳು ಹೊಸ ಸಂಚಲನ..!
ಚೀನಾದ ಈ ಪಾಲಿಸಿಯನ್ನು ಭಾರತೀಯ ಕಂಪನಿಗಳಲ್ಲಿ ಅಳವಡಿಸಲು ಸಾಧ್ಯವೇ? ಉದ್ಯೋಗಿಗಳು ಬೇಸರಗೊಂಡ ನಂತರ ರಜೆ ನೀಡುವುದಕ್ಕಿಂತ, ಅವರು ಬೇಸರಗೊಳ್ಳದಂತಹ (Burnout) ಉತ್ತಮ ಕೆಲಸದ ವಾತಾವರಣ ನಿರ್ಮಿಸುವುದು ಹೆಚ್ಚು ಮುಖ್ಯವಲ್ಲವೇ? ಎಂದು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಪ್ರಶ್ನೆ ಮಾಡಿದ್ದಾರೆ.
India Latest News Live 8 August 2026BMW ಬೈಕ್ನಲ್ಲಿ ಬಂದ Gen-Z ಉಬರ್ ರೈಡರ್.. ಲಕ್ಷಾಂತರ ಬೆಲೆಯ ಬೈಕ್ನಲ್ಲಿ ಟ್ಯಾಕ್ಸಿ ಓಡಿಸಲು ಕೊಟ್ಟ ಕಾರಣ ಅಚ್ಚರಿಯಾಗಿದೆ..
ಜೀವನದ ದೊಡ್ಡ ಪಾಠಗಳು ಅಥವಾ ಸಂದೇಶಗಳು ಯಾವಾಗಲೂ ದಪ್ಪ ದಪ್ಪ ಪುಸ್ತಕಗಳಿಂದ ಅಥವಾ ಮೋಟಿವೇಷನಲ್ ಸ್ಪೀಕರ್ಗಳಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ನಾವು ಅನಿರೀಕ್ಷಿತವಾಗಿ ಭೇಟಿಯಾಗುವ ಅಪರಿಚಿತ ವ್ಯಕ್ತಿಗಳು ಕೂಡ ಪಾಠ ಕಲಿಸುತ್ತಾರೆ. ಮುಂಬೈನ ಉದ್ಯಮಿ ಆಶಿಶ್ ಜೈನ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ ಅನುಭವವಾಗಿದೆ.
India Latest News Live 8 August 2026World Record Alert - ಬರೋಬ್ಬರಿ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ವಿಶ್ವದಾಖಲೆ; ಉಕ್ರೇನ್ ಮಹಿಳೆಯ ದಾಖಲೆ ಮುರಿದ 'ಭಾರತ ನಾರಿ'
ಉತ್ತರಾಖಂಡದ ರೇಣು ಧರಿಯಾಲ್, 8 ಅಡಿ 10 ಇಂಚು ಉದ್ದದ ಕೂದಲಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉಕ್ರೇನ್ ಮಹಿಳೆಯ ಹಿಂದಿನ ದಾಖಲೆಯನ್ನು ಮುರಿದಿರುವ ಇವರು, ಕಳೆದ 10 ವರ್ಷಗಳಿಂದ ಅವರು ಕೂದಲು ಕತ್ತರಿಸಿಲ್ಲ.
India Latest News Live 8 August 20262027ರ ಏಕದಿನ ವಿಶ್ವಕಪ್ಗೆ ಡೈರೆಕ್ಟ್ ಎಂಟ್ರಿ ಪಡೆದ ಆಫ್ಘಾನಿಸ್ತಾನ..! ಎರಡು ಬಾರಿಯ ಚಾಂಪಿಯನ್ ತಂಡದ ಕನಸು ನುಚ್ಚುನೂರು
India Latest News Live 8 August 2026Pulsar N160 ಬೈಕ್ S & SS ವೇರಿಯಂಟ್ನಲ್ಲಿ ಲಾಂಚ್; ಫೀಚರ್ಸ್, ಬೆಲೆಯ ಮಾಹಿತಿ ಇಲ್ಲಿದೆ
India Latest News Live 8 August 2026ಈ ಬ್ಯೂಟಿಫುಲ್ ನಟಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ! ಗುಟ್ಟಾಗಿ ಆದ ಮದುವೆಯ ಫೋಟೋ ವೈರಲ್
India Latest News Live 8 August 2026ಸಿಎಂ ವಿಜಯ್ ಪತ್ನಿ ಡಿವೋರ್ಸ್ ಅರ್ಜಿ ವಾಪಸ್ ಪಡೆದಿದ್ದೇಕೆ..? ಮೂರು ಕಾರಣಗಳು ರಿವೀಲ್..!
ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ ತಣ್ಣಗಾಯಿತೇ? ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ! ಅಸಲಿ ಕಾರಣವೇನು? ಈ ಸ್ಟೋರಿ ಓದಿ..
India Latest News Live 8 August 2026ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ; ಟೀಂ ಇಂಡಿಯಾಗೆ ಆಸರೆಯಾದ ಕನ್ನಡಿಗರ ಜೋಡಿ
India Latest News Live 8 August 2026ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್ನ ಡಬಲ್ ಸ್ಟ್ಯಾಂಡರ್ಡ್ಗೆ ಬಿಜೆಪಿ ಕಿಡಿ
ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ನೀಡಿ, ಜಾರ್ಖಂಡ್ನಲ್ಲಿ ನಡೆಯುತ್ತಿರುವ ಸರ್ಕಾರಿ ನೌಕರಿ ನೇಮಕಾತಿ ವಿರೋಧಿ ಹೋರಾಟವನ್ನು ಕಡೆಗಣಿಸಿರುವ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್ನ ಡಬಲ್ ಸ್ಟ್ಯಾಂಡರ್ಡ್ಎಂದು ಕಟು ಟೀಕೆ.