ಡಿಕೆಶಿ ಪುತ್ರಿ, SM ಕೃಷ್ಣ ಮೊಮ್ಮಗನ ಮದ್ವೆ ಫಿಕ್ಸ್: ಭಾನುವಾರ ವರ ನೋಡುವ ಶಾಸ್ತ್ರವೂ ಕಂಪ್ಲೀಟ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಇದು ಅಧಿಕೃತವಾಗಿದ್ದು, ಇಂದು (ಭಾನುವಾರ) ವರ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. ಅದರ ಫೋಟೋ ಝಲಕ್ ಇಲ್ಲಿದೆ.

<p>ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯುವುದು ಪಕ್ಕಾ ಆಗಿದೆ.</p>
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ದಿವಂಗತ ಕಾಫಿ ಡೇ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸಪ್ತಪದಿ ತುಳಿಯುವುದು ಪಕ್ಕಾ ಆಗಿದೆ.
<p>ಇಂದು (ಭಾನುವಾರ) ವರ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. </p>
ಇಂದು (ಭಾನುವಾರ) ವರ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ.
<p>ಡಿಕೆ ಶಿವಕುಮಾರ್ ಅವರು ತಮ್ಮ ಪುತ್ರಿಗೆ ವರ ನೋಡುವ ಶಾಸ್ತ್ರ ಮುಗಿಸಿದ್ದು, ಶೀಘ್ರದಲ್ಲೇ ವಿವಾಹ ದಿನಾಂಕ ನಿಶ್ಚಯವಾಗುವ ಸಾಧ್ಯತೆಗಳಿವೆ</p>
ಡಿಕೆ ಶಿವಕುಮಾರ್ ಅವರು ತಮ್ಮ ಪುತ್ರಿಗೆ ವರ ನೋಡುವ ಶಾಸ್ತ್ರ ಮುಗಿಸಿದ್ದು, ಶೀಘ್ರದಲ್ಲೇ ವಿವಾಹ ದಿನಾಂಕ ನಿಶ್ಚಯವಾಗುವ ಸಾಧ್ಯತೆಗಳಿವೆ
<p>ಎಸ್ಎಂ ಕೃಷ್ಣ ಅವರ ನೇತೃತ್ವದಲ್ಲಿ ಸಿದ್ಧಾರ್ಥ್ ಕುಟುಂಬ ಹಾಗೂ ಡಿಕೆಶಿ ಕುಟುಂಬದ ಮದ್ವೆ ಮಾತುಕತೆ ನಡೆದಿದೆ.</p>
ಎಸ್ಎಂ ಕೃಷ್ಣ ಅವರ ನೇತೃತ್ವದಲ್ಲಿ ಸಿದ್ಧಾರ್ಥ್ ಕುಟುಂಬ ಹಾಗೂ ಡಿಕೆಶಿ ಕುಟುಂಬದ ಮದ್ವೆ ಮಾತುಕತೆ ನಡೆದಿದೆ.
<p>ಈಗ ಸಿದ್ಧಾರ್ಥ್ ಕುಟುಂಬ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನೆಡೆಸಲಿದ್ದಾರೆ.</p>
ಈಗ ಸಿದ್ಧಾರ್ಥ್ ಕುಟುಂಬ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನೆಡೆಸಲಿದ್ದಾರೆ.
<p>ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡುವ ಸಾಧ್ಯತೆಗಳಿವೆ.</p>
ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡುವ ಸಾಧ್ಯತೆಗಳಿವೆ.
<p>ಈ ಕೊರೋನಾ ಎಲ್ಲಾ ಮುಗಿದ ಬಳಿಕ ಅಮರ್ಥ್ಯ ಹಾಗೂ ಐಶ್ವರ್ಯ ಮದ್ವೆ ಮಾಡುವ ಸಾಧ್ಯತೆಗಳಿವೆ.</p>
ಈ ಕೊರೋನಾ ಎಲ್ಲಾ ಮುಗಿದ ಬಳಿಕ ಅಮರ್ಥ್ಯ ಹಾಗೂ ಐಶ್ವರ್ಯ ಮದ್ವೆ ಮಾಡುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.