ಆರದ ಸಂ'ದೀಪ': ನಿಮ್ಮ ನೆನಪೆಂಬ ಹೆಮ್ಮೆಯೇ ನಮ್ಮ ಭವಿಷ್ಯಕ್ಕೆ ದಾರಿದೀಪ!
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ಹುತಾತ್ಮ ಯೋಧನ ಹೆಸರು ಕೇಳಿದ ಕೂಡಲೇ ದೇಶದ ಪ್ರತಿಯೊಬ್ಬ ಭಾರತೀಯನ ಮೈಯೆಲ್ಲಾ ರೋಮಾಂಚನ ಆಗುತ್ತದೆ. ದುರಂತ ಅಂದರೆ, 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೇ ಎದುರಾಳಿಗಳನ್ನು ನೆಲಕ್ಕೆ ಹೊಡೆದುರುಳಿಸಿದ ಸಂದೀಪ್ ಉನ್ನಿಕೃಷ್ಣನ್ ಅದೇ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ, ಹುತಾತ್ಮರಾದರು. ಇಂದು ನವೆಂಬರ್ 28 ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುಣ್ಯತಿಥಿ. ಹೀಗಿರುವಾಗ ಅವರ ಕುರಿತು ಗೊತ್ತಿರದ ಕೆಲ ವಿಚಾರಗಳು ಇಲ್ಲಿವೆ.
129

NSG ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ 11 ವರ್ಷಗಳ ಹಿಂದೆ ತಾಜ್ ಹೋಟೆಲ್ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ವೇಳೆ ಗುಂಡೇಟು ತಗುಲಿ ಹುತಾತ್ಮರಾದರು.
NSG ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ 11 ವರ್ಷಗಳ ಹಿಂದೆ ತಾಜ್ ಹೋಟೆಲ್ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ವೇಳೆ ಗುಂಡೇಟು ತಗುಲಿ ಹುತಾತ್ಮರಾದರು.
229
1977ರ ಮಾರ್ಚ್ 15 ರಂದು ಜನಿಸಿದ ಸಂದೀಪ್ ಉನ್ನಿಕೃಷ್ಣನ್ ಮೂಲತಃ ಕೇರಳದವರು.
1977ರ ಮಾರ್ಚ್ 15 ರಂದು ಜನಿಸಿದ ಸಂದೀಪ್ ಉನ್ನಿಕೃಷ್ಣನ್ ಮೂಲತಃ ಕೇರಳದವರು.
329
ನಿವೃತ್ತ ಇಸ್ರೋ ಅಧಿಕಾರಿ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮಿ ದಂಪತಿ ಮಗ ಸಂದೀಪ್.
ನಿವೃತ್ತ ಇಸ್ರೋ ಅಧಿಕಾರಿ ಉನ್ನಿಕೃಷ್ಣನ್ ಹಾಗೂ ಧನಲಕ್ಷ್ಮಿ ದಂಪತಿ ಮಗ ಸಂದೀಪ್.
429
ಬಾಲ್ಯದಲ್ಲೇ ತಾನು ಸೇನೆಗೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು ಮೇಜರ್ ಸಂದೀಪ್.
ಬಾಲ್ಯದಲ್ಲೇ ತಾನು ಸೇನೆಗೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು ಮೇಜರ್ ಸಂದೀಪ್.
529
ಬೆಂಗಳೂರಿನ ಫ್ರಾಂಕ್ ಆ್ಯಂಟನಿ ಪಬ್ಲಿಕ್ ಸ್ಕೂಲ್ಲ್ಲಿ ಶಿಕ್ಷಣ ಪಡೆದ ಸಂದೀಪ್ ಉನ್ನಿಕೃಷ್ಣನ್ ಅತ್ಯಂತ ಚುರುಕು ವಿದ್ಯಾರ್ಥಿಯಾಗಿದ್ದರು.
ಬೆಂಗಳೂರಿನ ಫ್ರಾಂಕ್ ಆ್ಯಂಟನಿ ಪಬ್ಲಿಕ್ ಸ್ಕೂಲ್ಲ್ಲಿ ಶಿಕ್ಷಣ ಪಡೆದ ಸಂದೀಪ್ ಉನ್ನಿಕೃಷ್ಣನ್ ಅತ್ಯಂತ ಚುರುಕು ವಿದ್ಯಾರ್ಥಿಯಾಗಿದ್ದರು.
629
ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಸಂದೀಪ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಸಂದೀಪ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
729
ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
829
ಸಂದೀಪ್ ಅತ್ಯಂತ ಸರಳ ಹಾಗೂ ಸ್ನೇಹಜೀವಿ ವ್ಯಕ್ತಿ. ಸ್ನೇಹಿತನ ಬರ್ತ್ಡೇ ಪಾರ್ಟಿಯಲ್ಲಿ ಸಂದೀಪ್.
ಸಂದೀಪ್ ಅತ್ಯಂತ ಸರಳ ಹಾಗೂ ಸ್ನೇಹಜೀವಿ ವ್ಯಕ್ತಿ. ಸ್ನೇಹಿತನ ಬರ್ತ್ಡೇ ಪಾರ್ಟಿಯಲ್ಲಿ ಸಂದೀಪ್.
929
1995ರಲ್ಲಿ NDA ಪರೀಕ್ಷೆ ಬರೆದು ಕೆಡೆಟ್ ಆಗಿ ಪುಣೆಯಲ್ಲಿ ಭಾರತೀಯ ಸೇನೆಗೆ ಸೇರಿದ್ದ ಸಂದೀಪ್ ಉನ್ನಿಕೃಷ್ಣನ್. ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸೇನಾ ಕೇಂದ್ರದಲ್ಲೇ ತರಬೇತಿ ಪಡೆದಿದ್ದರು.
1995ರಲ್ಲಿ NDA ಪರೀಕ್ಷೆ ಬರೆದು ಕೆಡೆಟ್ ಆಗಿ ಪುಣೆಯಲ್ಲಿ ಭಾರತೀಯ ಸೇನೆಗೆ ಸೇರಿದ್ದ ಸಂದೀಪ್ ಉನ್ನಿಕೃಷ್ಣನ್. ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸೇನಾ ಕೇಂದ್ರದಲ್ಲೇ ತರಬೇತಿ ಪಡೆದಿದ್ದರು.
1029
ಅಪ್ರತಿ ಮದೇಶಭಕ್ತ ಹಾಗೂ ಕೊಡುಗೈ ದಾನಿಯಾಗಿದ್ದ ಸಂದೀಪ್ ಉನ್ನಿಕೃಷ್ಣನ್
ಅಪ್ರತಿ ಮದೇಶಭಕ್ತ ಹಾಗೂ ಕೊಡುಗೈ ದಾನಿಯಾಗಿದ್ದ ಸಂದೀಪ್ ಉನ್ನಿಕೃಷ್ಣನ್
1129
ಒಂಭತ್ತು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಣವನ್ನೆಲ್ಲಾ ಅನಾಥ ಆಶ್ರಮ ಹಾಗೂ ತನ್ನ ಬೆಟಾಲಿಯನ್ನ ಬಡ ಯೋಧರಿಗೆ ನೀಡುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
ಒಂಭತ್ತು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಣವನ್ನೆಲ್ಲಾ ಅನಾಥ ಆಶ್ರಮ ಹಾಗೂ ತನ್ನ ಬೆಟಾಲಿಯನ್ನ ಬಡ ಯೋಧರಿಗೆ ನೀಡುತ್ತಿದ್ದ ಸಂದೀಪ್ ಉನ್ನಿಕೃಷ್ಣನ್
1229
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮನೆಯಲ್ಲಿ ತಿಳಿಸದೆ ಏಕಾಏಕಿ ಬರುತ್ತಿದ್ದರು. ಕಾರಣ ಕೇಳಿದರೆ ಇತರ ಸೈನಿಕರಿಗೆ ರಜೆಯಲ್ಲಿದ್ದರೆ ತಿಳಿಸಿದ ಸಮಯಕ್ಕೆ ಬರಲಾಗುವುದಿಲ್ಲ. ಹೀಗಾಗಿ ಏಕಾಏಕಿ ಬರುತ್ತೇನೆ ಎಂಬುವುದಷ್ಟೇ ಉತ್ತರ
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮನೆಯಲ್ಲಿ ತಿಳಿಸದೆ ಏಕಾಏಕಿ ಬರುತ್ತಿದ್ದರು. ಕಾರಣ ಕೇಳಿದರೆ ಇತರ ಸೈನಿಕರಿಗೆ ರಜೆಯಲ್ಲಿದ್ದರೆ ತಿಳಿಸಿದ ಸಮಯಕ್ಕೆ ಬರಲಾಗುವುದಿಲ್ಲ. ಹೀಗಾಗಿ ಏಕಾಏಕಿ ಬರುತ್ತೇನೆ ಎಂಬುವುದಷ್ಟೇ ಉತ್ತರ
1329
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಗೆಳೆಯರೊಂದಿಗೆ ಸಂದೀಪ್ ಉನ್ನಿಕೃಷ್ಣನ್
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಗೆಳೆಯರೊಂದಿಗೆ ಸಂದೀಪ್ ಉನ್ನಿಕೃಷ್ಣನ್
1429
ಎಲ್ಲರೊಂದಿಗೂ ಲವಲವಿಕೆಯಿಂದ ಬೆರೆತು, ನಗಿಸುತ್ತಿದ್ದ ಸಂದೀಪ್
ಎಲ್ಲರೊಂದಿಗೂ ಲವಲವಿಕೆಯಿಂದ ಬೆರೆತು, ನಗಿಸುತ್ತಿದ್ದ ಸಂದೀಪ್
1529
ಸೇನಾ ತರಬೇತಿ ಪಡೆಯುತ್ತಿದ್ದಾಗ ಗೆಳೆಯನೊಂದಿಗೆ ಸಂದೀಪ್ ಉನ್ನಿಕೃಷ್ಣನ್
ಸೇನಾ ತರಬೇತಿ ಪಡೆಯುತ್ತಿದ್ದಾಗ ಗೆಳೆಯನೊಂದಿಗೆ ಸಂದೀಪ್ ಉನ್ನಿಕೃಷ್ಣನ್
1629
ರಜೆಯಲ್ಲಿ ಬಂದಿದ್ದ ವೇಳೆ ತೆಗೆದ ಚಿತ್ರ
ರಜೆಯಲ್ಲಿ ಬಂದಿದ್ದ ವೇಳೆ ತೆಗೆದ ಚಿತ್ರ
1729
1999ರಲ್ಲಿ ಸಂದೀಪ್ ಉನ್ನಿಕೃಷ್ಣನ್ ಬಿಹಾರ್ ರೆಜಿಮೆಂಟ್ನ 7ನೇ ಬೆಟಾಲಿಯನ್ಗೆ ಲೆಫ್ಟಿನೆಂಟ್ ಆದರು.
1999ರಲ್ಲಿ ಸಂದೀಪ್ ಉನ್ನಿಕೃಷ್ಣನ್ ಬಿಹಾರ್ ರೆಜಿಮೆಂಟ್ನ 7ನೇ ಬೆಟಾಲಿಯನ್ಗೆ ಲೆಫ್ಟಿನೆಂಟ್ ಆದರು.
1829
ಜಮ್ಮು ಕಾಶ್ಮೀರ, ರಾಜಸ್ಥಾನ ಸೇರಿದಂತೆ ದೇಶದ ನಾನಾ ಕಡೆ ಅವರು ಸೇವೆ ಸಲ್ಲಿಸಿದ್ದಾರೆ. ಕಮಾಂಡೋಗಳಿಗೆ ತರಬೇತಿ ನೀಡುತ್ತಿರುವ ಸಂದೀಪ್ ಉನ್ನಿಕೃಷ್ಣನ್
ಜಮ್ಮು ಕಾಶ್ಮೀರ, ರಾಜಸ್ಥಾನ ಸೇರಿದಂತೆ ದೇಶದ ನಾನಾ ಕಡೆ ಅವರು ಸೇವೆ ಸಲ್ಲಿಸಿದ್ದಾರೆ. ಕಮಾಂಡೋಗಳಿಗೆ ತರಬೇತಿ ನೀಡುತ್ತಿರುವ ಸಂದೀಪ್ ಉನ್ನಿಕೃಷ್ಣನ್
1929
1999ರ ಜುಲೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಆಪರೇಷನ್ ವಿಜಯ್ನಲ್ಲೂ ಸಂದೀಪ್ ಉನ್ನಿಕೃಷ್ಣನ್ ಭಾಗಿಯಾಗಿದ್ದರು.
1999ರ ಜುಲೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಆಪರೇಷನ್ ವಿಜಯ್ನಲ್ಲೂ ಸಂದೀಪ್ ಉನ್ನಿಕೃಷ್ಣನ್ ಭಾಗಿಯಾಗಿದ್ದರು.
2029
ತನ್ನ ಮೇಲಾಧಿಕಾರಿಗಳೊಂದಿಗೆ ಸಂದೀಪ್ ಉನ್ನಿಕೃಷ್ಣನ್
ತನ್ನ ಮೇಲಾಧಿಕಾರಿಗಳೊಂದಿಗೆ ಸಂದೀಪ್ ಉನ್ನಿಕೃಷ್ಣನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos