ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!
ಮೈಸೂರು(ಅ. 23) ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ. ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..
ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ .
ಪಕ್ಷಿ ವಿಭಾಗದಲ್ಲಿ ಸರ್ಫೆಂಟ್ ಈಗಲ್ನ ಚಿತ್ರಕ್ಕೆ ಬಸವಣ್ಣಗೆ ಪ್ರಥಮ
ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿಯ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ
ಜಿಂಕೆಗಳ ತಮಾಷೆಯ ಕಾದಾಟ
ಹುಲಿಯ ಪೋಟೋ ಸೆರೆಹಿಡಿಯುವುದು ಅಷ್ಟು ಸುಲಭ ಅಲ್ಲ
ಮಕ್ಕಳಿಗೆ ಪ್ರೀತಿಯ ಗುಟುಕು
ಬೇಟೆಯಾಡಿ ಬಂದು ಸಣ್ಣದೊಂದು ವಿಶ್ರಾಂತಿ
ಆಹಾ ಮೀನು ಬೇಟೆ...
ಪರಿಸರದಲ್ಲಿ ಒಂದೊಂದಕ್ಕೂ ಒಂದೊಂದು ಬಣ್ಣ
ಅದು ಏನೋ ಸಮಾಲೋಚನೆ ನಡೆಯುತ್ತಿದೆ..
ಬಾ ಮರಿ ಮುಂದಕ್ಕೆ ಹೋಗೋಣ...
ಹರ ಸಾಹಸ ಮಾಡಿ ಬೇಟೆಯಾಡಿದ್ದೇನೆ...