ಸಿನಿಮಾ ಕತೆ ಬರೆದ ಪೊಲೀಸ್ ಅಧಿಕಾರಿ ಉಮೇಶ್; ಸಪ್ತಮಿ ಗೌಡ ನಾಯಕಿ!
ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಬರೆದಿರುವ ಕತೆ ಇದೀಗ ‘ಹೇ ರಾಮ್’ ಹೆಸರಿನಲ್ಲಿ ಸಿನಿಮಾವಾಗುತ್ತಿದೆ.

<p> ಪಾಪ್ಕಾರ್ನ್ ಮಂಕಿ ಟೈಗರ್ನಲ್ಲಿ ನಟಿಸಿದ್ದ ಸಪ್ತಮಿ ಗೌಡ ಇದರ ನಾಯಕಿ. </p>
ಪಾಪ್ಕಾರ್ನ್ ಮಂಕಿ ಟೈಗರ್ನಲ್ಲಿ ನಟಿಸಿದ್ದ ಸಪ್ತಮಿ ಗೌಡ ಇದರ ನಾಯಕಿ.
<p>ಧರ್ಮ ತನಿಖಾಧಿಕಾರಿಯಾಗಿ ಮುಖ್ಯಪಾತ್ರದಲ್ಲಿದ್ದಾರೆ.</p>
ಧರ್ಮ ತನಿಖಾಧಿಕಾರಿಯಾಗಿ ಮುಖ್ಯಪಾತ್ರದಲ್ಲಿದ್ದಾರೆ.
<p>ಇತ್ತೀಚೆಗಷ್ಟೆಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಅಪರಾಧಗಳ ಸುತ್ತ ಸಾಗುವ ಕತೆ ಇದಾಗಿದ್ದು, 2002 ರಿಂದ 2013ರ ವರೆಗೆ ನಡೆದ ಹಲವು ಕ್ರೈಮ್ ಘಟನೆಗಳು ಚಿತ್ರದಲ್ಲಿ ಬರಲಿವೆ.</p>
ಇತ್ತೀಚೆಗಷ್ಟೆಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಅಪರಾಧಗಳ ಸುತ್ತ ಸಾಗುವ ಕತೆ ಇದಾಗಿದ್ದು, 2002 ರಿಂದ 2013ರ ವರೆಗೆ ನಡೆದ ಹಲವು ಕ್ರೈಮ್ ಘಟನೆಗಳು ಚಿತ್ರದಲ್ಲಿ ಬರಲಿವೆ.
<p>ಒಬ್ಬ ವ್ಯಕ್ತಿ ತನ್ನ ತಾಯಿ ಹಾಗೂ ಅಕ್ಕನ ಜೀವನದ ಸಲುವಾಗಿ ಪಾತಕಲೋಕದಲ್ಲಿ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದು ಚಿತ್ರದ ಒಂದು ಸಾಲಿನ ಕತೆ.</p>
ಒಬ್ಬ ವ್ಯಕ್ತಿ ತನ್ನ ತಾಯಿ ಹಾಗೂ ಅಕ್ಕನ ಜೀವನದ ಸಲುವಾಗಿ ಪಾತಕಲೋಕದಲ್ಲಿ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದು ಚಿತ್ರದ ಒಂದು ಸಾಲಿನ ಕತೆ.
<p>ಈ ಹಿಂದೆ ‘ಕಾವೇರಿತೀರದ ಚರಿತೆ’ ಚಿತ್ರ ನಿರ್ದೇಶಿಸಿದ್ದ ಪ್ರವೀಣ್ ‘ಹೇ ರಾಮ್’ನ ನಿರ್ದೇಶಕರು. ವಿಎಫ್ಎಕ್ಸ್ ಕೆಲಸವನ್ನೂ ಇವರೇ ನಿರ್ವಹಿಸಲಿದ್ದಾರೆ. ಚೈತ್ರಕೊಟ್ಟೂರು, ಸಚಿನ್ ಪುರೋಹಿತ್, ನವೀನ್ ರಾಜ್, ಮಂಜುನಾಥ್, ಪೂರ್ಣ ಮುಂತಾದವರು ಮುಖ್ಯಪಾತ್ರದಲ್ಲಿದ್ದಾರೆ.</p>
ಈ ಹಿಂದೆ ‘ಕಾವೇರಿತೀರದ ಚರಿತೆ’ ಚಿತ್ರ ನಿರ್ದೇಶಿಸಿದ್ದ ಪ್ರವೀಣ್ ‘ಹೇ ರಾಮ್’ನ ನಿರ್ದೇಶಕರು. ವಿಎಫ್ಎಕ್ಸ್ ಕೆಲಸವನ್ನೂ ಇವರೇ ನಿರ್ವಹಿಸಲಿದ್ದಾರೆ. ಚೈತ್ರಕೊಟ್ಟೂರು, ಸಚಿನ್ ಪುರೋಹಿತ್, ನವೀನ್ ರಾಜ್, ಮಂಜುನಾಥ್, ಪೂರ್ಣ ಮುಂತಾದವರು ಮುಖ್ಯಪಾತ್ರದಲ್ಲಿದ್ದಾರೆ.
<p>ವಿಶೇಷ ಅಂದರೆ ಸಾಹಿತ್ಯ ಜತೆಗೆ ಡಾ ವಿ ನಾಗೇಂದ್ರ ಪ್ರಸಾದ್ ಸಂಗೀತವನ್ನೂ ನೀಡುತ್ತಿದ್ದಾರೆ. ಪ್ರದೀಪ್ ವಿ ಬಂಗಾರುಪೇಟೆ ಕ್ಯಾಮೆರಾ ಹಿಡಿಯಲಿದ್ದಾರೆ. ಡಾಲಿ ಧನಂಜಯ್ ಮುಹೂರ್ತದಲ್ಲಿ ಪಾಲ್ಗೊಂಡು ಕ್ಲಾಪ್ ಮಾಡಿದರು.</p>
ವಿಶೇಷ ಅಂದರೆ ಸಾಹಿತ್ಯ ಜತೆಗೆ ಡಾ ವಿ ನಾಗೇಂದ್ರ ಪ್ರಸಾದ್ ಸಂಗೀತವನ್ನೂ ನೀಡುತ್ತಿದ್ದಾರೆ. ಪ್ರದೀಪ್ ವಿ ಬಂಗಾರುಪೇಟೆ ಕ್ಯಾಮೆರಾ ಹಿಡಿಯಲಿದ್ದಾರೆ. ಡಾಲಿ ಧನಂಜಯ್ ಮುಹೂರ್ತದಲ್ಲಿ ಪಾಲ್ಗೊಂಡು ಕ್ಲಾಪ್ ಮಾಡಿದರು.