MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಉದ್ಯೋಗ ಕಸಿದುಕೊಂಡ ಕೊರೋನಾ: ಕೂಲಿ ಹಣದಿಂದ ಸೈಬರ್‌ ಕೆಫೆ ಆರಂಭಿಸಿದ ಯುವಕ..!

ಉದ್ಯೋಗ ಕಸಿದುಕೊಂಡ ಕೊರೋನಾ: ಕೂಲಿ ಹಣದಿಂದ ಸೈಬರ್‌ ಕೆಫೆ ಆರಂಭಿಸಿದ ಯುವಕ..!

ಅಪ್ಪಾರಾವ್‌ ಸೌದಿಬೀದರ್‌(ಆ.13): ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಉದ್ಯೋಗ ಕಳೆದುಕೊಂಡು ಹೊಟ್ಟೆ ಹಿಟ್ಟಿಗೂ ಸಂಕಷ್ಟ ಅನುಭವಿಸಿದ್ದ ಖಾಸಗಿ ಶಾಲಾ ಉದ್ಯೋಗಿಯೋರ್ವ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡಿ ಕೂಡಿಟ್ಟ ಹಣ, ಗೆಳೆಯರ ಸಹಾಯದಿಂದ ಸೈಬರ್‌ ಕೆಫೆ ಆರಂಭಿಸಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರತ್ತ ತಲುಪಿಸುವ ಕಾರ್ಯಕ್ಕೆ ಕೈ ಹಾಕಿ ಮೆಚ್ಚುಗೆ ಗಳಿಸಿದ್ದಾರೆ. 

2 Min read
Kannadaprabha News | Asianet News
Published : Aug 13 2020, 11:27 AM IST| Updated : Aug 13 2020, 11:28 AM IST
Share this Photo Gallery
  • FB
  • TW
  • Linkdin
  • Whatsapp
18
<p>ತಾಲೂಕಿನ ಕಮಠಾಣಾ ಗ್ರಾಮದ ಅರುಣಕುಮಾರ ಅವರೇ ಈ ವ್ಯಕ್ತಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್‌ ಆಪರೇಟರ್‌/ ಶಿಕ್ಷಕ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೊರೋನಾ ಸಂಕಷ್ಟ ಉದ್ಯೋಗವನ್ನೇ ಕಸಿದುಕೊಂಡಿತ್ತು.&nbsp;</p>

<p>ತಾಲೂಕಿನ ಕಮಠಾಣಾ ಗ್ರಾಮದ ಅರುಣಕುಮಾರ ಅವರೇ ಈ ವ್ಯಕ್ತಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್‌ ಆಪರೇಟರ್‌/ ಶಿಕ್ಷಕ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೊರೋನಾ ಸಂಕಷ್ಟ ಉದ್ಯೋಗವನ್ನೇ ಕಸಿದುಕೊಂಡಿತ್ತು.&nbsp;</p>

ತಾಲೂಕಿನ ಕಮಠಾಣಾ ಗ್ರಾಮದ ಅರುಣಕುಮಾರ ಅವರೇ ಈ ವ್ಯಕ್ತಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್‌ ಆಪರೇಟರ್‌/ ಶಿಕ್ಷಕ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೊರೋನಾ ಸಂಕಷ್ಟ ಉದ್ಯೋಗವನ್ನೇ ಕಸಿದುಕೊಂಡಿತ್ತು. 

28
<p>ಕೆಲಸವಿಲ್ಲದೆ ಸ್ವಗ್ರಾಮಕ್ಕೆ ಮರಳುತ್ತಿದ್ದಂತೆ ಕೂಲಿ ಮಾಡುತ್ತಿದ್ದ ತಂದೆ, ತಾಯಿಗೂ ಕೂಲಿ ಸಿಗದೇ ಕಂಗಾಲಾಗಿದ್ದರು. ಅದಾಗ ಏಪ್ರಿಲ್‌ ತಿಂಗಳಾಂರಭದ ಸಂದರ್ಭದಲ್ಲಿ ಗ್ರಾಮದಲ್ಲಿನ ಕೆಲ ಯುವಕರು ಕೊರೋನಾ ವಾರಿಯರ್ಸ್‌ಗಳಾಗಿ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಮೂಲಕ ಧುಮುಕುತ್ತಿರುವಾಗ ಅವರೊಟ್ಟಿಗೆ ಸೇರಿದ ಅರುಣಕುಮಾರ ನಾಲ್ಕಾರು ವಾರ ಅಲ್ಲಿನ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿದ್ದ ಅರುಣಕುಮಾರ</p>

<p>ಕೆಲಸವಿಲ್ಲದೆ ಸ್ವಗ್ರಾಮಕ್ಕೆ ಮರಳುತ್ತಿದ್ದಂತೆ ಕೂಲಿ ಮಾಡುತ್ತಿದ್ದ ತಂದೆ, ತಾಯಿಗೂ ಕೂಲಿ ಸಿಗದೇ ಕಂಗಾಲಾಗಿದ್ದರು. ಅದಾಗ ಏಪ್ರಿಲ್‌ ತಿಂಗಳಾಂರಭದ ಸಂದರ್ಭದಲ್ಲಿ ಗ್ರಾಮದಲ್ಲಿನ ಕೆಲ ಯುವಕರು ಕೊರೋನಾ ವಾರಿಯರ್ಸ್‌ಗಳಾಗಿ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಮೂಲಕ ಧುಮುಕುತ್ತಿರುವಾಗ ಅವರೊಟ್ಟಿಗೆ ಸೇರಿದ ಅರುಣಕುಮಾರ ನಾಲ್ಕಾರು ವಾರ ಅಲ್ಲಿನ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿದ್ದ ಅರುಣಕುಮಾರ</p>

ಕೆಲಸವಿಲ್ಲದೆ ಸ್ವಗ್ರಾಮಕ್ಕೆ ಮರಳುತ್ತಿದ್ದಂತೆ ಕೂಲಿ ಮಾಡುತ್ತಿದ್ದ ತಂದೆ, ತಾಯಿಗೂ ಕೂಲಿ ಸಿಗದೇ ಕಂಗಾಲಾಗಿದ್ದರು. ಅದಾಗ ಏಪ್ರಿಲ್‌ ತಿಂಗಳಾಂರಭದ ಸಂದರ್ಭದಲ್ಲಿ ಗ್ರಾಮದಲ್ಲಿನ ಕೆಲ ಯುವಕರು ಕೊರೋನಾ ವಾರಿಯರ್ಸ್‌ಗಳಾಗಿ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಮೂಲಕ ಧುಮುಕುತ್ತಿರುವಾಗ ಅವರೊಟ್ಟಿಗೆ ಸೇರಿದ ಅರುಣಕುಮಾರ ನಾಲ್ಕಾರು ವಾರ ಅಲ್ಲಿನ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿದ್ದ ಅರುಣಕುಮಾರ

38
<p>ಕೂಲಿ ಕೆಲಸ ಮಾಡಿ ಶ್ರಮಿಸಿ ಹಣ ಕೂಡಿಡುವತ್ತ ಸಾಗಿದ್ದಲ್ಲದೆ ಇತರೆ ಸಹಪಾಠಿಗಳಿಗೆ ಬಂದ ಕೂಲಿ ಹಣ, ಮತ್ತಿತರಿಂದ ಸಿಕ್ಕ ಪ್ರೋತ್ಸಾಹದ ಧನ ಸೇರಿ 50 ಸಾವಿರ ರು.ಗಳ ವೆಚ್ಚದಲ್ಲಿ ಸೈಬರ್‌ ಕೆಫೆ ಆರಂಭಿಸಿದ್ದಾರೆ.</p>

<p>ಕೂಲಿ ಕೆಲಸ ಮಾಡಿ ಶ್ರಮಿಸಿ ಹಣ ಕೂಡಿಡುವತ್ತ ಸಾಗಿದ್ದಲ್ಲದೆ ಇತರೆ ಸಹಪಾಠಿಗಳಿಗೆ ಬಂದ ಕೂಲಿ ಹಣ, ಮತ್ತಿತರಿಂದ ಸಿಕ್ಕ ಪ್ರೋತ್ಸಾಹದ ಧನ ಸೇರಿ 50 ಸಾವಿರ ರು.ಗಳ ವೆಚ್ಚದಲ್ಲಿ ಸೈಬರ್‌ ಕೆಫೆ ಆರಂಭಿಸಿದ್ದಾರೆ.</p>

ಕೂಲಿ ಕೆಲಸ ಮಾಡಿ ಶ್ರಮಿಸಿ ಹಣ ಕೂಡಿಡುವತ್ತ ಸಾಗಿದ್ದಲ್ಲದೆ ಇತರೆ ಸಹಪಾಠಿಗಳಿಗೆ ಬಂದ ಕೂಲಿ ಹಣ, ಮತ್ತಿತರಿಂದ ಸಿಕ್ಕ ಪ್ರೋತ್ಸಾಹದ ಧನ ಸೇರಿ 50 ಸಾವಿರ ರು.ಗಳ ವೆಚ್ಚದಲ್ಲಿ ಸೈಬರ್‌ ಕೆಫೆ ಆರಂಭಿಸಿದ್ದಾರೆ.

48
<p>ಸೈಬರ್‌ ಕೆಫೆಯಲ್ಲಿ ರೇಶನ್‌ ಕಾರ್ಡ್‌, ಹೆಲ್ತ್‌ ಕಾರ್ಡ್‌, ಲೇಬರ್‌ ಕಾರ್ಡ್‌ ಮತ್ತಿತರ ಸರ್ಕಾರದ ಯೋಜನೆಗಳಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಜೀವನೋಪಾಯ ಕಂಡುಕೊಂಡ ಅರುಣಕುಮಾರ</p>

<p>ಸೈಬರ್‌ ಕೆಫೆಯಲ್ಲಿ ರೇಶನ್‌ ಕಾರ್ಡ್‌, ಹೆಲ್ತ್‌ ಕಾರ್ಡ್‌, ಲೇಬರ್‌ ಕಾರ್ಡ್‌ ಮತ್ತಿತರ ಸರ್ಕಾರದ ಯೋಜನೆಗಳಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಜೀವನೋಪಾಯ ಕಂಡುಕೊಂಡ ಅರುಣಕುಮಾರ</p>

ಸೈಬರ್‌ ಕೆಫೆಯಲ್ಲಿ ರೇಶನ್‌ ಕಾರ್ಡ್‌, ಹೆಲ್ತ್‌ ಕಾರ್ಡ್‌, ಲೇಬರ್‌ ಕಾರ್ಡ್‌ ಮತ್ತಿತರ ಸರ್ಕಾರದ ಯೋಜನೆಗಳಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಜೀವನೋಪಾಯ ಕಂಡುಕೊಂಡ ಅರುಣಕುಮಾರ

58
<p>ಉದ್ಯೋಗ ಹಾಗೂ ಉದ್ಯಮಗಳನ್ನೇ ಬುಡಮೇಲು ಮಾಡಿದ್ದ ಮಹಾಮಾರಿ ಕೊರೋನಾ&nbsp;</p>

<p>ಉದ್ಯೋಗ ಹಾಗೂ ಉದ್ಯಮಗಳನ್ನೇ ಬುಡಮೇಲು ಮಾಡಿದ್ದ ಮಹಾಮಾರಿ ಕೊರೋನಾ&nbsp;</p>

ಉದ್ಯೋಗ ಹಾಗೂ ಉದ್ಯಮಗಳನ್ನೇ ಬುಡಮೇಲು ಮಾಡಿದ್ದ ಮಹಾಮಾರಿ ಕೊರೋನಾ 

68
<p>ಜಿಲ್ಲೆಯ ಖಾಸಗಿ ಶಾಲೆಯ ಕಂಪ್ಯೂಟರ್‌ ಆಪರೇಟರ್‌ ಉದ್ಯೋಗ ಖಾತ್ರಿಯಿಂದ ಜೀವನ ಕಂಡುಕೊಂಡು ಇತರರಿಗೆ ಮಾದರಿಯಾದ ಅರುಣಕುಮಾರ</p>

<p>ಜಿಲ್ಲೆಯ ಖಾಸಗಿ ಶಾಲೆಯ ಕಂಪ್ಯೂಟರ್‌ ಆಪರೇಟರ್‌ ಉದ್ಯೋಗ ಖಾತ್ರಿಯಿಂದ ಜೀವನ ಕಂಡುಕೊಂಡು ಇತರರಿಗೆ ಮಾದರಿಯಾದ ಅರುಣಕುಮಾರ</p>

ಜಿಲ್ಲೆಯ ಖಾಸಗಿ ಶಾಲೆಯ ಕಂಪ್ಯೂಟರ್‌ ಆಪರೇಟರ್‌ ಉದ್ಯೋಗ ಖಾತ್ರಿಯಿಂದ ಜೀವನ ಕಂಡುಕೊಂಡು ಇತರರಿಗೆ ಮಾದರಿಯಾದ ಅರುಣಕುಮಾರ

78
<p>ಕೊರೋನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡು ಸ್ವಾಗ್ರಾಮ ಕಮಠಾಣಾಕ್ಕೆ ಆಗಮಿಸಿದಾಗ ಅಲ್ಲಿನ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಯುವ ಸದಸ್ಯರೆಲ್ಲ ಸೇರಿ ಕೊರೋನಾ ವಾರಿಯರ್ಸ್‌ಗಳಾಗಿ ಕೆಲಸ ಆರಂಭಿಸಿ ಕೈ ಕೆಲಸಕ್ಕಾಗಿ ಗ್ರಾಪಂನಲ್ಲಿ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಜನರಿಗೆ ಖಾತ್ರಿ ಕೂಲಿ ಕೊಡಿಸಿ ತಾವೂ ಕೂಲಿಗಿಳಿದಿದ್ದೆ ಸೈಬರ್‌ ಕೆಫೆ ಆರಂಭಿಸಲು ಸಹಕಾರಿಯಾಗಿದ್ದು ಎಂದು ಕಮಠಾಣಾದ ಎಒನ್‌ ಸೈಬರ್‌ ಕೆಫೆ ಮಾಲೀಕ ಅರುಣಕುಮಾರ ಅವರು ತಿಳಿಸಿದ್ದಾರೆ.</p>

<p>ಕೊರೋನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡು ಸ್ವಾಗ್ರಾಮ ಕಮಠಾಣಾಕ್ಕೆ ಆಗಮಿಸಿದಾಗ ಅಲ್ಲಿನ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಯುವ ಸದಸ್ಯರೆಲ್ಲ ಸೇರಿ ಕೊರೋನಾ ವಾರಿಯರ್ಸ್‌ಗಳಾಗಿ ಕೆಲಸ ಆರಂಭಿಸಿ ಕೈ ಕೆಲಸಕ್ಕಾಗಿ ಗ್ರಾಪಂನಲ್ಲಿ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಜನರಿಗೆ ಖಾತ್ರಿ ಕೂಲಿ ಕೊಡಿಸಿ ತಾವೂ ಕೂಲಿಗಿಳಿದಿದ್ದೆ ಸೈಬರ್‌ ಕೆಫೆ ಆರಂಭಿಸಲು ಸಹಕಾರಿಯಾಗಿದ್ದು ಎಂದು ಕಮಠಾಣಾದ ಎಒನ್‌ ಸೈಬರ್‌ ಕೆಫೆ ಮಾಲೀಕ ಅರುಣಕುಮಾರ ಅವರು ತಿಳಿಸಿದ್ದಾರೆ.</p>

ಕೊರೋನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡು ಸ್ವಾಗ್ರಾಮ ಕಮಠಾಣಾಕ್ಕೆ ಆಗಮಿಸಿದಾಗ ಅಲ್ಲಿನ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ನ ಯುವ ಸದಸ್ಯರೆಲ್ಲ ಸೇರಿ ಕೊರೋನಾ ವಾರಿಯರ್ಸ್‌ಗಳಾಗಿ ಕೆಲಸ ಆರಂಭಿಸಿ ಕೈ ಕೆಲಸಕ್ಕಾಗಿ ಗ್ರಾಪಂನಲ್ಲಿ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಜನರಿಗೆ ಖಾತ್ರಿ ಕೂಲಿ ಕೊಡಿಸಿ ತಾವೂ ಕೂಲಿಗಿಳಿದಿದ್ದೆ ಸೈಬರ್‌ ಕೆಫೆ ಆರಂಭಿಸಲು ಸಹಕಾರಿಯಾಗಿದ್ದು ಎಂದು ಕಮಠಾಣಾದ ಎಒನ್‌ ಸೈಬರ್‌ ಕೆಫೆ ಮಾಲೀಕ ಅರುಣಕುಮಾರ ಅವರು ತಿಳಿಸಿದ್ದಾರೆ.

88
<p>ನಮಗೆ ದಾರಿ ದೀಪವಾಗಿದ್ದು ಜನವಾದಿ ಮಹಿಳಾ ಸಂಘಟನೆಯ ಪ್ರಮುಖ ಕಾರ್ಯಕರ್ತೆ ಲಕ್ಷ್ಮಿ ಬಾವಗೆ ಹಾಗೇ ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ ಅವರ ಸಹಾಯದಿಂದ ಅರುಣಕುಮಾರ ಜೊತೆ ನಾವೆಲ್ಲ ಕಮಠಾಣಾ ಸಮೀಪದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಉದ್ಯೋಗ ಪಡೆದು ಸಹಾಯ ಮಾಡಿದ್ದೇವೆ. ಗ್ರಾಮಸ್ಥರಿಗೂ ಸೈಬರ್‌ ಕೆಫೆಯಿಂದ ಅನುಕೂಲವಾಗುತ್ತಿದೆ ಎಂದು ಕಮಠಾಣಾದ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ ಅಧ್ಯಕ್ಷ ರಾಜಶೇಖರ ಕುಂಚೆ ಅವರು ತಿಳಿಸಿದ್ದಾರೆ. &nbsp;</p>

<p>ನಮಗೆ ದಾರಿ ದೀಪವಾಗಿದ್ದು ಜನವಾದಿ ಮಹಿಳಾ ಸಂಘಟನೆಯ ಪ್ರಮುಖ ಕಾರ್ಯಕರ್ತೆ ಲಕ್ಷ್ಮಿ ಬಾವಗೆ ಹಾಗೇ ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ ಅವರ ಸಹಾಯದಿಂದ ಅರುಣಕುಮಾರ ಜೊತೆ ನಾವೆಲ್ಲ ಕಮಠಾಣಾ ಸಮೀಪದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಉದ್ಯೋಗ ಪಡೆದು ಸಹಾಯ ಮಾಡಿದ್ದೇವೆ. ಗ್ರಾಮಸ್ಥರಿಗೂ ಸೈಬರ್‌ ಕೆಫೆಯಿಂದ ಅನುಕೂಲವಾಗುತ್ತಿದೆ ಎಂದು ಕಮಠಾಣಾದ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ ಅಧ್ಯಕ್ಷ ರಾಜಶೇಖರ ಕುಂಚೆ ಅವರು ತಿಳಿಸಿದ್ದಾರೆ. &nbsp;</p>

ನಮಗೆ ದಾರಿ ದೀಪವಾಗಿದ್ದು ಜನವಾದಿ ಮಹಿಳಾ ಸಂಘಟನೆಯ ಪ್ರಮುಖ ಕಾರ್ಯಕರ್ತೆ ಲಕ್ಷ್ಮಿ ಬಾವಗೆ ಹಾಗೇ ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ ಅವರ ಸಹಾಯದಿಂದ ಅರುಣಕುಮಾರ ಜೊತೆ ನಾವೆಲ್ಲ ಕಮಠಾಣಾ ಸಮೀಪದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಉದ್ಯೋಗ ಪಡೆದು ಸಹಾಯ ಮಾಡಿದ್ದೇವೆ. ಗ್ರಾಮಸ್ಥರಿಗೂ ಸೈಬರ್‌ ಕೆಫೆಯಿಂದ ಅನುಕೂಲವಾಗುತ್ತಿದೆ ಎಂದು ಕಮಠಾಣಾದ ಬುದ್ಧ ಬಸವ ಅಂಬೇಡ್ಕರ್‌ ಟ್ರಸ್ಟ್‌ ಅಧ್ಯಕ್ಷ ರಾಜಶೇಖರ ಕುಂಚೆ ಅವರು ತಿಳಿಸಿದ್ದಾರೆ.  

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved