ಕಲಬುರಗಿ: 'ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ'
ಕಲಬುರಗಿ(ಜು.10): ನಗರದ ಎಂ.ಎಸ್.ಕೆ.ಮಿಲ್- ಅಫಜಲ್ಪುರ ಮುಖ್ಯ ರಸ್ತೆಯಲ್ಲಿ 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಣ್ಣಿ ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು(ಶನಿವಾರ) ಅಡಿಗಲ್ಲು ಹಾಕಿದ್ದಾರೆ.
15

<p>ಕೆಕೆಆರ್ಡಿಬಿ ಮತ್ತು ಕುಡಾ ಸಹಯೋಗದಲ್ಲಿ ನಗರದಲ್ಲಿ ತಲೆ ಎತ್ತಲಿರುವ ನೂತನ ತರಕಾರಿ ಮಾರುಕಟ್ಟೆ</p>
ಕೆಕೆಆರ್ಡಿಬಿ ಮತ್ತು ಕುಡಾ ಸಹಯೋಗದಲ್ಲಿ ನಗರದಲ್ಲಿ ತಲೆ ಎತ್ತಲಿರುವ ನೂತನ ತರಕಾರಿ ಮಾರುಕಟ್ಟೆ
25
<p>ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್</p>
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್
35
<p>ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಉಲ್ಲಂಘನೆಯಾಗಿದೆ ಎಂದು ಎಮ್.ವೈ.ಪಾಟೀಲ್ ದೂರು</p>
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಉಲ್ಲಂಘನೆಯಾಗಿದೆ ಎಂದು ಎಮ್.ವೈ.ಪಾಟೀಲ್ ದೂರು
45
<p>ಇದು ಮುಖ್ಯಮಂತಿಗಳ ಸರ್ಕಾರಿ ಕಾರ್ಯಕ್ರಮವಿದ್ದರು ಬಿಜೆಪಿ ಕಾರ್ಯಕ್ರಮದಂತಿದೆ: ಪಾಟೀಲ್</p>
ಇದು ಮುಖ್ಯಮಂತಿಗಳ ಸರ್ಕಾರಿ ಕಾರ್ಯಕ್ರಮವಿದ್ದರು ಬಿಜೆಪಿ ಕಾರ್ಯಕ್ರಮದಂತಿದೆ: ಪಾಟೀಲ್
55
<p>ಶಾಸಕರಲ್ಲದವರು ಕೂಡ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆ ಮೇಲೆ ಕುರ್ಚಿಯಲ್ಲಿ ಕುಳಿತುಕೊಂಡಿರುವದು ಇದು ಶಿಷ್ಟಾಚಾರ ಉಲ್ಲಂಘನೆಯಲ್ಲದೆ ಮತ್ತೇನು?: ಕಾಂಗ್ರೆಸ್ ಶಾಸಕ ಎಮ್.ವೈ. ಪಾಟೀಲ್ ಪ್ರಶ್ನೆ</p>
ಶಾಸಕರಲ್ಲದವರು ಕೂಡ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆ ಮೇಲೆ ಕುರ್ಚಿಯಲ್ಲಿ ಕುಳಿತುಕೊಂಡಿರುವದು ಇದು ಶಿಷ್ಟಾಚಾರ ಉಲ್ಲಂಘನೆಯಲ್ಲದೆ ಮತ್ತೇನು?: ಕಾಂಗ್ರೆಸ್ ಶಾಸಕ ಎಮ್.ವೈ. ಪಾಟೀಲ್ ಪ್ರಶ್ನೆ
Latest Videos