MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಒಗ್ಗರಣೆಗೆ ಮಾತ್ರ ಬೆಳ್ಳುಳ್ಳಿ ಬಳಸ್ತಿದ್ದೀರಾ? ಅದಕ್ಕೆ ದರಿದ್ರತನ ನಿಮ್ಮನ್ನ ಕಾಡ್ತಿರೋದು?

ಒಗ್ಗರಣೆಗೆ ಮಾತ್ರ ಬೆಳ್ಳುಳ್ಳಿ ಬಳಸ್ತಿದ್ದೀರಾ? ಅದಕ್ಕೆ ದರಿದ್ರತನ ನಿಮ್ಮನ್ನ ಕಾಡ್ತಿರೋದು?

ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳುಳ್ಳಿಯನ್ನು ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ವಾಸ್ತು ಪ್ರಕಾರ ಬೆಳ್ಳುಳ್ಳಿ ಬಳಕೆಯಿಂದ ದರಿದ್ರತನ ದೂರವಾಗಿ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

1 Min read
Author : Mahmad Rafik
Published : Jun 01 2026, 11:10 AM IST
Share this Photo Gallery
  • FB
  • TW
  • Linkdin
  • Whatsapp
15
ಬೆಳ್ಳುಳ್ಳಿ ವಾಸ್ತು ಶಾಸ್ತ್ರ
Image Credit : Gemini

ಬೆಳ್ಳುಳ್ಳಿ ವಾಸ್ತು ಶಾಸ್ತ್ರ

ಬೆಳ್ಳುಳ್ಳಿ ಪರಿಮಳ ಇಡೀ ಮನೆ ಆವರಿಸುತ್ತಿದೆ ಅಂದ್ರೆ ಅಡುಗೆ ಸಿದ್ಧವಾಗುತ್ತಿದೆ ಎಂದರ್ಥ. ಕೆಲವರು ಬೆಳ್ಳುಳ್ಳಿ ಸೇವನೆ ಮಾಡಲ್ಲ. ಒಂದಿಷ್ಟು ಮಂದಿಗೆ ಬೆಳ್ಳುಳ್ಳಿ ಇಲ್ಲದ ಅಡುಗೆ ಅಂದ್ರೆ ಊಟವೇ ಮಾಡಲ್ಲ. ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿ ಬಗ್ಗೆ ಉಲ್ಲೇಖವಿದೆ. ಈ ಬೆಳ್ಳುಳ್ಳಿಯನ್ನು ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಬಳಕೆ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಕಾರಾತ್ಮಕ ಶಕ್ತಿ ನಿವಾರಣೆಗೆ ಬೆಳ್ಳುಳ್ಳಿ
Image Credit : AI Meta

ನಕಾರಾತ್ಮಕ ಶಕ್ತಿ ನಿವಾರಣೆಗೆ ಬೆಳ್ಳುಳ್ಳಿ

ಬೆಳ್ಳುಳ್ಳಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಗೆ ಹಾಕಬಹುದು. ಕ್ರಮಬದ್ಧವಾಗಿ ಬೆಳ್ಳುಳ್ಳಿ ಬಳಕೆ ಮಾಡಿದ್ರೆ ನಿಮ್ಮನ್ನು ಕಾಡುತ್ತಿರೋ ದರಿದ್ರತನ ದೂರವಾಗುತ್ತದೆ. ಹಾಗೆಯೇ ಲಕ್ಷ್ಮೀದೇವಿಯ ಆಶೀರ್ವಾದ ಸಿಗಲಿದೆ. ಈ ಲೇಖನದಲ್ಲಿ ಬೆಳ್ಳುಳ್ಳಿ ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ.

Related Articles

Related image1
ಒಂದು ಹನಿ ನೀರು ಸೋರಿಕೆಯಾದರೆ 100 ರೂ. ನಷ್ಟ: ವಾಸ್ತು ಶಾಸ್ತ್ರ ಹೇಳುವ ಲೆಕ್ಕಾಚಾರ ಇಲ್ಲಿದೆ!
Related image2
Mind It: ವಾಸ್ತು ಶಾಸ್ತ್ರದ ಪ್ರಕಾರ ಫ್ರಿಡ್ಜ್‌ ಮೇಲೆ ಈ ವಸ್ತುಗಳನ್ನು ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ, ಹುಶಾರ್!
35
ಮುಖ್ಯದ್ವಾರದ ಬಳಿ ಬೆಳ್ಳುಳ್ಳಿ ಇರಿಸಿ
Image Credit : Asianet News

ಮುಖ್ಯದ್ವಾರದ ಬಳಿ ಬೆಳ್ಳುಳ್ಳಿ ಇರಿಸಿ

ಶನಿವಾರದಂದು ಬೆಳಗ್ಗೆ ಬೆಳ್ಳುಳ್ಳಿ ಗಡ್ಡೆ ಅಥವಾ ಒಂದು ಎಸಳನ್ನು ಮುಖ್ಯದ್ವಾರದ (ಗೇಟ್) ಬಳಿ ಯಾರಿಗೂ ಕಾಣಿಸದಂತೆ ಇರಿಸಬೇಕು. ಹೀಗೆ ಮಾಡೋದರಿಂದ ನಿಂತು ಹೋಗಿರುವ ಆದಾಯದ ಹರಿವು ಹೆಚ್ಚಾಗುತ್ತದೆ. ನಿಮಗೆ ಬಹುದಿನಗಳಿಂದ ಬರಬೇಕಾದ ಹಣವು ನಿಮ್ಮ ಕೈ ಸೇರುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

45
ಬೆಳ್ಳುಳ್ಳಿಗೆ ಕುಂಕುಮ
Image Credit : Asianet News

ಬೆಳ್ಳುಳ್ಳಿಗೆ ಕುಂಕುಮ

ಮಂಗಳವಾರದಂದು ಬೆಳ್ಳುಳ್ಳಿ ಕುಂಕುಮ ಹಚ್ಚಿ ಅದನ್ನು ಮನೆಯ ಛಾವಣಿ ಮೇಲೆ ಎಸೆಯಿರಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತವೆ. ಹಾಗೆಯೇ ಮನೆಯಲ್ಲಿರುವ ದುರಾದೃಷ್ಟವೂ ದೂರವಾಗುತ್ತದೆ. ಬೆಳ್ಳುಳ್ಳಿಗೆ ಕುಂಕುಮ ಹಚ್ಚಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮನೆಯ ಮೇಲೆ ಎಸೆಯಬೇಕು. ಈ ಒಂದು ಕೆಲಸದಿಂದ ಅನಗತ್ಯ ವೆಚ್ಚಗಳ ಕಡಿಮೆಯಾಗಿ ಹಣದ ಉಳಿತಾಯವಾಗುತ್ತದೆ.

55
ಬೆಳ್ಳುಳ್ಳಿ ಮೇಲೆ 'ಓಂ' ಅಂತಾ ಬರೀರಿ
Image Credit : Getty

ಬೆಳ್ಳುಳ್ಳಿ ಮೇಲೆ 'ಓಂ' ಅಂತಾ ಬರೀರಿ

ಬೆಳ್ಳುಳ್ಳಿ ಮೇಲೆ ಓಂ ಅಂತ ಬರೆದು ಅದನ್ನು ಹಣ ಇರಿಸೋ ತಿಜೋರಿಯಲ್ಲಿರಿಸಬೇಕು. ಹೀಗೆ ಮಾಡೋದರಿಂದ ಹಣ ಮತ್ತು ಚಿನ್ನಾಭರಣಗಳು ಮನೆಯಲ್ಲಿಯೇ ಭದ್ರವಾಗಿ ಉಳಿಯುತ್ತದೆ. ಬೆಳ್ಳುಳ್ಳಿಯಿಂದಾಗಿ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಾಸ್ತು ಸಲಹೆಗಳು
ಜ್ಯೋತಿಷ್ಯ

Latest Videos
Recommended Stories
Recommended image1
ಶ್ರೀಮಂತರ ಮನೆಯಲ್ಲಿರುತ್ತೆ ಈ ಸೀಕ್ರೆಟ್ ವಸ್ತು… ಅದಕ್ಕೆ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗೋದು!
Recommended image2
Friday Vastu: ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಸಂಜೆ ಈ ಕೆಲಸ ಮಾಡಿ
Recommended image3
ಆರೋಗ್ಯಕ್ಕೆ ಅಮೃತ, ಗಂಡ-ಹೆಂಡ್ತಿ ಪಾಲಿಗೆ ವಿಲನ್; ಈ ಗಿಡ ಮನೆಯಲ್ಲಿ ಬೆಳೆಸದಿದ್ರೇನೇ ಒಳ್ಳೇದಂತೆ!
Related Stories
Recommended image1
ಒಂದು ಹನಿ ನೀರು ಸೋರಿಕೆಯಾದರೆ 100 ರೂ. ನಷ್ಟ: ವಾಸ್ತು ಶಾಸ್ತ್ರ ಹೇಳುವ ಲೆಕ್ಕಾಚಾರ ಇಲ್ಲಿದೆ!
Recommended image2
Mind It: ವಾಸ್ತು ಶಾಸ್ತ್ರದ ಪ್ರಕಾರ ಫ್ರಿಡ್ಜ್‌ ಮೇಲೆ ಈ ವಸ್ತುಗಳನ್ನು ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ, ಹುಶಾರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved