MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಪಕ್ಷನಿಷ್ಠ ತ್ಯಾಗಜೀವಿಗೆ ಮಹತ್ವದ ಹುದ್ದೆ : ಕೇಸರಿ ಪಡಸಾಲೆಯಲ್ಲಿ ಅಂತಿಮ ಹಂತದ ಮಾತುಕತೆ

ಪಕ್ಷನಿಷ್ಠ ತ್ಯಾಗಜೀವಿಗೆ ಮಹತ್ವದ ಹುದ್ದೆ : ಕೇಸರಿ ಪಡಸಾಲೆಯಲ್ಲಿ ಅಂತಿಮ ಹಂತದ ಮಾತುಕತೆ

ಮತ್ತೋರ್ವ ಮುಖಂಡರ ಅನುಕೂಲತೆಯ ದೃಷ್ಟಿಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮುಖಂಡಗೆ ಇದೀಗ ಮಹತ್ವದ ಸ್ಥಾನ ದೊರೆಯುವ ಸಾಧ್ಯತೆ ಇದೆ

1 Min read
Suvarna News | Asianet News
Published : Nov 09 2020, 12:27 PM IST| Updated : Nov 11 2020, 10:41 AM IST
Share this Photo Gallery
  • FB
  • TW
  • Linkdin
  • Whatsapp
17
<p>ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ ಶಂಕರಪ್ಪಗೆ ರಾಜ್ಯಸಭಾ ಟಿಕೆಟ್...?ರಾಜ್ಯ ಬಿಜೆಪಿ ನಾಯಕರಲ್ಲಿ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ ಶಂಕರಪ್ಪ ಹೆಸರು ಶಿಫಾರಸ್ಸು...</p>

<p>ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ ಶಂಕರಪ್ಪಗೆ ರಾಜ್ಯಸಭಾ ಟಿಕೆಟ್...?ರಾಜ್ಯ ಬಿಜೆಪಿ ನಾಯಕರಲ್ಲಿ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ ಶಂಕರಪ್ಪ ಹೆಸರು ಶಿಫಾರಸ್ಸು...</p>

ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ ಶಂಕರಪ್ಪಗೆ ರಾಜ್ಯಸಭಾ ಟಿಕೆಟ್...?ರಾಜ್ಯ ಬಿಜೆಪಿ ನಾಯಕರಲ್ಲಿ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ ಶಂಕರಪ್ಪ ಹೆಸರು ಶಿಫಾರಸ್ಸು...

27
<p>ಕೇಂದ್ರ ನಾಯಕರ ಸಹಮತ ಸಿಕ್ಕರೆ ಮಾಜಿ ಪರಿಷತ್ ಸದಸ್ಯ ಶಂಕರಪ್ಪಗೆ ಚಾನ್ಸ್... ಪಕ್ಷದ ಆದೇಶದಂತೆ ವಿಧಾನಪರಿಷತ್ ಸದಸ್ಯತ್ವವನ್ನೇ ಬಿಟ್ಟು ಕೊಟ್ಟಿದ್ದ ಶಂಕರಪ್ಪ..</p>

<p>ಕೇಂದ್ರ ನಾಯಕರ ಸಹಮತ ಸಿಕ್ಕರೆ ಮಾಜಿ ಪರಿಷತ್ ಸದಸ್ಯ ಶಂಕರಪ್ಪಗೆ ಚಾನ್ಸ್... ಪಕ್ಷದ ಆದೇಶದಂತೆ ವಿಧಾನಪರಿಷತ್ ಸದಸ್ಯತ್ವವನ್ನೇ ಬಿಟ್ಟು ಕೊಟ್ಟಿದ್ದ ಶಂಕರಪ್ಪ..</p>

ಕೇಂದ್ರ ನಾಯಕರ ಸಹಮತ ಸಿಕ್ಕರೆ ಮಾಜಿ ಪರಿಷತ್ ಸದಸ್ಯ ಶಂಕರಪ್ಪಗೆ ಚಾನ್ಸ್... ಪಕ್ಷದ ಆದೇಶದಂತೆ ವಿಧಾನಪರಿಷತ್ ಸದಸ್ಯತ್ವವನ್ನೇ ಬಿಟ್ಟು ಕೊಟ್ಟಿದ್ದ ಶಂಕರಪ್ಪ..

37
<p><br />ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ.. ಸಿಎಂ ಡಿವಿಎಸ್ ಪರಿಷತ್ ಸದಸ್ಯರಾಗಲು ಅನುಕೂಲವಾಗುವಂತೆ ರಾಜೀನಾಮೆ ನೀಡಿದ್ದ ಎನ್ &nbsp;ಶಂಕರಪ್ಪ..</p>

<p><br />ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ.. ಸಿಎಂ ಡಿವಿಎಸ್ ಪರಿಷತ್ ಸದಸ್ಯರಾಗಲು ಅನುಕೂಲವಾಗುವಂತೆ ರಾಜೀನಾಮೆ ನೀಡಿದ್ದ ಎನ್ &nbsp;ಶಂಕರಪ್ಪ..</p>


ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ.. ಸಿಎಂ ಡಿವಿಎಸ್ ಪರಿಷತ್ ಸದಸ್ಯರಾಗಲು ಅನುಕೂಲವಾಗುವಂತೆ ರಾಜೀನಾಮೆ ನೀಡಿದ್ದ ಎನ್  ಶಂಕರಪ್ಪ..

47
<p><br />2011 ರ ಅಕ್ಟೋಬರ್ 14 ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ಶಂಕರಪ್ಪ..</p>

<p><br />2011 ರ ಅಕ್ಟೋಬರ್ 14 ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ಶಂಕರಪ್ಪ..</p>


2011 ರ ಅಕ್ಟೋಬರ್ 14 ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ಶಂಕರಪ್ಪ..

57
<p><br />ಬರೋಬ್ಬರಿ 9 ವರ್ಷಗಳ ಬಳಿಕ ಪಕ್ಷನಿಷ್ಠನಿಗೆ ಮಣೆ ಹಾಕಲು ಪಕ್ಷದ ರಾಜ್ಯ ನಾಯಕರ ಸಹಮತ..</p>

<p><br />ಬರೋಬ್ಬರಿ 9 ವರ್ಷಗಳ ಬಳಿಕ ಪಕ್ಷನಿಷ್ಠನಿಗೆ ಮಣೆ ಹಾಕಲು ಪಕ್ಷದ ರಾಜ್ಯ ನಾಯಕರ ಸಹಮತ..</p>


ಬರೋಬ್ಬರಿ 9 ವರ್ಷಗಳ ಬಳಿಕ ಪಕ್ಷನಿಷ್ಠನಿಗೆ ಮಣೆ ಹಾಕಲು ಪಕ್ಷದ ರಾಜ್ಯ ನಾಯಕರ ಸಹಮತ..

67
<p><br />ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್ ಶಂಕರಪ್ಪ ಹೆಸರು ಪ್ರಸ್ತಾಪವಾದಾಗ ಬೆಂಬಲ... ಹಿರಿಯ ನಾಯಕರಿಂದ ಶಂಕರಪ್ಪ ಹೆಸರಿಗೆ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಶಂಕರಪ್ಪ ಹೆಸರು ಶಿಫಾರಸ್ಸು...</p>

<p><br />ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್ ಶಂಕರಪ್ಪ ಹೆಸರು ಪ್ರಸ್ತಾಪವಾದಾಗ ಬೆಂಬಲ... ಹಿರಿಯ ನಾಯಕರಿಂದ ಶಂಕರಪ್ಪ ಹೆಸರಿಗೆ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಶಂಕರಪ್ಪ ಹೆಸರು ಶಿಫಾರಸ್ಸು...</p>


ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎನ್ ಶಂಕರಪ್ಪ ಹೆಸರು ಪ್ರಸ್ತಾಪವಾದಾಗ ಬೆಂಬಲ... ಹಿರಿಯ ನಾಯಕರಿಂದ ಶಂಕರಪ್ಪ ಹೆಸರಿಗೆ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಶಂಕರಪ್ಪ ಹೆಸರು ಶಿಫಾರಸ್ಸು...

77
<p><br />ಅಂತಿಮವಾಗಿ ಕೇಂದ್ರ ನಾಯಕರು ನೀಡುವ ಸೂಚನೆಯಂತೆ ಟಿಕೆಟ್ ಅಂತಿಮವಾಗುವ ಸಾಧ್ಯತೆ.....</p>

<p><br />ಅಂತಿಮವಾಗಿ ಕೇಂದ್ರ ನಾಯಕರು ನೀಡುವ ಸೂಚನೆಯಂತೆ ಟಿಕೆಟ್ ಅಂತಿಮವಾಗುವ ಸಾಧ್ಯತೆ.....</p>


ಅಂತಿಮವಾಗಿ ಕೇಂದ್ರ ನಾಯಕರು ನೀಡುವ ಸೂಚನೆಯಂತೆ ಟಿಕೆಟ್ ಅಂತಿಮವಾಗುವ ಸಾಧ್ಯತೆ.....

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved