ರೋಮ್ನಿಂದ ಬೆಂಗ್ಳೂರಿಗೆ ಬಂದಿಳಿದ ಆಕ್ಸಿಜನ್ ಉತ್ಪಾದನೆಯ ಕಚ್ಚಾವಸ್ತು
ಬೆಂಗಳೂರು(ಮೇ.16): ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸದಿಂದ ಸಕಾಲದಲ್ಲಿ ಆಕ್ಸಿಜನ್ ಸಿಗದೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಕೋವಿಡ್ ರೋಗಿಗಳು ಬಲಿಯಾಗಿದ್ದಾರೆ. ಹೀಗಾಗಿ ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಇಟಲಿ ದೇಶದಿಂದ ಆಕ್ಸಿಜನ್ ಉತ್ಪಾದನೆಯ ಕಚ್ಚಾವಸ್ತುಗಳನ್ನ ಆಮದು ಮಾಡಿಕೊಂಡಿದೆ. ಇಂದು ದೇವನಹಳ್ಳಿ ಬಳಿ ಇರುವ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಯೋಲೈಟ್ ಮೆಟೀರಿಯಲ್ಸ್ ಕಚ್ಚಾವಸ್ತುಗಳು ಬಂದಿಳಿದಿವೆ.
15

<p>ರೋಮ್ನಿಂದ ಬೆಂಗಳೂರಿಗೆ ಬಂದಿಳಿದ ಜಿಯೋಲೈಟ್ ಮೆಟೀರಿಯಲ್ಸ್</p>
ರೋಮ್ನಿಂದ ಬೆಂಗಳೂರಿಗೆ ಬಂದಿಳಿದ ಜಿಯೋಲೈಟ್ ಮೆಟೀರಿಯಲ್ಸ್
25
<p>ಇಟಲಿ ದೇಶದ ರಾಜಧಾನಿ ರೋಮ್ ನಗರದಿಂದ ಕೇಂಪೇಗೌಡ ಏರ್ಪೋರ್ಟ್ಗೆ ಬಂದ ಕಚ್ಚಾವಸ್ತು</p>
ಇಟಲಿ ದೇಶದ ರಾಜಧಾನಿ ರೋಮ್ ನಗರದಿಂದ ಕೇಂಪೇಗೌಡ ಏರ್ಪೋರ್ಟ್ಗೆ ಬಂದ ಕಚ್ಚಾವಸ್ತು
35
<p>34200 ಕೆಜಿಯಷ್ಟು ಜಿಯೋಲೈಟ್ ಕಚ್ಚಾವಸ್ತುಗಳು</p>
34200 ಕೆಜಿಯಷ್ಟು ಜಿಯೋಲೈಟ್ ಕಚ್ಚಾವಸ್ತುಗಳು
45
<p>ಎರಡು ಏರ್ ಇಂಡಿಯಾ ವಿಮಾನಗಳ ಮೂಲಕ ಕೇಂಪೇಗೌಡ ಏರ್ಪೋರ್ಟ್ಗೆ ಆಗಮನ</p>
ಎರಡು ಏರ್ ಇಂಡಿಯಾ ವಿಮಾನಗಳ ಮೂಲಕ ಕೇಂಪೇಗೌಡ ಏರ್ಪೋರ್ಟ್ಗೆ ಆಗಮನ
55
<p>ಕೇಂದ್ರ ಸರ್ಕಾರದಿಂದ ಆಮದು ಮಾಡಿಕೊಂಡಿರುವ ಜಿಯೋಲೈಟ್ ಕಚ್ಚಾವಸ್ತುಗಳು</p>
ಕೇಂದ್ರ ಸರ್ಕಾರದಿಂದ ಆಮದು ಮಾಡಿಕೊಂಡಿರುವ ಜಿಯೋಲೈಟ್ ಕಚ್ಚಾವಸ್ತುಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos