MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ನೇಮಕವಾಗಿದ್ದಾರೆ. ಕಳೆದ ಮೂರು ತಿಂಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಲಾಭ-ನಷ್ಟವನ್ನ ಲೆಕ್ಕಾಚಾರ ಹಾಕಿಯೇ ಕೊನೆಗೆ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಿದೆ. ಇದೀಗ ರಾಜ್ಯದಲ್ಲಿ ಸೊರಗುತ್ತಿರುವ ಕಾಂಗ್ರೆಸ್‌ ಡಿಕೆಶಿ ಅಧ್ಯಕ್ಷರಾಗಿ ನೇಮಕವಾಗಿದ್ದರಿಂದ ಅವರ ಮುಂದೆ ಹತ್ತು- ಹಲವು ಸವಾಲುಗಳ ಇವೆ. ಗಾದ್ರೆ, ಡಿಕೆಶಿ ಮುಂದಿರುವ ಸವಾಲುಗಳೇನು..? ಈ ಕೆಳಗಿನಂತಿವೆ ನೋಡಿ.

1 Min read
Suvarna News
Published : Mar 11 2020, 05:32 PM IST
Share this Photo Gallery
  • FB
  • TW
  • Linkdin
  • Whatsapp
111
ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು

ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು

ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು
211
ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು

ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು

ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು
311
ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು

ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು

ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು
411
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
511
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು

ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು

ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
611
ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ

ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ

ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ
711
ಜೆಡಿಎಸ್‌ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್‌ಗೆ ಸೆಳೆಯುವುದು

ಜೆಡಿಎಸ್‌ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್‌ಗೆ ಸೆಳೆಯುವುದು

ಜೆಡಿಎಸ್‌ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್‌ಗೆ ಸೆಳೆಯುವುದು
811
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
911
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು

ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು

ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
1011
ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು

ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು

ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು
1111
ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ

ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ

ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved