MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ರಾಮಾಯಣದ ರಾವಣನ ಪಾತ್ರಧಾರಿ ಅರವಿಂದ ತ್ರಿವೇದಿ ಬಗ್ಗೆ ಒಂದಿಷ್ಟು

ರಾಮಾಯಣದ ರಾವಣನ ಪಾತ್ರಧಾರಿ ಅರವಿಂದ ತ್ರಿವೇದಿ ಬಗ್ಗೆ ಒಂದಿಷ್ಟು

ರಾಮಾನಂದ್ ಸಾಗರ್ ಅವರ ಅತ್ಯಂತ ಜನಪ್ರಿಯ ಟಿವಿ ಶೋ ರಾಮಾಯಣದಲ್ಲಿ ಲಂಕಾಪತಿ ರಾವಣನ ಪಾತ್ರದಲ್ಲಿ ನಟಿಸಿರುವ ಅರವಿಂದ ತ್ರಿವೇದಿ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ 1938 ರ ನವೆಂಬರ್ 8 ರಂದು ಜನಿಸಿದ ಅರವಿಂದ ತ್ರಿವೇದಿ ಈಗ ಮುಂಬೈನಲ್ಲಿದ್ದಾರೆ.  ರಾಮಾಯಣದ ಚಿತ್ರೀಕರಣದ ದಿನಗಳಿಂದ ಅರವಿಂದ್ ಜೊತೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಸೀತಾ ಪಾತ್ರ ಮಾಡಿದ ದೀಪಿಕಾ. ದೇವರು ನಿಮ್ಮನ್ನು ಯಾವಾಗಲೂ ಆರೋಗ್ಯವಾಗಿ ಮತ್ತು ಚೆನ್ನಾಗಿ ಇಡಲಿ. ಇಲ್ಲೀಯವರೆಗಿನ ಬೆಸ್ಟ್‌ ರಾವಣ. ಅವರು ಸೀತಾಜಿಯನ್ನು ಸೋಲಿಸಿದ್ದಲ್ಲದೇ, ರಾಜಕೀಯ ಪ್ರವೇಶಿಸಲು ನನಗೆ ಒಪ್ಪಿಸಿದ್ದರು, ಎಂದು ದೀಪಿಕಾ ಚಿಖಲಿಯಾ ಪೋಸ್ಟ್‌ ಮಾಡಿದ್ದಾರೆ. ಅರವಿಂದ್ ಲೈಮ್‌ಲೈಟ್‌ನಿಂದ ದೂರವಿದ್ದು, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

2 Min read
Suvarna News | Asianet News
Published : Nov 11 2020, 05:34 PM IST
Share this Photo Gallery
  • FB
  • TW
  • Linkdin
  • Whatsapp
112
<p>ರಾಮಾಯಣದಲ್ಲಿ ಲಕ್ಷ್ಮಣ್ ಪಾತ್ರದಲ್ಲಿ ನಟಿಸಿರುವ ಸುನಿಲ್ ಲಹಿರಿ &nbsp;ಅರವಿಂದ ತ್ರಿವೇದಿಗೆ &nbsp;ಜನ್ಮದಿನದಂದು &nbsp;ವಿಶ್‌ ಮಾಡಿದ್ದಾರೆ.</p>

<p>ರಾಮಾಯಣದಲ್ಲಿ ಲಕ್ಷ್ಮಣ್ ಪಾತ್ರದಲ್ಲಿ ನಟಿಸಿರುವ ಸುನಿಲ್ ಲಹಿರಿ &nbsp;ಅರವಿಂದ ತ್ರಿವೇದಿಗೆ &nbsp;ಜನ್ಮದಿನದಂದು &nbsp;ವಿಶ್‌ ಮಾಡಿದ್ದಾರೆ.</p>

ರಾಮಾಯಣದಲ್ಲಿ ಲಕ್ಷ್ಮಣ್ ಪಾತ್ರದಲ್ಲಿ ನಟಿಸಿರುವ ಸುನಿಲ್ ಲಹಿರಿ  ಅರವಿಂದ ತ್ರಿವೇದಿಗೆ  ಜನ್ಮದಿನದಂದು  ವಿಶ್‌ ಮಾಡಿದ್ದಾರೆ.

212
<p>'ಅರವಿಂದ ತ್ರಿವೇದಿಜಿ (ಲಂಕೇಶ್ / ರಾವಣ) ಅವರಿಗೆ ಜನ್ಮದಿನದ ಶುಭಾಶಯಗಳು, ಸುದೀರ್ಘ, ಸಂತೋಷ ಮತ್ತು ಆರೋಗ್ಯಕರ ಜೀವನಕ್ಕೆ ಶುಭಾಶಯಗಳು' ಎಂದು ಅರವಿಂದ ತ್ರಿವೇದಿ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ &nbsp;ಶೇರ್‌ ಮಾಡಿದ್ದಾರೆ.</p>

<p>'ಅರವಿಂದ ತ್ರಿವೇದಿಜಿ (ಲಂಕೇಶ್ / ರಾವಣ) ಅವರಿಗೆ ಜನ್ಮದಿನದ ಶುಭಾಶಯಗಳು, ಸುದೀರ್ಘ, ಸಂತೋಷ ಮತ್ತು ಆರೋಗ್ಯಕರ ಜೀವನಕ್ಕೆ ಶುಭಾಶಯಗಳು' ಎಂದು ಅರವಿಂದ ತ್ರಿವೇದಿ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ &nbsp;ಶೇರ್‌ ಮಾಡಿದ್ದಾರೆ.</p>

'ಅರವಿಂದ ತ್ರಿವೇದಿಜಿ (ಲಂಕೇಶ್ / ರಾವಣ) ಅವರಿಗೆ ಜನ್ಮದಿನದ ಶುಭಾಶಯಗಳು, ಸುದೀರ್ಘ, ಸಂತೋಷ ಮತ್ತು ಆರೋಗ್ಯಕರ ಜೀವನಕ್ಕೆ ಶುಭಾಶಯಗಳು' ಎಂದು ಅರವಿಂದ ತ್ರಿವೇದಿ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ  ಶೇರ್‌ ಮಾಡಿದ್ದಾರೆ.

312
<p>ರಾವಣನಾಗುವ ಮೂಲಕ ಫೇಮಸ್‌ ಆಗಿರುವ &nbsp;ಅರವಿಂದ್, ಕೆವಟ್‌ ಪಾತ್ರಕ್ಕಾಗಿ ಆಡಿಷನ್‌ನಲ್ಲಿ ಭಾಗವಹಿಸಿದ್ದರು. ರಾಮಾನಂದ್ ಸಾಗರ್ ರಾಮಾಯಣವನ್ನು ನಿರ್ಮಿಸುವುದು&nbsp;ತಿಳಿದು &nbsp;ಅವರು ಗುಜರಾತಿನಿಂದ ಮುಂಬೈಗೆ ಆಡಿಷನ್‌ಗೆ ಬಂದರು ಮತ್ತು ಅವರು ರಾಮಾಯಣದಲ್ಲಿ ಕೆವಟ್‌ ಪಾತ್ರವನ್ನು ಮಾಡಲು ಬಯಸಿದ್ದರಂತೆ.</p>

<p>ರಾವಣನಾಗುವ ಮೂಲಕ ಫೇಮಸ್‌ ಆಗಿರುವ &nbsp;ಅರವಿಂದ್, ಕೆವಟ್‌ ಪಾತ್ರಕ್ಕಾಗಿ ಆಡಿಷನ್‌ನಲ್ಲಿ ಭಾಗವಹಿಸಿದ್ದರು. ರಾಮಾನಂದ್ ಸಾಗರ್ ರಾಮಾಯಣವನ್ನು ನಿರ್ಮಿಸುವುದು&nbsp;ತಿಳಿದು &nbsp;ಅವರು ಗುಜರಾತಿನಿಂದ ಮುಂಬೈಗೆ ಆಡಿಷನ್‌ಗೆ ಬಂದರು ಮತ್ತು ಅವರು ರಾಮಾಯಣದಲ್ಲಿ ಕೆವಟ್‌ ಪಾತ್ರವನ್ನು ಮಾಡಲು ಬಯಸಿದ್ದರಂತೆ.</p>

ರಾವಣನಾಗುವ ಮೂಲಕ ಫೇಮಸ್‌ ಆಗಿರುವ  ಅರವಿಂದ್, ಕೆವಟ್‌ ಪಾತ್ರಕ್ಕಾಗಿ ಆಡಿಷನ್‌ನಲ್ಲಿ ಭಾಗವಹಿಸಿದ್ದರು. ರಾಮಾನಂದ್ ಸಾಗರ್ ರಾಮಾಯಣವನ್ನು ನಿರ್ಮಿಸುವುದು ತಿಳಿದು  ಅವರು ಗುಜರಾತಿನಿಂದ ಮುಂಬೈಗೆ ಆಡಿಷನ್‌ಗೆ ಬಂದರು ಮತ್ತು ಅವರು ರಾಮಾಯಣದಲ್ಲಿ ಕೆವಟ್‌ ಪಾತ್ರವನ್ನು ಮಾಡಲು ಬಯಸಿದ್ದರಂತೆ.

412
<p>ಕಾಸ್ಟಿಂಗ್‌ ಟೀಮ್‌ನ ಹೆಚ್ಚಿನ ಜನರು ಅಮೃಶ್ ಪುರಿ ರಾವಣನ ಪಾತ್ರವನ್ನು ನಿರ್ವಹಿಸಬೇಕೆಂದು ಬಯಸಿದ್ದರು ಆದರೆ ನಾನು ಕೆವಟ್ ಪಾತ್ರಕ್ಕಾಗಿ ಆಡಿಷನ್ ನೀಡಿದ್ದೆ.</p>

<p>ಕಾಸ್ಟಿಂಗ್‌ ಟೀಮ್‌ನ ಹೆಚ್ಚಿನ ಜನರು ಅಮೃಶ್ ಪುರಿ ರಾವಣನ ಪಾತ್ರವನ್ನು ನಿರ್ವಹಿಸಬೇಕೆಂದು ಬಯಸಿದ್ದರು ಆದರೆ ನಾನು ಕೆವಟ್ ಪಾತ್ರಕ್ಕಾಗಿ ಆಡಿಷನ್ ನೀಡಿದ್ದೆ.</p>

ಕಾಸ್ಟಿಂಗ್‌ ಟೀಮ್‌ನ ಹೆಚ್ಚಿನ ಜನರು ಅಮೃಶ್ ಪುರಿ ರಾವಣನ ಪಾತ್ರವನ್ನು ನಿರ್ವಹಿಸಬೇಕೆಂದು ಬಯಸಿದ್ದರು ಆದರೆ ನಾನು ಕೆವಟ್ ಪಾತ್ರಕ್ಕಾಗಿ ಆಡಿಷನ್ ನೀಡಿದ್ದೆ.

512
<p style="text-align: justify;">&nbsp;ನನ್ನ ಬಾಡಿ ಲಾಂಗ್ವೇಜ್ ಮತ್ತು ವರ್ತನೆ ನೋಡಿದ ನಂತರ &nbsp;ನನಗೆ ನನ್ನ ರಾವಣ ಸಿಕ್ಕಿದ ಎಂದು &nbsp;ರಮಾನಂದ್ ಸಾಗರ್ ಜಿ ಹೇಳಿದರು &nbsp;ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.</p>

<p style="text-align: justify;">&nbsp;ನನ್ನ ಬಾಡಿ ಲಾಂಗ್ವೇಜ್ ಮತ್ತು ವರ್ತನೆ ನೋಡಿದ ನಂತರ &nbsp;ನನಗೆ ನನ್ನ ರಾವಣ ಸಿಕ್ಕಿದ ಎಂದು &nbsp;ರಮಾನಂದ್ ಸಾಗರ್ ಜಿ ಹೇಳಿದರು &nbsp;ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.</p>

 ನನ್ನ ಬಾಡಿ ಲಾಂಗ್ವೇಜ್ ಮತ್ತು ವರ್ತನೆ ನೋಡಿದ ನಂತರ  ನನಗೆ ನನ್ನ ರಾವಣ ಸಿಕ್ಕಿದ ಎಂದು  ರಮಾನಂದ್ ಸಾಗರ್ ಜಿ ಹೇಳಿದರು  ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

612
<p>ರಾವಣನ ಪಾತ್ರ ಮಾಡುವುದು ಸುಲಭವಲ್ಲ. ಅವರು ಚಿತ್ರೀಕರಣಕ್ಕೆ ಐದು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು. ಅವನ ಉಡುಪಿನ ಬಗ್ಗೆ ಮಾತನಾಡುತ್ತಾ, ಅದು ತುಂಬಾ ಭಾರವಾಗಿತ್ತು, ಕಿರೀಟವು &nbsp;ಹತ್ತು ಕಿಲೋಗಳಷ್ಟು ತೂಕ ಇತ್ತು ಮತ್ತು &nbsp; ಅದರ ಮೇಲೆ ಇನ್ನೂ ಅನೇಕ ಆಭರಣಗಳು ಮತ್ತು ಭಾರವಾದ ಬಟ್ಟೆಗಳನ್ನು ಧರಿಸಬೇಕಾಗಿತ್ತು ಎಂಉ ಹೇಳಿದ್ದಾರೆ ಅರವಿಂದ್‌ ತ್ರಿವೇದಿ.</p>

<p>ರಾವಣನ ಪಾತ್ರ ಮಾಡುವುದು ಸುಲಭವಲ್ಲ. ಅವರು ಚಿತ್ರೀಕರಣಕ್ಕೆ ಐದು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು. ಅವನ ಉಡುಪಿನ ಬಗ್ಗೆ ಮಾತನಾಡುತ್ತಾ, ಅದು ತುಂಬಾ ಭಾರವಾಗಿತ್ತು, ಕಿರೀಟವು &nbsp;ಹತ್ತು ಕಿಲೋಗಳಷ್ಟು ತೂಕ ಇತ್ತು ಮತ್ತು &nbsp; ಅದರ ಮೇಲೆ ಇನ್ನೂ ಅನೇಕ ಆಭರಣಗಳು ಮತ್ತು ಭಾರವಾದ ಬಟ್ಟೆಗಳನ್ನು ಧರಿಸಬೇಕಾಗಿತ್ತು ಎಂಉ ಹೇಳಿದ್ದಾರೆ ಅರವಿಂದ್‌ ತ್ರಿವೇದಿ.</p>

ರಾವಣನ ಪಾತ್ರ ಮಾಡುವುದು ಸುಲಭವಲ್ಲ. ಅವರು ಚಿತ್ರೀಕರಣಕ್ಕೆ ಐದು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು. ಅವನ ಉಡುಪಿನ ಬಗ್ಗೆ ಮಾತನಾಡುತ್ತಾ, ಅದು ತುಂಬಾ ಭಾರವಾಗಿತ್ತು, ಕಿರೀಟವು  ಹತ್ತು ಕಿಲೋಗಳಷ್ಟು ತೂಕ ಇತ್ತು ಮತ್ತು   ಅದರ ಮೇಲೆ ಇನ್ನೂ ಅನೇಕ ಆಭರಣಗಳು ಮತ್ತು ಭಾರವಾದ ಬಟ್ಟೆಗಳನ್ನು ಧರಿಸಬೇಕಾಗಿತ್ತು ಎಂಉ ಹೇಳಿದ್ದಾರೆ ಅರವಿಂದ್‌ ತ್ರಿವೇದಿ.

712
<p>ಅವರು ನಿಜ ಜೀವನದಲ್ಲಿ ರಾಮ ಮತ್ತು ಶಿವನ ಭಕ್ತ. ಆದ್ದರಿಂದ ಅವರು ಶೂಟಿಂಗ್‌ಗೆ ಹೋಗುತ್ತಿದ್ದಾಗ, ಅವರು ಯಾವಾಗಲೂ &nbsp;ರಾಮನನ್ನು ಮನೆಯಿಂದಲೇ ಪೂಜಿಸುತ್ತಿದ್ದರು. ಅಷ್ಟೇ ಅಲ್ಲ, ಶೂಟಿಂಗ್ ಸಮಯದಲ್ಲಿ ಭಗವಾನ್ ರಾಮನ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಬೇಕಾಗಿದ್ದರಿಂದ, ಈ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.&nbsp;</p>

<p>ಅವರು ನಿಜ ಜೀವನದಲ್ಲಿ ರಾಮ ಮತ್ತು ಶಿವನ ಭಕ್ತ. ಆದ್ದರಿಂದ ಅವರು ಶೂಟಿಂಗ್‌ಗೆ ಹೋಗುತ್ತಿದ್ದಾಗ, ಅವರು ಯಾವಾಗಲೂ &nbsp;ರಾಮನನ್ನು ಮನೆಯಿಂದಲೇ ಪೂಜಿಸುತ್ತಿದ್ದರು. ಅಷ್ಟೇ ಅಲ್ಲ, ಶೂಟಿಂಗ್ ಸಮಯದಲ್ಲಿ ಭಗವಾನ್ ರಾಮನ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಬೇಕಾಗಿದ್ದರಿಂದ, ಈ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.&nbsp;</p>

ಅವರು ನಿಜ ಜೀವನದಲ್ಲಿ ರಾಮ ಮತ್ತು ಶಿವನ ಭಕ್ತ. ಆದ್ದರಿಂದ ಅವರು ಶೂಟಿಂಗ್‌ಗೆ ಹೋಗುತ್ತಿದ್ದಾಗ, ಅವರು ಯಾವಾಗಲೂ  ರಾಮನನ್ನು ಮನೆಯಿಂದಲೇ ಪೂಜಿಸುತ್ತಿದ್ದರು. ಅಷ್ಟೇ ಅಲ್ಲ, ಶೂಟಿಂಗ್ ಸಮಯದಲ್ಲಿ ಭಗವಾನ್ ರಾಮನ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಬೇಕಾಗಿದ್ದರಿಂದ, ಈ ತಪ್ಪಿಗೆ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

812
<p>ಅರವಿಂದ ತ್ರಿವೇದಿ ಗುಜರಾತಿ ರಂಗಭೂಮಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಸಹೋದರ ಉಪೇಂದ್ರ ತ್ರಿವೇದಿ ಗುಜರಾತಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು ಮತ್ತು ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದಾರೆ.</p>

<p>ಅರವಿಂದ ತ್ರಿವೇದಿ ಗುಜರಾತಿ ರಂಗಭೂಮಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಸಹೋದರ ಉಪೇಂದ್ರ ತ್ರಿವೇದಿ ಗುಜರಾತಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು ಮತ್ತು ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದಾರೆ.</p>

ಅರವಿಂದ ತ್ರಿವೇದಿ ಗುಜರಾತಿ ರಂಗಭೂಮಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಸಹೋದರ ಉಪೇಂದ್ರ ತ್ರಿವೇದಿ ಗುಜರಾತಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು ಮತ್ತು ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದಾರೆ.

912
<p>ಅರವಿಂದ್ ಸ್ವತಃ 300 ಚಿತ್ರಗಳಲ್ಲಿ ನಟಿಸಿದ್ದಾರೆ. ಗುಜರಾತ್ ಸರ್ಕಾರದಾದ್ಯಂತ ಮತ್ತು ದೇಶಾದ್ಯಂತದ ಅನೇಕ ಸಂಸ್ಥೆಗಳಿಂದ ಅವರಿಗೆ ಆವಾರ್ಡ್‌ ಹಾಗೂ ಗೌರವ ದೊರಕಿದೆ. &nbsp;</p>

<p>ಅರವಿಂದ್ ಸ್ವತಃ 300 ಚಿತ್ರಗಳಲ್ಲಿ ನಟಿಸಿದ್ದಾರೆ. ಗುಜರಾತ್ ಸರ್ಕಾರದಾದ್ಯಂತ ಮತ್ತು ದೇಶಾದ್ಯಂತದ ಅನೇಕ ಸಂಸ್ಥೆಗಳಿಂದ ಅವರಿಗೆ ಆವಾರ್ಡ್‌ ಹಾಗೂ ಗೌರವ ದೊರಕಿದೆ. &nbsp;</p>

ಅರವಿಂದ್ ಸ್ವತಃ 300 ಚಿತ್ರಗಳಲ್ಲಿ ನಟಿಸಿದ್ದಾರೆ. ಗುಜರಾತ್ ಸರ್ಕಾರದಾದ್ಯಂತ ಮತ್ತು ದೇಶಾದ್ಯಂತದ ಅನೇಕ ಸಂಸ್ಥೆಗಳಿಂದ ಅವರಿಗೆ ಆವಾರ್ಡ್‌ ಹಾಗೂ ಗೌರವ ದೊರಕಿದೆ.  

1012
<p>ಈ ಪಾತ್ರದಿಂದಾಗಿ ನನಗೆ ಲೋಕಸಭೆಯ ಸದಸ್ಯರಾಗಲು ಅವಕಾಶ ಸಿಕ್ಕಿತು ಮತ್ತು ಲೋಕಸಭೆಯ ಸದಸ್ಯರಾದ ನಂತರ, &nbsp;ಭಾರತದ ಜನತಾ ಪಕ್ಷದಲ್ಲಿ ರಾಮನ ಹೆಸರಿನಲ್ಲಿ ಚುನಾವಣೆ ಸ್ಪರ್ಧಿಸಿ ರಾವಣನಿಗೆ ಲೋಕಸಭಾ ಟಿಕೆಟ್ ನೀಡಿದರು ಎಂದು ನನ್ನ ಸ್ನೇಹಿತ ರಾಜೇಶ್ ಖನ್ನಾ ಬಹಳ ತಮಾಷೆಯ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಒಮ್ಮೆ ಅರವಿಂದ ತ್ರಿವೇದಿ ಅವರ ಒಂದು ಲೇಖನದಲ್ಲಿ ಬರೆದಿದ್ದಾರೆ.</p>

<p>ಈ ಪಾತ್ರದಿಂದಾಗಿ ನನಗೆ ಲೋಕಸಭೆಯ ಸದಸ್ಯರಾಗಲು ಅವಕಾಶ ಸಿಕ್ಕಿತು ಮತ್ತು ಲೋಕಸಭೆಯ ಸದಸ್ಯರಾದ ನಂತರ, &nbsp;ಭಾರತದ ಜನತಾ ಪಕ್ಷದಲ್ಲಿ ರಾಮನ ಹೆಸರಿನಲ್ಲಿ ಚುನಾವಣೆ ಸ್ಪರ್ಧಿಸಿ ರಾವಣನಿಗೆ ಲೋಕಸಭಾ ಟಿಕೆಟ್ ನೀಡಿದರು ಎಂದು ನನ್ನ ಸ್ನೇಹಿತ ರಾಜೇಶ್ ಖನ್ನಾ ಬಹಳ ತಮಾಷೆಯ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಒಮ್ಮೆ ಅರವಿಂದ ತ್ರಿವೇದಿ ಅವರ ಒಂದು ಲೇಖನದಲ್ಲಿ ಬರೆದಿದ್ದಾರೆ.</p>

ಈ ಪಾತ್ರದಿಂದಾಗಿ ನನಗೆ ಲೋಕಸಭೆಯ ಸದಸ್ಯರಾಗಲು ಅವಕಾಶ ಸಿಕ್ಕಿತು ಮತ್ತು ಲೋಕಸಭೆಯ ಸದಸ್ಯರಾದ ನಂತರ,  ಭಾರತದ ಜನತಾ ಪಕ್ಷದಲ್ಲಿ ರಾಮನ ಹೆಸರಿನಲ್ಲಿ ಚುನಾವಣೆ ಸ್ಪರ್ಧಿಸಿ ರಾವಣನಿಗೆ ಲೋಕಸಭಾ ಟಿಕೆಟ್ ನೀಡಿದರು ಎಂದು ನನ್ನ ಸ್ನೇಹಿತ ರಾಜೇಶ್ ಖನ್ನಾ ಬಹಳ ತಮಾಷೆಯ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಒಮ್ಮೆ ಅರವಿಂದ ತ್ರಿವೇದಿ ಅವರ ಒಂದು ಲೇಖನದಲ್ಲಿ ಬರೆದಿದ್ದಾರೆ.

1112
<p>रामायण में लक्ष्मण का किरदार निभाने वाले सुनील लहरी ने भी अरविंद त्रिवेदी को जन्मदिन की बधाई दी और इंस्टाग्राम पर अरविंद त्रिवेदी की फोटो शेयर कर लिखा- अरविंद त्रिवेदी जी (लंकेश/रावण) को जन्मदिन की हार्दिक बधाई, शुभकामनाएं लंबी, खुशहाल स्वस्थ जिंदगी के लिए।<br />&nbsp;</p>

<p>रामायण में लक्ष्मण का किरदार निभाने वाले सुनील लहरी ने भी अरविंद त्रिवेदी को जन्मदिन की बधाई दी और इंस्टाग्राम पर अरविंद त्रिवेदी की फोटो शेयर कर लिखा- अरविंद त्रिवेदी जी (लंकेश/रावण) को जन्मदिन की हार्दिक बधाई, शुभकामनाएं लंबी, खुशहाल स्वस्थ जिंदगी के लिए।<br />&nbsp;</p>

रामायण में लक्ष्मण का किरदार निभाने वाले सुनील लहरी ने भी अरविंद त्रिवेदी को जन्मदिन की बधाई दी और इंस्टाग्राम पर अरविंद त्रिवेदी की फोटो शेयर कर लिखा- अरविंद त्रिवेदी जी (लंकेश/रावण) को जन्मदिन की हार्दिक बधाई, शुभकामनाएं लंबी, खुशहाल स्वस्थ जिंदगी के लिए।
 

1212
<p>ಅವರು ಗುಜರಾತ್‌ನ ಸಬರ್ಕಂತದಿಂದ ಸಂಸತ್ ಸದಸ್ಯರಾಗಿದ್ದಾರೆ. 1991 ರಿಂದ 1996 ರವರೆಗೆ ಅವರು ಬಿಜೆಪಿ ಸದಸ್ಯರಾಗಿದ್ದರು.</p>

<p>ಅವರು ಗುಜರಾತ್‌ನ ಸಬರ್ಕಂತದಿಂದ ಸಂಸತ್ ಸದಸ್ಯರಾಗಿದ್ದಾರೆ. 1991 ರಿಂದ 1996 ರವರೆಗೆ ಅವರು ಬಿಜೆಪಿ ಸದಸ್ಯರಾಗಿದ್ದರು.</p>

ಅವರು ಗುಜರಾತ್‌ನ ಸಬರ್ಕಂತದಿಂದ ಸಂಸತ್ ಸದಸ್ಯರಾಗಿದ್ದಾರೆ. 1991 ರಿಂದ 1996 ರವರೆಗೆ ಅವರು ಬಿಜೆಪಿ ಸದಸ್ಯರಾಗಿದ್ದರು.

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved