#JanataCurfew ಏನಿರುತ್ತೆ, ಏನಿರೋಲ್ಲ..? ಇಲ್ಲಿದೆ ಡಿಟೇಲ್ಸ್..!
ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂ ಜಾರಿ ಇರಲಿದ್ದು, ಈ ಸಂದರ್ಭ ಯಾರೂ ಹೊರಗೆ ಓಡಾಡುವಂತಿಲ್ಲ. ಬೆಂಗಳೂರಲ್ಲಿ ಜನತಾ ಕರ್ಫ್ಯೂ ಹೇಗಿರಲಿದೆ..? ಏನೆಲ್ಲಾ ಲಭ್ಯವಿದೆ, ಏನೆಲ್ಲಾ ಲಭ್ಯವಿಲ್ಲ, ಇಲ್ಲಿದೆ ಡೀಟೆಲ್ಸ್
17

ಜನತಾ ಕರ್ಫ್ಯೂ ಹಿನ್ನೆಲೆ ಭಾನುವಾರ ಶೇ. 10ರಷ್ಟು ಬಸ್ಗಳು ಮಾತ್ರ ಓಡಾಡಲಿವೆ.
ಜನತಾ ಕರ್ಫ್ಯೂ ಹಿನ್ನೆಲೆ ಭಾನುವಾರ ಶೇ. 10ರಷ್ಟು ಬಸ್ಗಳು ಮಾತ್ರ ಓಡಾಡಲಿವೆ.
Add Asianetnews Kannada as a Preferred Source

27
ಬೆಂಗಳೂರಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಇಸ್ಕಾನ್ ನಾಳೆ ಬಂದ್ ಆಗಿರಲಿದೆ.
ಬೆಂಗಳೂರಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಇಸ್ಕಾನ್ ನಾಳೆ ಬಂದ್ ಆಗಿರಲಿದೆ.
37
ಎಲ್ಲಾ ರೀತಿಯ ರೆಸ್ಟೋರೆಂಟ್ಗಳೂ ನಾಳೆ ಮುಚ್ಚಿರುತ್ತವೆ. ಯಾರೂ ಮನೆಯಿಂದ ಹೊರಬರುವಂತಿಲ್ಲ.
ಎಲ್ಲಾ ರೀತಿಯ ರೆಸ್ಟೋರೆಂಟ್ಗಳೂ ನಾಳೆ ಮುಚ್ಚಿರುತ್ತವೆ. ಯಾರೂ ಮನೆಯಿಂದ ಹೊರಬರುವಂತಿಲ್ಲ.
47
ಜನರು ಹೊರಗೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಓಡಾಡಿದಲ್ಲಿ ಕೇಸ್ ಆಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಜನರು ಹೊರಗೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಓಡಾಡಿದಲ್ಲಿ ಕೇಸ್ ಆಗುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
57
ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಇರಲಿದ್ದು, ಪರೀಕ್ಷೆಗಳು ನಿಗದಿಪಡಿಸಿದಂತೆಯೇ ನಡೆಯಲಿವೆ.
ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಇರಲಿದ್ದು, ಪರೀಕ್ಷೆಗಳು ನಿಗದಿಪಡಿಸಿದಂತೆಯೇ ನಡೆಯಲಿವೆ.
67
ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್ಗಳೂ ಮುಚ್ಚಿರಲಿದ್ದು, ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತವೆ.
ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್ಗಳೂ ಮುಚ್ಚಿರಲಿದ್ದು, ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತವೆ.
77
ಚಿತ್ರ ಮಂದಿರಗಳೂ ಭಾನುವಾರ ಮುಚ್ಚಿರಲಿವೆ
ಚಿತ್ರ ಮಂದಿರಗಳೂ ಭಾನುವಾರ ಮುಚ್ಚಿರಲಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos