MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • 3 ಧರ್ಮಗಳಿಗೆ ಪವಿತ್ರ ಈ ಜೆರುಸಲೇಂ: ಇಸ್ರೇಲ್, ಪ್ಯಾಲೆಸ್ತೀನ್ ಸಂಘರ್ಷಕ್ಕೂ ಇದೇ ಕಾರಣ!

3 ಧರ್ಮಗಳಿಗೆ ಪವಿತ್ರ ಈ ಜೆರುಸಲೇಂ: ಇಸ್ರೇಲ್, ಪ್ಯಾಲೆಸ್ತೀನ್ ಸಂಘರ್ಷಕ್ಕೂ ಇದೇ ಕಾರಣ!

ಇಸ್ರೇಲ್ ಹಾಗೂ ಪ್ಯಾಲೆಸ್ಥಿನ್ ಮತ್ತೊಂದು ಬಾರಿ ಪರಸ್ಪರ ಎದುರು ಬದುರಾಗಿವೆ. ವೈಮಾನಿಕ ದಾಳಿ ಹಾಗೂ ಗುಂಡಿನ ಚಕಮಕಿ ಬಳಿಕ ಮತ್ತೊಮ್ಮೆ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಕಂಡು ಬಂದಿವೆ. ಮೇ 14 ರಂದು 73 ವರ್ಷ ಹಿಂದೆ ವಿಶ್ವದ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತ್ತು. 2014ರಲ್ಲಿ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆದಿದ್ದು, ಇದು ಐವತ್ತು ದಿನಗಳವರೆಗೆ ನಡೆದಿತ್ತು. ಆದರೀಗ ಬರೋಬ್ಬರಿ ಏಳು ವರ್ಷಗಳ ನಡುವೆ ನಡೆದ ದಾಳಿಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಈ ವಿವಾದದ ಮೂಲ ಕಾರಣವೇನು? ಯುದ್ಧ ನಡೆಯುವ ಸನ್ನಿವೇಶ ಹುಟ್ಟಿಕೊಂಡಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. 

2 Min read
Author : Suvarna News
Published : May 15 2021, 06:48 PM IST
Share this Photo Gallery
  • FB
  • TW
  • Linkdin
  • Whatsapp
18
<p>ಸ್ವತಂತ್ರ ರಾಷ್ಟ್ರವೆಂದು ತಾನೇ ಘೋಷಿಸಿಕೊಂಡಿದ್ದ ಇಸ್ರೇಲ್</p><p>ಮೇ 14 ರಂದು, 73 ವರ್ಷಗಳ ಹಿಂದೆ ಇಸ್ರೇಲ್ ವಿಶ್ವದ ನಕ್ಷೆಯಲ್ಲಿ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಇದರ ಹಿಂದೆ ಹಲವಾರು ವರ್ಷಗಳ ಇತಿಹಸಾವಿದೆ. ಒಂದು ಕಾಲದಲ್ಲಿ ಇಸ್ರೇಲ್ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯಕ್ಕೊಳಪಡುತ್ತಿತ್ತು. ಆದರೆ ಮೊದಲ ವಿಶ್ವಯುದ್ಧದ ಬಳಿಕ ಇದು ಬ್ರಿಟನ್ ವಶಕ್ಕೆ ಹೋಯ್ತು. ಆದರೆ ಎರಡನೇ ವಿಶ್ವಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ಇದನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ 1947ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅರಬ್ ರಾಜ್ಯ ಹಾಗೂ ಇಸ್ರೇಲ್ ಹೀಗೆ ಎರಡು ಭಾಗವನ್ನಾಗಿಸಿತು. ಆದರೆ 1948ರ ಮೇ ತಿಂಗಳಲ್ಲಿ ತನ್ನನ್ನು ತಾನು ಸ್ವತಂತ್ರ ರಾಷ್ಟ್ರವೆಂದು ಇಸ್ರೇಲ್ ಘೋಷಿಸಿಕೊಂಡಿತು. ಈ ಮೂಲಕ ವಿಶ್ವದ ಮೊದಲ ಹಾಗೂ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂತು.</p>

<p>ಸ್ವತಂತ್ರ ರಾಷ್ಟ್ರವೆಂದು ತಾನೇ ಘೋಷಿಸಿಕೊಂಡಿದ್ದ ಇಸ್ರೇಲ್</p><p>ಮೇ 14 ರಂದು, 73 ವರ್ಷಗಳ ಹಿಂದೆ ಇಸ್ರೇಲ್ ವಿಶ್ವದ ನಕ್ಷೆಯಲ್ಲಿ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಇದರ ಹಿಂದೆ ಹಲವಾರು ವರ್ಷಗಳ ಇತಿಹಸಾವಿದೆ. ಒಂದು ಕಾಲದಲ್ಲಿ ಇಸ್ರೇಲ್ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯಕ್ಕೊಳಪಡುತ್ತಿತ್ತು. ಆದರೆ ಮೊದಲ ವಿಶ್ವಯುದ್ಧದ ಬಳಿಕ ಇದು ಬ್ರಿಟನ್ ವಶಕ್ಕೆ ಹೋಯ್ತು. ಆದರೆ ಎರಡನೇ ವಿಶ್ವಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ಇದನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ 1947ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅರಬ್ ರಾಜ್ಯ ಹಾಗೂ ಇಸ್ರೇಲ್ ಹೀಗೆ ಎರಡು ಭಾಗವನ್ನಾಗಿಸಿತು. ಆದರೆ 1948ರ ಮೇ ತಿಂಗಳಲ್ಲಿ ತನ್ನನ್ನು ತಾನು ಸ್ವತಂತ್ರ ರಾಷ್ಟ್ರವೆಂದು ಇಸ್ರೇಲ್ ಘೋಷಿಸಿಕೊಂಡಿತು. ಈ ಮೂಲಕ ವಿಶ್ವದ ಮೊದಲ ಹಾಗೂ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂತು.</p>

ಸ್ವತಂತ್ರ ರಾಷ್ಟ್ರವೆಂದು ತಾನೇ ಘೋಷಿಸಿಕೊಂಡಿದ್ದ ಇಸ್ರೇಲ್

ಮೇ 14 ರಂದು, 73 ವರ್ಷಗಳ ಹಿಂದೆ ಇಸ್ರೇಲ್ ವಿಶ್ವದ ನಕ್ಷೆಯಲ್ಲಿ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಇದರ ಹಿಂದೆ ಹಲವಾರು ವರ್ಷಗಳ ಇತಿಹಸಾವಿದೆ. ಒಂದು ಕಾಲದಲ್ಲಿ ಇಸ್ರೇಲ್ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯಕ್ಕೊಳಪಡುತ್ತಿತ್ತು. ಆದರೆ ಮೊದಲ ವಿಶ್ವಯುದ್ಧದ ಬಳಿಕ ಇದು ಬ್ರಿಟನ್ ವಶಕ್ಕೆ ಹೋಯ್ತು. ಆದರೆ ಎರಡನೇ ವಿಶ್ವಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ಇದನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಆದರೆ 1947ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅರಬ್ ರಾಜ್ಯ ಹಾಗೂ ಇಸ್ರೇಲ್ ಹೀಗೆ ಎರಡು ಭಾಗವನ್ನಾಗಿಸಿತು. ಆದರೆ 1948ರ ಮೇ ತಿಂಗಳಲ್ಲಿ ತನ್ನನ್ನು ತಾನು ಸ್ವತಂತ್ರ ರಾಷ್ಟ್ರವೆಂದು ಇಸ್ರೇಲ್ ಘೋಷಿಸಿಕೊಂಡಿತು. ಈ ಮೂಲಕ ವಿಶ್ವದ ಮೊದಲ ಹಾಗೂ ಏಕೈಕ ಯಹೂದಿ ರಾಷ್ಟ್ರ ಅಸ್ತಿತ್ವಕ್ಕೆ ಬಂತು.

28
<p>ಉಭಯ ರಾಷ್ಟ್ರಗಳ ನಡುವೆ ಕಲಹವೇಕೆ?</p><p>1967ರಲ್ಲಿ ಇಸ್ರೇಲ್, ಸಿರಿಯಾ, ಜಾರ್ಡನ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್‌ ಬ್ಯಾಂಕ್‌ನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜಾರ್ಡನ್‌ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎಂಬುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಇದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತದೆ.&nbsp;</p>

<p>ಉಭಯ ರಾಷ್ಟ್ರಗಳ ನಡುವೆ ಕಲಹವೇಕೆ?</p><p>1967ರಲ್ಲಿ ಇಸ್ರೇಲ್, ಸಿರಿಯಾ, ಜಾರ್ಡನ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್‌ ಬ್ಯಾಂಕ್‌ನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜಾರ್ಡನ್‌ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎಂಬುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಇದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತದೆ.&nbsp;</p>

ಉಭಯ ರಾಷ್ಟ್ರಗಳ ನಡುವೆ ಕಲಹವೇಕೆ?

1967ರಲ್ಲಿ ಇಸ್ರೇಲ್, ಸಿರಿಯಾ, ಜಾರ್ಡನ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್‌ ಬ್ಯಾಂಕ್‌ನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜಾರ್ಡನ್‌ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎಂಬುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಇದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತದೆ. 

38
<p>ಜೆರುಸಲೇಂ ವಿಚಾರವಾಗಿ ಜಗಳವೇಕೆ?</p><p>ಜೆರುಸಲೇಂ ಇದು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿ ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‌ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಭೆಗೇರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.<br />&nbsp;</p>

<p>ಜೆರುಸಲೇಂ ವಿಚಾರವಾಗಿ ಜಗಳವೇಕೆ?</p><p>ಜೆರುಸಲೇಂ ಇದು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿ ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‌ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಭೆಗೇರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.<br />&nbsp;</p>

ಜೆರುಸಲೇಂ ವಿಚಾರವಾಗಿ ಜಗಳವೇಕೆ?

ಜೆರುಸಲೇಂ ಇದು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿ ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‌ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಭೆಗೇರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.
 

48
<p>ಮುಸಲ್ಮಾನರಿಗೇಕೆ ಇದು ಮಹತ್ವದ್ದು?</p><p>ಡೋಮ್‌ ಆಫ್ ರಾಕ್ ಹಾಗೂ ಅಲ್‌-ಅಕ್ಸಾ ಮಸೀದಿ ಇಲ್ಲಿದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಇದು ಮಹತ್ವದ್ದು. ಈ ಮಸೀದಿಯನ್ನು ಮುಸಲ್ಮಾನರ ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್‌ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್‌ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.<br />&nbsp;</p>

<p>ಮುಸಲ್ಮಾನರಿಗೇಕೆ ಇದು ಮಹತ್ವದ್ದು?</p><p>ಡೋಮ್‌ ಆಫ್ ರಾಕ್ ಹಾಗೂ ಅಲ್‌-ಅಕ್ಸಾ ಮಸೀದಿ ಇಲ್ಲಿದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಇದು ಮಹತ್ವದ್ದು. ಈ ಮಸೀದಿಯನ್ನು ಮುಸಲ್ಮಾನರ ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್‌ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್‌ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.<br />&nbsp;</p>

ಮುಸಲ್ಮಾನರಿಗೇಕೆ ಇದು ಮಹತ್ವದ್ದು?

ಡೋಮ್‌ ಆಫ್ ರಾಕ್ ಹಾಗೂ ಅಲ್‌-ಅಕ್ಸಾ ಮಸೀದಿ ಇಲ್ಲಿದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಇದು ಮಹತ್ವದ್ದು. ಈ ಮಸೀದಿಯನ್ನು ಮುಸಲ್ಮಾನರ ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್‌ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್‌ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.
 

58
<p>ಯಹೂದಿಗಳ ನಂಬಿಕೆ ಏನು?</p><p>ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಮ್ ತನ್ನ ಮಗ ಐಸಾಕ್‌ನ್ನು ಬಲಿ ಅರ್ಪಿಸಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು. ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್‌ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.<br />&nbsp;</p>

<p>ಯಹೂದಿಗಳ ನಂಬಿಕೆ ಏನು?</p><p>ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಮ್ ತನ್ನ ಮಗ ಐಸಾಕ್‌ನ್ನು ಬಲಿ ಅರ್ಪಿಸಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು. ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್‌ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.<br />&nbsp;</p>

ಯಹೂದಿಗಳ ನಂಬಿಕೆ ಏನು?

ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಮ್ ತನ್ನ ಮಗ ಐಸಾಕ್‌ನ್ನು ಬಲಿ ಅರ್ಪಿಸಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು. ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್‌ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.
 

68
<p>ಸ್ವಾತಂತ್ರ್ಯದ 24 ಗಂಟೆ ಬಳಿಕ ದಾಳಿ</p><p>ಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿದ ಕೇವಲ ಇಪ್ಪತ್ನಾಲ್ಕು ಗಂಟೆ ಬಳಿಕ ಅರಬ್ ರಾಷ್ಟ್ರಗಳು ಇಲ್ಲಿ ದಾಳಿ ನಡೆಸಿದ್ದವು. ಈ ಹೋರಾಟ ಸುಮಾರು ಒಂದು ವರ್ಷ ಮುಂದುವರೆದಿತ್ತು. ಇದರಲ್ಲಿ ಇಸ್ರೇಲ್ ಗೆದ್ದು, ಅರಬ್ ರಾಷ್ಟ್ರಗಳು ಸೋತಿದ್ದವು. ಈ ಯುದ್ಧ ಕೊನೆಯಾಗುತ್ತಿದ್ದಂತೆಯೇ ಇಸ್ರೇಲ್‌ನ 120 ಸಂಸದೀಯ ಸದಸ್ಯರ ಆಯ್ಕೆಗೆ 1949 ರ ಜನವರಿ 25ರಂದು ಮೊದಲ ಚುನಾವಣೆ ನಡೆಯಿತು.</p>

<p>ಸ್ವಾತಂತ್ರ್ಯದ 24 ಗಂಟೆ ಬಳಿಕ ದಾಳಿ</p><p>ಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿದ ಕೇವಲ ಇಪ್ಪತ್ನಾಲ್ಕು ಗಂಟೆ ಬಳಿಕ ಅರಬ್ ರಾಷ್ಟ್ರಗಳು ಇಲ್ಲಿ ದಾಳಿ ನಡೆಸಿದ್ದವು. ಈ ಹೋರಾಟ ಸುಮಾರು ಒಂದು ವರ್ಷ ಮುಂದುವರೆದಿತ್ತು. ಇದರಲ್ಲಿ ಇಸ್ರೇಲ್ ಗೆದ್ದು, ಅರಬ್ ರಾಷ್ಟ್ರಗಳು ಸೋತಿದ್ದವು. ಈ ಯುದ್ಧ ಕೊನೆಯಾಗುತ್ತಿದ್ದಂತೆಯೇ ಇಸ್ರೇಲ್‌ನ 120 ಸಂಸದೀಯ ಸದಸ್ಯರ ಆಯ್ಕೆಗೆ 1949 ರ ಜನವರಿ 25ರಂದು ಮೊದಲ ಚುನಾವಣೆ ನಡೆಯಿತು.</p>

ಸ್ವಾತಂತ್ರ್ಯದ 24 ಗಂಟೆ ಬಳಿಕ ದಾಳಿ

ಇಸ್ರೇಲ್ ತನ್ನ ಸ್ವಾತಂತ್ರ್ಯ ಘೋಷಿಸಿದ ಕೇವಲ ಇಪ್ಪತ್ನಾಲ್ಕು ಗಂಟೆ ಬಳಿಕ ಅರಬ್ ರಾಷ್ಟ್ರಗಳು ಇಲ್ಲಿ ದಾಳಿ ನಡೆಸಿದ್ದವು. ಈ ಹೋರಾಟ ಸುಮಾರು ಒಂದು ವರ್ಷ ಮುಂದುವರೆದಿತ್ತು. ಇದರಲ್ಲಿ ಇಸ್ರೇಲ್ ಗೆದ್ದು, ಅರಬ್ ರಾಷ್ಟ್ರಗಳು ಸೋತಿದ್ದವು. ಈ ಯುದ್ಧ ಕೊನೆಯಾಗುತ್ತಿದ್ದಂತೆಯೇ ಇಸ್ರೇಲ್‌ನ 120 ಸಂಸದೀಯ ಸದಸ್ಯರ ಆಯ್ಕೆಗೆ 1949 ರ ಜನವರಿ 25ರಂದು ಮೊದಲ ಚುನಾವಣೆ ನಡೆಯಿತು.

78
<p>ಮೊದಲ ಪಿಎಂ ಆದ ಗುರಿಯನ್</p><p>ಡೇವಿಡ್‌ ಬೆನ್ ಗುರಿಯನ್ ಇಸ್ರೇಲ್‌ನ ಮೊದಲ ಪ್ರಧಾನಿಯಾದರು. ಅಂದು ವಿಶ್ವದ ಒಟ್ಟು ಯಹೂದಿಗಳ ಜನಸಂಖ್ಯೆ ಶೇ. 40ಕ್ಕಿಂತ ಅಧಿಕ ಮಂದಿ ಇಸ್ರೇಲ್‌ನಲ್ಲಿದ್ದರು. ಇಸ್ರೇಲ್‌ ವಿಶ್ವದ ಏಕೈಕ ಯಹೂದಿ ರಾಷ್ಟ್ರವಾಗಿದೆ.</p>

<p>ಮೊದಲ ಪಿಎಂ ಆದ ಗುರಿಯನ್</p><p>ಡೇವಿಡ್‌ ಬೆನ್ ಗುರಿಯನ್ ಇಸ್ರೇಲ್‌ನ ಮೊದಲ ಪ್ರಧಾನಿಯಾದರು. ಅಂದು ವಿಶ್ವದ ಒಟ್ಟು ಯಹೂದಿಗಳ ಜನಸಂಖ್ಯೆ ಶೇ. 40ಕ್ಕಿಂತ ಅಧಿಕ ಮಂದಿ ಇಸ್ರೇಲ್‌ನಲ್ಲಿದ್ದರು. ಇಸ್ರೇಲ್‌ ವಿಶ್ವದ ಏಕೈಕ ಯಹೂದಿ ರಾಷ್ಟ್ರವಾಗಿದೆ.</p>

ಮೊದಲ ಪಿಎಂ ಆದ ಗುರಿಯನ್

ಡೇವಿಡ್‌ ಬೆನ್ ಗುರಿಯನ್ ಇಸ್ರೇಲ್‌ನ ಮೊದಲ ಪ್ರಧಾನಿಯಾದರು. ಅಂದು ವಿಶ್ವದ ಒಟ್ಟು ಯಹೂದಿಗಳ ಜನಸಂಖ್ಯೆ ಶೇ. 40ಕ್ಕಿಂತ ಅಧಿಕ ಮಂದಿ ಇಸ್ರೇಲ್‌ನಲ್ಲಿದ್ದರು. ಇಸ್ರೇಲ್‌ ವಿಶ್ವದ ಏಕೈಕ ಯಹೂದಿ ರಾಷ್ಟ್ರವಾಗಿದೆ.

88
<p>ಇಸ್ರೇಲ್‌ನ ರಚನೆಗೆ ಅಡಿಪಾಯ ಹಾಕಿದ್ದ ಥಿಯೋಡರ್ ಹರ್ಜ್ಲ್&nbsp;</p><p>ಥಿಯೋಡರ್ ಹರ್ಜ್ಲ್ ಹೆಸರಿನ ವಿಯೆನ್ನಾದ ಯಹೂದಿಯೊಬ್ಬರು ಇಸ್ರೇಲ್‌ ರಚನೆಗೆ ಸೈದ್ಧಾಂತಿಕವಾಗಿ ಅಡಿಪಾಯ ಹಾಕಿದ್ದರು. 1860ರಲ್ಲಿ ಜನಿಸಿದ ಥಿಯೋಡರ್ ಹರ್ಜ್ಲ್ ವಿಯೆನ್ನಾದಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.&nbsp;</p>

<p>ಇಸ್ರೇಲ್‌ನ ರಚನೆಗೆ ಅಡಿಪಾಯ ಹಾಕಿದ್ದ ಥಿಯೋಡರ್ ಹರ್ಜ್ಲ್&nbsp;</p><p>ಥಿಯೋಡರ್ ಹರ್ಜ್ಲ್ ಹೆಸರಿನ ವಿಯೆನ್ನಾದ ಯಹೂದಿಯೊಬ್ಬರು ಇಸ್ರೇಲ್‌ ರಚನೆಗೆ ಸೈದ್ಧಾಂತಿಕವಾಗಿ ಅಡಿಪಾಯ ಹಾಕಿದ್ದರು. 1860ರಲ್ಲಿ ಜನಿಸಿದ ಥಿಯೋಡರ್ ಹರ್ಜ್ಲ್ ವಿಯೆನ್ನಾದಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.&nbsp;</p>

ಇಸ್ರೇಲ್‌ನ ರಚನೆಗೆ ಅಡಿಪಾಯ ಹಾಕಿದ್ದ ಥಿಯೋಡರ್ ಹರ್ಜ್ಲ್ 

ಥಿಯೋಡರ್ ಹರ್ಜ್ಲ್ ಹೆಸರಿನ ವಿಯೆನ್ನಾದ ಯಹೂದಿಯೊಬ್ಬರು ಇಸ್ರೇಲ್‌ ರಚನೆಗೆ ಸೈದ್ಧಾಂತಿಕವಾಗಿ ಅಡಿಪಾಯ ಹಾಕಿದ್ದರು. 1860ರಲ್ಲಿ ಜನಿಸಿದ ಥಿಯೋಡರ್ ಹರ್ಜ್ಲ್ ವಿಯೆನ್ನಾದಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಕೆನಡಾ, ವೆನಿಜುವೆಲಾ, ಗ್ರೀನ್‌ ಲ್ಯಾಂಡ್‌ ಒಳಗೊಂಡ ಅಮೆರಿಕ ಮ್ಯಾಪ್‌ ಬಿಡುಗಡೆ
Recommended image2
ಭಾರತ - ಇಯು ನಡುವೆ ಶೀಘ್ರವೇ ಮದರ್‌ ಆಫ್‌ ಆಲ್‌ ಡೀಲ್‌
Recommended image3
ಡೊನಾಲ್ಡ್‌ ಟ್ರಂಪ್‌ ನಿದ್ರೆ ಕಸಿದ ಗ್ರೀನ್‌ಲ್ಯಾಂಡ್‌, ಅಮೆರಿಕ ಅಧ್ಯಕ್ಷನಿಗೆ ಎರಡು ಬಲಿಷ್ಠ ದೇಶಗಳ ಡೈರೆಕ್ಟ್‌ ವಾರ್ನಿಂಗ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved