06:46 AM (IST) Aug 13

India Latest News Live 13 August 2026ಕಾವಡ ಯಾತ್ರೆ - ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!

ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story