MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಹುಚ್ಚ ವೆಂಕಟ್‌ ಮೇಲೆ ಹಲ್ಲೆ ವಿರುದ್ಧ ಧ್ವನಿ ಎತ್ತಿದ ನವರಸನಾಯಕ ಜಗ್ಗೇಶ್!

ಹುಚ್ಚ ವೆಂಕಟ್‌ ಮೇಲೆ ಹಲ್ಲೆ ವಿರುದ್ಧ ಧ್ವನಿ ಎತ್ತಿದ ನವರಸನಾಯಕ ಜಗ್ಗೇಶ್!

ಸ್ಯಾಂಡಲ್‌ವುಡ್‌ ಫೈಟಿಂಗ್ ಆಂಡ್ ಫೈರಿಂಗ್ ಸ್ಟಾರ್ ಹುಟ್ಟ ವೆಂಕಟ್‌ ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ಮಾಡಿದ ರಂಪಾಟಕ್ಕೆ ಗೂಸ ತಿಂದಿದ್ದಾರೆ. ಈ ವಿಚಾರದ ಬಗ್ಗೆ ನಟ ಜಗ್ಗೇಶ್‌ ಧ್ವನಿ ಎತ್ತಿದ್ದಾರೆ...

1 Min read
Suvarna News | Asianet News
Published : Jun 12 2020, 01:06 PM IST| Updated : Jun 12 2020, 01:31 PM IST
Share this Photo Gallery
  • FB
  • TW
  • Linkdin
  • Whatsapp
110
<p>ಕೊರೋನಾದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ರಸ್ತೆ ವ್ಯಾಪಾರಿಗಳಿಗೆ ಸಹಾಯ ಆಗಬೇಕೆಂದು ಮನೆ ಮನೆಗೂ ಹೋಗಿ ಹಣ ಬೇಡುತ್ತಿರುವ ಹುಚ್ಚ ವೆಂಕಟ್.</p>

<p>ಕೊರೋನಾದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ರಸ್ತೆ ವ್ಯಾಪಾರಿಗಳಿಗೆ ಸಹಾಯ ಆಗಬೇಕೆಂದು ಮನೆ ಮನೆಗೂ ಹೋಗಿ ಹಣ ಬೇಡುತ್ತಿರುವ ಹುಚ್ಚ ವೆಂಕಟ್.</p>

ಕೊರೋನಾದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ರಸ್ತೆ ವ್ಯಾಪಾರಿಗಳಿಗೆ ಸಹಾಯ ಆಗಬೇಕೆಂದು ಮನೆ ಮನೆಗೂ ಹೋಗಿ ಹಣ ಬೇಡುತ್ತಿರುವ ಹುಚ್ಚ ವೆಂಕಟ್.

210
<p>&nbsp;ಶ್ರೀರಂಗಪಟ್ಟಣದಲ್ಲಿ ಹಣ ಬೇಡಿ ದೇವಸ್ಥಾನದ ಮೈದಾನದಲ್ಲಿ ಮಲಗುತ್ತಿದ್ದ ವೆಂಕಟ್‌ ಜನರಿಗೆ ತೊಂದರೆ ನೀಡುತ್ತಿದ್ದಾರೆಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಊರಿಂದ ಹೊರಗೆ ಕಳುಹಿಸಿದ್ದಾರೆ.</p>

<p>&nbsp;ಶ್ರೀರಂಗಪಟ್ಟಣದಲ್ಲಿ ಹಣ ಬೇಡಿ ದೇವಸ್ಥಾನದ ಮೈದಾನದಲ್ಲಿ ಮಲಗುತ್ತಿದ್ದ ವೆಂಕಟ್‌ ಜನರಿಗೆ ತೊಂದರೆ ನೀಡುತ್ತಿದ್ದಾರೆಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಊರಿಂದ ಹೊರಗೆ ಕಳುಹಿಸಿದ್ದಾರೆ.</p>

 ಶ್ರೀರಂಗಪಟ್ಟಣದಲ್ಲಿ ಹಣ ಬೇಡಿ ದೇವಸ್ಥಾನದ ಮೈದಾನದಲ್ಲಿ ಮಲಗುತ್ತಿದ್ದ ವೆಂಕಟ್‌ ಜನರಿಗೆ ತೊಂದರೆ ನೀಡುತ್ತಿದ್ದಾರೆಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ ಊರಿಂದ ಹೊರಗೆ ಕಳುಹಿಸಿದ್ದಾರೆ.

310
<p>ಅದಾದ ನಂತರ ಮಂಡ್ಯಕ್ಕೆ ಹೋಗಿದ್ದ ವೆಂಕಟ್‌ ಜ್ಯೂಸ್ ಕುಡಿದು ಹಣ ನೀಡದೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ.</p>

<p>ಅದಾದ ನಂತರ ಮಂಡ್ಯಕ್ಕೆ ಹೋಗಿದ್ದ ವೆಂಕಟ್‌ ಜ್ಯೂಸ್ ಕುಡಿದು ಹಣ ನೀಡದೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ.</p>

ಅದಾದ ನಂತರ ಮಂಡ್ಯಕ್ಕೆ ಹೋಗಿದ್ದ ವೆಂಕಟ್‌ ಜ್ಯೂಸ್ ಕುಡಿದು ಹಣ ನೀಡದೆ ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ.

410
<p>ತಕ್ಷಣವೇ ಸ್ಥಳೀಯರು &nbsp;ವೆಂಕಟ್‌ಗೆ ಗೂಸ ನೀಡಿದ್ದಾರೆ. ಸೋಷಿಯಲ್ &nbsp;ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.</p>

<p>ತಕ್ಷಣವೇ ಸ್ಥಳೀಯರು &nbsp;ವೆಂಕಟ್‌ಗೆ ಗೂಸ ನೀಡಿದ್ದಾರೆ. ಸೋಷಿಯಲ್ &nbsp;ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.</p>

ತಕ್ಷಣವೇ ಸ್ಥಳೀಯರು  ವೆಂಕಟ್‌ಗೆ ಗೂಸ ನೀಡಿದ್ದಾರೆ. ಸೋಷಿಯಲ್  ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

510
<p>ವಿಡಿಯೋ ನೋಡಿದ ಜಗ್ಗೇಶ್ ವೆಂಕಟ್ ಪರ ನಿಂತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು&nbsp;ಆಗ್ರಹಿಸಿದ್ದಾರೆ.</p>

<p>ವಿಡಿಯೋ ನೋಡಿದ ಜಗ್ಗೇಶ್ ವೆಂಕಟ್ ಪರ ನಿಂತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು&nbsp;ಆಗ್ರಹಿಸಿದ್ದಾರೆ.</p>

ವಿಡಿಯೋ ನೋಡಿದ ಜಗ್ಗೇಶ್ ವೆಂಕಟ್ ಪರ ನಿಂತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

610
<p>'ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆಂದು. ಆತನಿಗೆ ಸಹಾಯ ಮಾಡಿ ಆಗದಿದ್ದರೆ ಪೊಲೀಸರನ್ನು ಕರೆಸಿ ಆದರೆ &nbsp;ಹೀಗೆ ಮೃಗೀಯವಾಗಿ ಕೈ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.</p>

<p>'ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆಂದು. ಆತನಿಗೆ ಸಹಾಯ ಮಾಡಿ ಆಗದಿದ್ದರೆ ಪೊಲೀಸರನ್ನು ಕರೆಸಿ ಆದರೆ &nbsp;ಹೀಗೆ ಮೃಗೀಯವಾಗಿ ಕೈ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.</p>

'ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆಂದು. ಆತನಿಗೆ ಸಹಾಯ ಮಾಡಿ ಆಗದಿದ್ದರೆ ಪೊಲೀಸರನ್ನು ಕರೆಸಿ ಆದರೆ  ಹೀಗೆ ಮೃಗೀಯವಾಗಿ ಕೈ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

710
<p>&nbsp;ಕೈ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ ಕೇಳಿದ್ದಾರೆ.</p>

<p>&nbsp;ಕೈ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ ಕೇಳಿದ್ದಾರೆ.</p>

 ಕೈ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ ಕೇಳಿದ್ದಾರೆ.

810
<p>&nbsp;'ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್‌ ರೀತಿ ಮಾನಸಿಕ ರೋಗಿಯಾಗಿದ್ದರೆ ಅವರ ಮೇಲೆ ಕೈ ಮಾಡಿದರೆ ನಿಮಗೆ ನೋವಾಗದೇ ? ಎಂದು ಪ್ರಶ್ನಿಸಿದ್ದಾರೆ.&nbsp;</p>

<p>&nbsp;'ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್‌ ರೀತಿ ಮಾನಸಿಕ ರೋಗಿಯಾಗಿದ್ದರೆ ಅವರ ಮೇಲೆ ಕೈ ಮಾಡಿದರೆ ನಿಮಗೆ ನೋವಾಗದೇ ? ಎಂದು ಪ್ರಶ್ನಿಸಿದ್ದಾರೆ.&nbsp;</p>

 'ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್‌ ರೀತಿ ಮಾನಸಿಕ ರೋಗಿಯಾಗಿದ್ದರೆ ಅವರ ಮೇಲೆ ಕೈ ಮಾಡಿದರೆ ನಿಮಗೆ ನೋವಾಗದೇ ? ಎಂದು ಪ್ರಶ್ನಿಸಿದ್ದಾರೆ. 

910
<p>'ಒಬ್ಬ ನಟ ಸತ್ತಾಗ ಮರುಗದಿರಿ ಬದುಕಿದ್ದಾಗ ಅವರ ಕೈ ಹಿಡಿದು ಸಹಾಯ ಮಾಡಿ' ಎಂದು ಹೇಳಿದ್ದಾರೆ.</p>

<p>'ಒಬ್ಬ ನಟ ಸತ್ತಾಗ ಮರುಗದಿರಿ ಬದುಕಿದ್ದಾಗ ಅವರ ಕೈ ಹಿಡಿದು ಸಹಾಯ ಮಾಡಿ' ಎಂದು ಹೇಳಿದ್ದಾರೆ.</p>

'ಒಬ್ಬ ನಟ ಸತ್ತಾಗ ಮರುಗದಿರಿ ಬದುಕಿದ್ದಾಗ ಅವರ ಕೈ ಹಿಡಿದು ಸಹಾಯ ಮಾಡಿ' ಎಂದು ಹೇಳಿದ್ದಾರೆ.

1010
<p>'ಮಾಧ್ಯಮಮಿತ್ರರೇ ದಯಮಾಡಿ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ ಎಂದು ವಿನಂತಿ ಮಾಡುವೆ. ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈ ಮಾಡುವ ಘಟನೆ ಕೊನೆ ಮಾಡಿ'. ಎಂದು ಜಗ್ಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ.</p>

<p>'ಮಾಧ್ಯಮಮಿತ್ರರೇ ದಯಮಾಡಿ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ ಎಂದು ವಿನಂತಿ ಮಾಡುವೆ. ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈ ಮಾಡುವ ಘಟನೆ ಕೊನೆ ಮಾಡಿ'. ಎಂದು ಜಗ್ಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ.</p>

'ಮಾಧ್ಯಮಮಿತ್ರರೇ ದಯಮಾಡಿ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ ಎಂದು ವಿನಂತಿ ಮಾಡುವೆ. ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈ ಮಾಡುವ ಘಟನೆ ಕೊನೆ ಮಾಡಿ'. ಎಂದು ಜಗ್ಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved