ವೀಕೆಂಡ್ ಕರ್ಫ್ಯೂ: ವೈರಸ್ಗೆ ಡೋಂಟ್ ಕೇರ್, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ..!
ಬೆಂಗಳೂರು(ಏ.25): ಕೊರೋನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸರ್ಕಾರ ರಾಜ್ಯಾದ್ಯಂತ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರಿಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇಂದು(ಭಾನುವಾರ) ಬೆಳಿಗ್ಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ.
16

<p>ಕೋವಿಡ್ ನಿಯಮ ಲೆಕ್ಕಿಸದೆ ಕೊಪ್ಪಳದ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಜನಜಂಗುಳಿ</p>
ಕೋವಿಡ್ ನಿಯಮ ಲೆಕ್ಕಿಸದೆ ಕೊಪ್ಪಳದ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಜನಜಂಗುಳಿ
26
<p>ಮಹಾವೀರ ಜಯಂತಿ ಅಂಗವಾಗಿ ಚಿಕನ್ ಮತ್ತು ಮಟನ್ ಅಂಗಡಿ ಬಂದ್ ಮಾಡಬೇಕೆಂಬ ಆದೇಶದ ಮಧ್ಯೆ ಮಾಂಸ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ನಗರಸಭೆಯ ಅಧಿಕಾರಿಗಳ ದಾಳಿ </p>
ಮಹಾವೀರ ಜಯಂತಿ ಅಂಗವಾಗಿ ಚಿಕನ್ ಮತ್ತು ಮಟನ್ ಅಂಗಡಿ ಬಂದ್ ಮಾಡಬೇಕೆಂಬ ಆದೇಶದ ಮಧ್ಯೆ ಮಾಂಸ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ನಗರಸಭೆಯ ಅಧಿಕಾರಿಗಳ ದಾಳಿ
36
<p>ಬೆಳಿಗ್ಗೆ 10 ಗಂಟೆಯ ನಂತರ ಎಲ್ಲವೂ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಪಾರ್ಸೆಲ್ ಒಯ್ಯಲು ಮುಗಿದಿದ್ದ ಜನ</p>
ಬೆಳಿಗ್ಗೆ 10 ಗಂಟೆಯ ನಂತರ ಎಲ್ಲವೂ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ಪಾರ್ಸೆಲ್ ಒಯ್ಯಲು ಮುಗಿದಿದ್ದ ಜನ
46
<p>ಚಿಕ್ಕಮಗಳೂರಿನಲ್ಲೂ ಸಹ ಮಾಂಸ ಮಾರಾಟ, ಅಂಗಡಿ ಮುಂದೆ ಬಾಗಿಲು ಬಂದ್ ಮಾಡಿ ಒಳಗೆ ನಡೆಯುತ್ತಿರುವ ವ್ಯಾಪಾರ </p>
ಚಿಕ್ಕಮಗಳೂರಿನಲ್ಲೂ ಸಹ ಮಾಂಸ ಮಾರಾಟ, ಅಂಗಡಿ ಮುಂದೆ ಬಾಗಿಲು ಬಂದ್ ಮಾಡಿ ಒಳಗೆ ನಡೆಯುತ್ತಿರುವ ವ್ಯಾಪಾರ
56
<p>ಚಿತ್ರದುರ್ಗದಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ಜನತೆ. ದಟ್ಟ ಜನಸಂದಣಿ. ಕೋವಿಡ್ ನಿಯಮಾವಳಿ ಗಾಳಿಗೆ. ಜಯದೇವ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯ</p>
ಚಿತ್ರದುರ್ಗದಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ಜನತೆ. ದಟ್ಟ ಜನಸಂದಣಿ. ಕೋವಿಡ್ ನಿಯಮಾವಳಿ ಗಾಳಿಗೆ. ಜಯದೇವ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯ
66
<p>ಚಿತ್ರದುರ್ಗದ ಇಂದಿರಾ ಕ್ಯಾಂಟೀನ್ನಲ್ಲಿ ಪಾರ್ಸೆಲ್ ವ್ಯವಸ್ಥೆ</p>
ಚಿತ್ರದುರ್ಗದ ಇಂದಿರಾ ಕ್ಯಾಂಟೀನ್ನಲ್ಲಿ ಪಾರ್ಸೆಲ್ ವ್ಯವಸ್ಥೆ
Latest Videos