ಗಂಗಾವತಿ: 15 ದಿನದಲ್ಲಿ ಎರಡು ಬಾರಿ ಮಳೆ ನೀರಿಗೆ ಕೊಚ್ಚಿ ಹೋದ ವಿಜಯನಗರ ಕಾಲುವೆ..!
ಗಂಗಾವತಿ(ಆ.10): ವಿಜಯನಗರ ಕಾಲುವೆ ಮಳೆ ನೀರಿಗೆ ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಬಳಿ ನಡೆದಿದೆ. ನಿನ್ನೆ(ಭಾನುವಾರ) ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ವಿಜಯನಗರ ಕಾಲುವೆ ಕೊಚ್ಚಿ ಹೋಗಿದೆ.
17

<p>ಪದೇ ಪದೇ ಒಡೆಯುತ್ತಿರುವ ವಿಜಯನಗರ ಕಾಲುವೆ </p>
ಪದೇ ಪದೇ ಒಡೆಯುತ್ತಿರುವ ವಿಜಯನಗರ ಕಾಲುವೆ
27
<p>ಈ ಭಾಗದಲ್ಲಿ ಇತ್ತೀಚೆಗಷ್ಟೇ ಬತ್ತ ನಾಟಿ ಮಾಡಿದ್ದ ರೈತರು </p>
ಈ ಭಾಗದಲ್ಲಿ ಇತ್ತೀಚೆಗಷ್ಟೇ ಬತ್ತ ನಾಟಿ ಮಾಡಿದ್ದ ರೈತರು
37
<p>ನಿರಂತರ ಮಳೆಯಿಂದ ಕಂಗಾಲಾದ ಅನ್ನದಾತ </p>
ನಿರಂತರ ಮಳೆಯಿಂದ ಕಂಗಾಲಾದ ಅನ್ನದಾತ
47
<p>ಭಾರೀ ಮಳೆಯಿಂದ ಒಡೆದ ಕಾಲುವೆ, ಜಮೀನುಗಳಿಗೆ ನೀರು ಬರುವ ಸಾಧ್ಯತೆ</p>
ಭಾರೀ ಮಳೆಯಿಂದ ಒಡೆದ ಕಾಲುವೆ, ಜಮೀನುಗಳಿಗೆ ನೀರು ಬರುವ ಸಾಧ್ಯತೆ
57
<p>ಪದೇ ಪದೆ ವಿಜಯನಗರ ಕಾಲುವೆ ನೀರಾವರಿ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದ್ದು, ಇದಕ್ಕೆ ನೀರಾವರಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರು ಅರೋಪಿದ್ದಾರೆ.</p>
ಪದೇ ಪದೆ ವಿಜಯನಗರ ಕಾಲುವೆ ನೀರಾವರಿ ಮಳೆ ನೀರಿಗೆ ಕೊಚ್ಚಿ ಹೋಗುತ್ತಿದ್ದು, ಇದಕ್ಕೆ ನೀರಾವರಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರು ಅರೋಪಿದ್ದಾರೆ.
67
<p>ತಿಂಗಳ ಹಿಂದೆಯಷ್ಟೇ ವಿಜಯನಗರ ಕಾಲುವೆಯ ಕಾಮಗಾರಿಯನ್ನ ಕೈಗೊಳ್ಳಲಾಗಿತ್ತು.</p>
ತಿಂಗಳ ಹಿಂದೆಯಷ್ಟೇ ವಿಜಯನಗರ ಕಾಲುವೆಯ ಕಾಮಗಾರಿಯನ್ನ ಕೈಗೊಳ್ಳಲಾಗಿತ್ತು.
77
<p>ಕಳೆದ 15 ದಿನಗಳಲ್ಲಿ ಎರಡು ಬಾರಿ ಕೊಚ್ಚಿ ಹೋದ ವಿಜಯನಗರ ಕಾಲುವೆ</p>
ಕಳೆದ 15 ದಿನಗಳಲ್ಲಿ ಎರಡು ಬಾರಿ ಕೊಚ್ಚಿ ಹೋದ ವಿಜಯನಗರ ಕಾಲುವೆ
Latest Videos