ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್ನಲ್ಲಿ ಉಳಿಗಾಲ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ನೇಮಕವಾಗಿದ್ದಾರೆ. ಕಳೆದ ಮೂರು ತಿಂಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಲಾಭ-ನಷ್ಟವನ್ನ ಲೆಕ್ಕಾಚಾರ ಹಾಕಿಯೇ ಕೊನೆಗೆ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಿದೆ. ಇದೀಗ ರಾಜ್ಯದಲ್ಲಿ ಸೊರಗುತ್ತಿರುವ ಕಾಂಗ್ರೆಸ್ ಡಿಕೆಶಿ ಅಧ್ಯಕ್ಷರಾಗಿ ನೇಮಕವಾಗಿದ್ದರಿಂದ ಅವರ ಮುಂದೆ ಹತ್ತು- ಹಲವು ಸವಾಲುಗಳ ಇವೆ. ಗಾದ್ರೆ, ಡಿಕೆಶಿ ಮುಂದಿರುವ ಸವಾಲುಗಳೇನು..? ಈ ಕೆಳಗಿನಂತಿವೆ ನೋಡಿ.
111

ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು
ಇರುವ ಗುಂಪುಗಾರಿಕೆಗಳನ್ನು ನಿರ್ನಾಮ ಮಾಡಿ, ಮೂಲ ವಲಸಿಗ ಎನ್ನದೇ ಎಲ್ಲರನ್ನೂ ಒಗ್ಗಟ್ಟಿನಿಂದ ಒಯ್ಯುವುದು
211
ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು
ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು
311
ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು
ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚನೆಯಲ್ಲಿ ಪಕ್ಷಪಾತ ಮಾಡದಿರುವುದು
411
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
511
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
611
ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ
ಸಿದ್ದರಾಮಯ್ಯ ಬಣವನ್ನು ಬಳಸಿಕೊಂಡು ಪಕ್ಷ ಸಂಘಟನೆ
711
ಜೆಡಿಎಸ್ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್ಗೆ ಸೆಳೆಯುವುದು
ಜೆಡಿಎಸ್ನಿಂದ ವಲಸೆ ಹೊರಟವರನ್ನ ಕಾಂಗ್ರೆಸ್ಗೆ ಸೆಳೆಯುವುದು
811
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಲು ಬ್ರೇಕ್ ಹಾಕುವುದು
911
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಲು ಹೋರಾಡುವುದು
1011
ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು
ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು
1111
ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ
ಹೀಗೆ, ಹತ್ತು- ಹಲವು ಸವಾಲುಗಳ ನಡುವೆ ನಿಂತ ಕನಕಪುರ ಬಂಡೆ
Latest Videos