MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌: ರಾಜ್ಯದಲ್ಲಿ ರೌದ್ರಾವತಾರ - ವಿದೇಶದಲ್ಲಿ ಶಾಂತಾವತಾರ

ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌: ರಾಜ್ಯದಲ್ಲಿ ರೌದ್ರಾವತಾರ - ವಿದೇಶದಲ್ಲಿ ಶಾಂತಾವತಾರ

ಬೆಂಗಳೂರು (ಮಾ.13): ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವೆ ನಡೆದ ಜಟಾಪಟಿ ಕೋರ್ಟ್‌ ಮೆಟ್ಟಿಲೇರಿದ ಮೇಲೆ ತಣ್ಣಗಾಗಿದೆ. ಸುಮಾರು 10 ದಿನಗಳ ಕಾಲ ಜಟಾಪಟಿ ಮುಂದುವರೆಸಿದ್ದ ಐಪಿಎಸ್‌ ಅಧಿಕಾರಿ ರೂಪಾ ಅವರು ಪತಿ ಮನೀಶ್ ಮೌದ್ಗಿಲ್‌ ಅವರೊಂದಿಗೆ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ. ಅಲ್ಲಿ ಖುಷಿಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪತಿಯೊಂದಿಗೆ ಸಂತಸದಿಂದಿರುವ ಫೋಟೋಗಳನ್ನು ನೋಡಿರುವ ಜನರು ಶುಭಾಷಯ ಕೋರಿ ಹೀಗೆಯೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.

1 Min read
Sathish Kumar KH
Published : Mar 13 2023, 08:23 PM IST
Share this Photo Gallery
  • FB
  • TW
  • Linkdin
  • Whatsapp
18

ಸದ್ಯ ಪತಿ ಮುನಿಶ್ ಮೌದ್ಗಿಲ್ ಜೊತೆ ಅಮೆರಿಕಾಗೆ ಪ್ರವಾಸ ಬೆಳಸಿದ ಡಿ. ರೂಪಾ, ಮೈಕ್ರೋಸಾಫ್ಟ್ ಕಂಪನಿಗೆ ಕೂಡ ಭೇಟಿ ನೀಡಿದ್ದಾರೆ.

28

ಮೈಕ್ರೋಸಾಫ್ಟ್‌ ಕಚೇರಿ ಬಳಿಕ ನದಿ ಕಿನಾರೆಯಲ್ಲಿ ಮುದ್ದಾದ ಫೋಟೋಗಳನ್ನು ದಂಪತಿ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

38

ಹೀಗೆಯೇ ಚೆನ್ನಾಗಿರಿ, ಅವರಿವರ ಮನೆಹಾಳರ ಕಿತಾಪತಿಗಳಿಗೆ ಹೀಗೆಯೇ ಟಕ್ಕರ್ ಕೊಡ್ಡುತ್ತಿರಿ. ಹೆಣ್ತನದ ರೂಪಕದ ನೆರಳಲ್ಲಿ ಗೋಸುಂಬೆ ಅವತಾರ ಬದುಕುವ ಅತೃತ್ಮ ಆತ್ಮಗಳಿಗೆ ತಿಲಾಂಜಲಿ ಇಡಿ! ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

48

ಸುಖ ಸಂಸಾರ ನಿಮ್ಮದಾಗಲ್ಲಿ ನೂರಾರು ವರ್ಷಗಳು ಹೀಗೆ ಸಂತೋಷದಿಂದ ಇರಿ ಮೇಡಂ..  ದೇವರು ಆಯುಷ್ಯ ಆರೋಗ್ಯ ಚನ್ನಾಗಿ ಕೊಡಲಿ ಹಾಗೆ ಯಾರ ಕಣ್ಣು ತಾಕದಿರಲಿ ಎಂದು ಹಾರೈಸಿದ್ದಾರೆ.

58

ಕಾಮಿನಿ (ಅಂದರೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ) ಅಲ್ಲಿಗೆ ಬರದಿದ್ದರೆ ಸಾಕು ಎಂಬರ್ಥದಲ್ಲಿ ಕಮೆಂಟ್‌ ಮಾಡಿರುವುದು ಕಾಣಬಹುದು.

68

ಭ್ರಷ್ಟಾಚಾರದ ವಿರುದ್ದ ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ...ರೋಹಿಣಿ ಅಂತಹವರು ಸಾವಿರ ಜನರು ಬಂದರು ನಿಮಗೆ ಏನೂ ಮಾಡೊಕ್ಕಾಗೋಲ್ಲ ಮೇಡಮ್...ನಿಮ್ಮ ಕೆಲಸಕ್ಕೆ ನಮ್ಮದೋಂದು ಸಲಾಂ ಮ್ಯಾಮ್.

78

ನಿಮ್ಮ ಮುಖದಲ್ಲಿ ತುಂಬ ದಿನಗಳ ನಂತರ ನಗು ಮೂಡಿದೆ ಸದಾ ಕಾಲ ಇದೇ ಸಂತೋಷ ಇರಲಿ ನೆಟ್ಟಿಗರು ರೂಪಾ ಅವರಿಗೆ ಹಾರೈಸಿದ್ದಾರೆ. 

88

ಕುಟುಂಬ ಒಡೆಯುವವರ ಮೇಲೆ ಚೆನ್ನಾಗಿ ಚಾಟಿ ಬೀಸಿದ್ದೀರಿ. ಹಾಗೆ ಕಾನೂನು ದೃಷ್ಟಿಯಿಂದ ಹೋರಾಟ ಮಾಡಲು ಕೂಡ ತಾವು ಹಿಂಜರಿದವರಲ್ಲ. ಈ ದಿಟ್ಟ ನಡೆ ನಮ್ಮೆಲ್ಲರಿಗೆ ಪ್ರೇರಣೆ ಮೇಡಂ. ಸಾಹೇಬ್ರು ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಅಮೇರಿಕಾ
ವಿದೇಶ ಪ್ರವಾಸ
ಪ್ರವಾಸ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved