ಕಣ್ಮರೆಯಾದ ಕಾಫಿ ಕನ್ನಡಿಗ ಸಿದ್ಧಾರ್ಥ, ಒಂದು ಚಿತ್ರ ಯಾತ್ರೆ
ಪಾಶ್ಚಿಮಾತ್ಯದ ಕಾಫಿಯ ಘಮಲನ್ನು ಭಾರತದೆಲ್ಲೆಡೆ ಪಸರಿಸಿದ ಸಾಹಸಿ ಉದ್ಯಮಿ ಸಿದ್ಧಾರ್ಥ ಸಾವಿರಾರು ಕೋಟಿ ವ್ಯವಹಾರವನ್ನು ತೊರೆದು ನೇತ್ರಾವತಿಯಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶ್ರೀಮಂತ ಕಾಫಿ ಎಸ್ಟೇಟ್ ಮಾಲೀಕನ ಪುತ್ರ ಸಿದ್ಧಾರ್ಥ ಜಗತ್ತಿನ ಪ್ರಸಿದ್ಧ ಉದ್ಯಮಿಯಾಗಿ ಬೆಳೆದು, ಈಗ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಅವರ ಜೀವನ ಪಯಣ ಹೀಗಿತ್ತು...
116

ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಬಾಲ್ಯವಿದು
ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಬಾಲ್ಯವಿದು
216
ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ
ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ
316
ಸಿದ್ಧಾರ್ಥ ಅವರು ಸದಾ ಬಳಕೆ ಮಾಡುತ್ತಿದ್ದ ಕಪ್ಪು ಬಣ್ಣದ ಇನ್ನೋವಾ ಕ್ರಿಸ್ಟಾ ಕಾರು
ಸಿದ್ಧಾರ್ಥ ಅವರು ಸದಾ ಬಳಕೆ ಮಾಡುತ್ತಿದ್ದ ಕಪ್ಪು ಬಣ್ಣದ ಇನ್ನೋವಾ ಕ್ರಿಸ್ಟಾ ಕಾರು
416
ವಿಶ್ವದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದ ಮಲೆನಾಡಿನ ಮೂಡಿಗೆರೆ ಹುಡುಗ ಸಿದ್ಧಾರ್ಥ ಹೆಗ್ಡೆ
ವಿಶ್ವದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದ ಮಲೆನಾಡಿನ ಮೂಡಿಗೆರೆ ಹುಡುಗ ಸಿದ್ಧಾರ್ಥ ಹೆಗ್ಡೆ
516
ಸಿದ್ಧಾರ್ಥ ಅವರ ಕುಟುಂಬ, ಪುತ್ರರಾದ ಇಶಾನ್, ಅಮರ್ಥ್ಯ, ಪತ್ನಿ-ಮಾಳವಿಕ, ತಂದೆ ತಾಯಿ
ಸಿದ್ಧಾರ್ಥ ಅವರ ಕುಟುಂಬ, ಪುತ್ರರಾದ ಇಶಾನ್, ಅಮರ್ಥ್ಯ, ಪತ್ನಿ-ಮಾಳವಿಕ, ತಂದೆ ತಾಯಿ
616
ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆ ನಡೆದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮುಂದಿನ ದಟ್ಟಣೆ
ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆ ನಡೆದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮುಂದಿನ ದಟ್ಟಣೆ
716
ಸಿದ್ಧಾರ್ಥ್ ಅವರ ವಿವಾಹ ಆಹ್ವಾನ ಪತ್ರಿಕೆ [1988ರಲ್ಲಿ ವಿವಾಹ]
ಸಿದ್ಧಾರ್ಥ್ ಅವರ ವಿವಾಹ ಆಹ್ವಾನ ಪತ್ರಿಕೆ [1988ರಲ್ಲಿ ವಿವಾಹ]
816
ಸಿದ್ಧಾರ್ಥ ಅವರು ಕಟ್ಟಿ ಬೆಳೆಸಿದ ಕಾಫಿ ಡೇ ಸಾಮ್ರಾಜ್ಯದ ಒಂದು ದೃಶ್ಯ
ಸಿದ್ಧಾರ್ಥ ಅವರು ಕಟ್ಟಿ ಬೆಳೆಸಿದ ಕಾಫಿ ಡೇ ಸಾಮ್ರಾಜ್ಯದ ಒಂದು ದೃಶ್ಯ
916
ಸಿದ್ಧಾರ್ಥ ಅವರ ಜನ್ಮ ದಾತರಾದ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿ ಹೆಗ್ಡೆ
ಸಿದ್ಧಾರ್ಥ ಅವರ ಜನ್ಮ ದಾತರಾದ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿ ಹೆಗ್ಡೆ
1016
ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾದ ನೇತ್ರಾವತಿಯ ಸೇತುವೆ
ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾದ ನೇತ್ರಾವತಿಯ ಸೇತುವೆ
1116
ಆತ್ಮಹತ್ಯೆಗೆ ಶರಣಾದ ಕಾಫಿ ಸಾಮ್ರಾಜ್ಯದ ಒಡೆಯನ ಮೃತದೇಹಕ್ಕಾಗಿ ನೇತ್ರಾವತಿಯಲ್ಲಿ ನಡೆದ ಹುಡುಕಾಟದ ಕ್ಷಣ
ಆತ್ಮಹತ್ಯೆಗೆ ಶರಣಾದ ಕಾಫಿ ಸಾಮ್ರಾಜ್ಯದ ಒಡೆಯನ ಮೃತದೇಹಕ್ಕಾಗಿ ನೇತ್ರಾವತಿಯಲ್ಲಿ ನಡೆದ ಹುಡುಕಾಟದ ಕ್ಷಣ
1216
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಮಾಳವಿಕ ಅವರನ್ನು ಸಿದ್ಧಾರ್ಥ ಅವರು ವಿವಾಹವಾದ ಕ್ಷಣ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಮಾಳವಿಕ ಅವರನ್ನು ಸಿದ್ಧಾರ್ಥ ಅವರು ವಿವಾಹವಾದ ಕ್ಷಣ
1316
ಮರಳಿ ಬಾರದ ಊರಿಗೆ ತೆರಳಿದ ಮಹಾನ್ ಉದ್ಯಮಿ ಸಿದ್ಧಾರ್ಥ ಕುಟುಂಬದೊಂದಿಗೆ
ಮರಳಿ ಬಾರದ ಊರಿಗೆ ತೆರಳಿದ ಮಹಾನ್ ಉದ್ಯಮಿ ಸಿದ್ಧಾರ್ಥ ಕುಟುಂಬದೊಂದಿಗೆ
1416
ಮಂಗಳೂರಿನಿಂದ ಹುಟ್ಟೂರು ಚಿಕ್ಕಮಗಳೂರಿನ ಕಡೆ ಸಿದ್ಧಾರ್ಥ ಅವರ ಅಂತಿಮ ಯಾತ್ರೆ
ಮಂಗಳೂರಿನಿಂದ ಹುಟ್ಟೂರು ಚಿಕ್ಕಮಗಳೂರಿನ ಕಡೆ ಸಿದ್ಧಾರ್ಥ ಅವರ ಅಂತಿಮ ಯಾತ್ರೆ
1516
ಹುಟ್ಟೂರು ಚಿಕ್ಕಮಗಳೂರಿನ ಕಾಫಿ ಡೇ ಸಿಬ್ಬಂದಿ ಹಾಗೂ ವಿಟಿಸಿ ಕಾಲೇಜು ವಿದ್ಯಾರ್ಥಿಗಳು
ಹುಟ್ಟೂರು ಚಿಕ್ಕಮಗಳೂರಿನ ಕಾಫಿ ಡೇ ಸಿಬ್ಬಂದಿ ಹಾಗೂ ವಿಟಿಸಿ ಕಾಲೇಜು ವಿದ್ಯಾರ್ಥಿಗಳು
1616
ತವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯಲ್ಲಿ ಅಗಲಿದ ಮನೆಮಗನ ಅಂತಿಮ ದರ್ಶನಕ್ಕೆ ನಡೆದ ವ್ಯವಸ್ಥೆ
ತವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯಲ್ಲಿ ಅಗಲಿದ ಮನೆಮಗನ ಅಂತಿಮ ದರ್ಶನಕ್ಕೆ ನಡೆದ ವ್ಯವಸ್ಥೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos