MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಉಡುಪಿಯಲ್ಲಿ ಪ್ರವಾಹ: ಜೀವದ ಹಂಗು ತೊರೆದು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸಹೋದರರು

ಉಡುಪಿಯಲ್ಲಿ ಪ್ರವಾಹ: ಜೀವದ ಹಂಗು ತೊರೆದು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸಹೋದರರು

ಉಡುಪಿ(ಸೆ.23): ಇಡೀ ಉಡುಪಿ ನಗರವನ್ನೇ ತತ್ತರಿಸುವಂತೆ ಮಾಡಿದ ಭಾನುವಾರದ ಮಹಾಪ್ರವಾಹದಲ್ಲಿ 3 ಮಂದಿ ಸಹೋದರರು ತಮ್ಮ ಪ್ರಣಾಪಾಯವನ್ನೂ ಲೆಕ್ಕಿಸದೆ 200ಕ್ಕೂ ಅಧಿಕ ಸಂತ್ರಸ್ತರನ್ನು ರಕ್ಷಿಸಿ ರಿಯಲ್‌ ಲೈಫ್‌ ಹೀರೋಗಳಾಗಿದ್ದಾರೆ.

2 Min read
Kannadaprabha News | Asianet News
Published : Sep 23 2020, 11:10 AM IST
Share this Photo Gallery
  • FB
  • TW
  • Linkdin
  • Whatsapp
18
<p>ಕೆಮ್ಮಣ್ಣು ಗ್ರಾಮದ ನಿವಾಸಿಗಳಾದ ಇಮ್ತಿಯಾಸ್‌, ಇಲ್ಯಾಸ್‌ ಮತ್ತು ಸುಹಾನ್‌ ಅವರು ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಪ್ರವಾಹದಲ್ಲಿ ಸಿಲುಕಿದ್ದವರನ್ನು ತಮ್ಮ ಎರಡು ಕಯಾಕಿಂಗ್‌ ಎಂಬ ಸಣ್ಣ ಹುಟ್ಟು ಹಾಕಿ ನಡೆಸುವ ದೋಣಿಗಳಲ್ಲಿ ರಕ್ಷಿಸಿದ್ದಾರೆ.</p>

<p>ಕೆಮ್ಮಣ್ಣು ಗ್ರಾಮದ ನಿವಾಸಿಗಳಾದ ಇಮ್ತಿಯಾಸ್‌, ಇಲ್ಯಾಸ್‌ ಮತ್ತು ಸುಹಾನ್‌ ಅವರು ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಪ್ರವಾಹದಲ್ಲಿ ಸಿಲುಕಿದ್ದವರನ್ನು ತಮ್ಮ ಎರಡು ಕಯಾಕಿಂಗ್‌ ಎಂಬ ಸಣ್ಣ ಹುಟ್ಟು ಹಾಕಿ ನಡೆಸುವ ದೋಣಿಗಳಲ್ಲಿ ರಕ್ಷಿಸಿದ್ದಾರೆ.</p>

ಕೆಮ್ಮಣ್ಣು ಗ್ರಾಮದ ನಿವಾಸಿಗಳಾದ ಇಮ್ತಿಯಾಸ್‌, ಇಲ್ಯಾಸ್‌ ಮತ್ತು ಸುಹಾನ್‌ ಅವರು ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಪ್ರವಾಹದಲ್ಲಿ ಸಿಲುಕಿದ್ದವರನ್ನು ತಮ್ಮ ಎರಡು ಕಯಾಕಿಂಗ್‌ ಎಂಬ ಸಣ್ಣ ಹುಟ್ಟು ಹಾಕಿ ನಡೆಸುವ ದೋಣಿಗಳಲ್ಲಿ ರಕ್ಷಿಸಿದ್ದಾರೆ.

28
<p>ನಿಟ್ಟೂರಿನಲ್ಲಿ ಪ್ರವಾಹದಲ್ಲಿ ಮುಳುಗಿದ್ದ ತಮ್ಮ ಮನೆಯ ಮಾಡು ಹಿಡಿದು ನೇತಾಡುತಿದ್ದ ವೃದ್ಧ ಕೂಲಿ ಕಾರ್ಮಿಕ ದಂಪತಿಯನ್ನು ಸೇರಿದಂತೆ, ಇಲ್ಲಿನ ಕಲ್ಯಾಣಪುರ, ತಾರಕಟ್ಟ, ತಿಮ್ಮಣ್ಣಕುದ್ರು, ಹೊನ್ನಣ್ಣಕುದ್ರು, ಕಂಬಳತೋಟ, ಪಡುಕುದ್ರು ಮುಂತಾದ ಕಡೆಗಳಿಂದ ಜನರನ್ನು ಎತ್ತರದಲ್ಲಿರುವ ಕಲ್ಯಾಣಪುರದ ಶಾಲೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.</p>

<p>ನಿಟ್ಟೂರಿನಲ್ಲಿ ಪ್ರವಾಹದಲ್ಲಿ ಮುಳುಗಿದ್ದ ತಮ್ಮ ಮನೆಯ ಮಾಡು ಹಿಡಿದು ನೇತಾಡುತಿದ್ದ ವೃದ್ಧ ಕೂಲಿ ಕಾರ್ಮಿಕ ದಂಪತಿಯನ್ನು ಸೇರಿದಂತೆ, ಇಲ್ಲಿನ ಕಲ್ಯಾಣಪುರ, ತಾರಕಟ್ಟ, ತಿಮ್ಮಣ್ಣಕುದ್ರು, ಹೊನ್ನಣ್ಣಕುದ್ರು, ಕಂಬಳತೋಟ, ಪಡುಕುದ್ರು ಮುಂತಾದ ಕಡೆಗಳಿಂದ ಜನರನ್ನು ಎತ್ತರದಲ್ಲಿರುವ ಕಲ್ಯಾಣಪುರದ ಶಾಲೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.</p>

ನಿಟ್ಟೂರಿನಲ್ಲಿ ಪ್ರವಾಹದಲ್ಲಿ ಮುಳುಗಿದ್ದ ತಮ್ಮ ಮನೆಯ ಮಾಡು ಹಿಡಿದು ನೇತಾಡುತಿದ್ದ ವೃದ್ಧ ಕೂಲಿ ಕಾರ್ಮಿಕ ದಂಪತಿಯನ್ನು ಸೇರಿದಂತೆ, ಇಲ್ಲಿನ ಕಲ್ಯಾಣಪುರ, ತಾರಕಟ್ಟ, ತಿಮ್ಮಣ್ಣಕುದ್ರು, ಹೊನ್ನಣ್ಣಕುದ್ರು, ಕಂಬಳತೋಟ, ಪಡುಕುದ್ರು ಮುಂತಾದ ಕಡೆಗಳಿಂದ ಜನರನ್ನು ಎತ್ತರದಲ್ಲಿರುವ ಕಲ್ಯಾಣಪುರದ ಶಾಲೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

38
<p>ಭಾನುವಾರ ಮಧ್ಯರಾತ್ರಿ 2 ಗಂಟೆಗೆ ಗೆಳೆಯರೊಬ್ಬರು ಇಮ್ತಿಯಾಜ್‌ ಅವರಿಗೆ ಕರೆ ಮಾಡಿ 15 ಮಂದಿ ಅಪಾಯದಲ್ಲಿದ್ದಾರೆ ಸಹಾಯ ಮಾಡಬಹುದೇ ಎಂದು ವಿನಂತಿಸಿದ್ದರು.&nbsp;</p>

<p>ಭಾನುವಾರ ಮಧ್ಯರಾತ್ರಿ 2 ಗಂಟೆಗೆ ಗೆಳೆಯರೊಬ್ಬರು ಇಮ್ತಿಯಾಜ್‌ ಅವರಿಗೆ ಕರೆ ಮಾಡಿ 15 ಮಂದಿ ಅಪಾಯದಲ್ಲಿದ್ದಾರೆ ಸಹಾಯ ಮಾಡಬಹುದೇ ಎಂದು ವಿನಂತಿಸಿದ್ದರು.&nbsp;</p>

ಭಾನುವಾರ ಮಧ್ಯರಾತ್ರಿ 2 ಗಂಟೆಗೆ ಗೆಳೆಯರೊಬ್ಬರು ಇಮ್ತಿಯಾಜ್‌ ಅವರಿಗೆ ಕರೆ ಮಾಡಿ 15 ಮಂದಿ ಅಪಾಯದಲ್ಲಿದ್ದಾರೆ ಸಹಾಯ ಮಾಡಬಹುದೇ ಎಂದು ವಿನಂತಿಸಿದ್ದರು. 

48
<p>ಅಷ್ಟಕ್ಕೆ ಸಹೋದರರು ತಮ್ಮ ದೋಣಿಗಳನ್ನು ಓಮ್ನಿಯಲ್ಲಿ ತುಂಬಿಸಿ ಧಾವಿಸಿದರು. ಅವರನ್ನು ರಕ್ಷಿಸುವಷ್ಟರಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನೂರಾರು ಮನೆಗಳು ಜಲಾವೃತವಾಗಿರುವುದನ್ನು ಕಂಡು, ಸುರಿಯುತಿದ್ದ ಭಾರೀ ಮಳೆಯ ನಡುವೆಯೂ ಅಪಾಯದಲ್ಲಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಅಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಂಜೆ 7 ಗಂಟೆಯವರೆಗೆ ಮಳೆ ಕಡಿಮೆಯಾಗುವವರೆಗೆ ಅವರು ಜನರನ್ನು ರಕ್ಷಿಸಿದ್ದಾರೆ.</p>

<p>ಅಷ್ಟಕ್ಕೆ ಸಹೋದರರು ತಮ್ಮ ದೋಣಿಗಳನ್ನು ಓಮ್ನಿಯಲ್ಲಿ ತುಂಬಿಸಿ ಧಾವಿಸಿದರು. ಅವರನ್ನು ರಕ್ಷಿಸುವಷ್ಟರಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನೂರಾರು ಮನೆಗಳು ಜಲಾವೃತವಾಗಿರುವುದನ್ನು ಕಂಡು, ಸುರಿಯುತಿದ್ದ ಭಾರೀ ಮಳೆಯ ನಡುವೆಯೂ ಅಪಾಯದಲ್ಲಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಅಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಂಜೆ 7 ಗಂಟೆಯವರೆಗೆ ಮಳೆ ಕಡಿಮೆಯಾಗುವವರೆಗೆ ಅವರು ಜನರನ್ನು ರಕ್ಷಿಸಿದ್ದಾರೆ.</p>

ಅಷ್ಟಕ್ಕೆ ಸಹೋದರರು ತಮ್ಮ ದೋಣಿಗಳನ್ನು ಓಮ್ನಿಯಲ್ಲಿ ತುಂಬಿಸಿ ಧಾವಿಸಿದರು. ಅವರನ್ನು ರಕ್ಷಿಸುವಷ್ಟರಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನೂರಾರು ಮನೆಗಳು ಜಲಾವೃತವಾಗಿರುವುದನ್ನು ಕಂಡು, ಸುರಿಯುತಿದ್ದ ಭಾರೀ ಮಳೆಯ ನಡುವೆಯೂ ಅಪಾಯದಲ್ಲಿದ್ದ ಮನೆಗಳನ್ನು ಹುಡುಕಿಕೊಂಡು ಹೋಗಿ ಅಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸಂಜೆ 7 ಗಂಟೆಯವರೆಗೆ ಮಳೆ ಕಡಿಮೆಯಾಗುವವರೆಗೆ ಅವರು ಜನರನ್ನು ರಕ್ಷಿಸಿದ್ದಾರೆ.

58
<p>ಒಂದು ಕಯಾಕಿಂಗ್‌ನಲ್ಲಿ 2 ಮಂದಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇದೆ. ಆದರೆ ಈ ಸಹೋದರರು 4 ಮಂದಿಯನ್ನು ಕುಳ್ಳಿರಿಸಿ ರಕ್ಷಿಸಿದ್ದಾರೆ.</p>

<p>ಒಂದು ಕಯಾಕಿಂಗ್‌ನಲ್ಲಿ 2 ಮಂದಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇದೆ. ಆದರೆ ಈ ಸಹೋದರರು 4 ಮಂದಿಯನ್ನು ಕುಳ್ಳಿರಿಸಿ ರಕ್ಷಿಸಿದ್ದಾರೆ.</p>

ಒಂದು ಕಯಾಕಿಂಗ್‌ನಲ್ಲಿ 2 ಮಂದಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇದೆ. ಆದರೆ ಈ ಸಹೋದರರು 4 ಮಂದಿಯನ್ನು ಕುಳ್ಳಿರಿಸಿ ರಕ್ಷಿಸಿದ್ದಾರೆ.

68
<p>ಕೊಡಂಕೂರಿನ ಮನೆಯೊಂದರಲ್ಲಿ 7- 8 ಅಡಿ ನೀರು ತುಂಬಿತ್ತು, ಹತ್ತಿರ ಹೋಗಿ ನೋಡಿದರೆ, ಇಬ್ಬರು ವಯಸ್ಸಾದ ಕೂಲಿ ಕಾರ್ಮಿಕರರು ಮಾಡು ಹಿಡಿದು ನೇತಾಡುತಿದ್ದರು. ನೀರಿನ ರಭಸ ಎಷ್ಟಿಂತ್ತೆಂದರೆ ನನ್ನ ದೋಣಿ ನಿಲ್ಲಿಸಲಿಕ್ಕಾಗುತ್ತಿರಲಿಲ್ಲ.&nbsp;</p>

<p>ಕೊಡಂಕೂರಿನ ಮನೆಯೊಂದರಲ್ಲಿ 7- 8 ಅಡಿ ನೀರು ತುಂಬಿತ್ತು, ಹತ್ತಿರ ಹೋಗಿ ನೋಡಿದರೆ, ಇಬ್ಬರು ವಯಸ್ಸಾದ ಕೂಲಿ ಕಾರ್ಮಿಕರರು ಮಾಡು ಹಿಡಿದು ನೇತಾಡುತಿದ್ದರು. ನೀರಿನ ರಭಸ ಎಷ್ಟಿಂತ್ತೆಂದರೆ ನನ್ನ ದೋಣಿ ನಿಲ್ಲಿಸಲಿಕ್ಕಾಗುತ್ತಿರಲಿಲ್ಲ.&nbsp;</p>

ಕೊಡಂಕೂರಿನ ಮನೆಯೊಂದರಲ್ಲಿ 7- 8 ಅಡಿ ನೀರು ತುಂಬಿತ್ತು, ಹತ್ತಿರ ಹೋಗಿ ನೋಡಿದರೆ, ಇಬ್ಬರು ವಯಸ್ಸಾದ ಕೂಲಿ ಕಾರ್ಮಿಕರರು ಮಾಡು ಹಿಡಿದು ನೇತಾಡುತಿದ್ದರು. ನೀರಿನ ರಭಸ ಎಷ್ಟಿಂತ್ತೆಂದರೆ ನನ್ನ ದೋಣಿ ನಿಲ್ಲಿಸಲಿಕ್ಕಾಗುತ್ತಿರಲಿಲ್ಲ. 

78
<p>ದೋಣಿ ಹತ್ತಲಿಕ್ಕೆ ಅವರಿಗೆ ಆಗುತ್ತಿರಲಿಲ್ಲ. ಅವರು ನಮ್ಮನ್ನು ರಕ್ಷಿಸಿ, ನಿಮ್ಮ ಕಾಲು ಹಿಡಿಯುತ್ತೇವೆ ಎಂದು ಅಳುತ್ತಾ ಬೇಡುತಿದ್ದರು. ಕೊನೆಗೆ ನಾನು ಅವರಿಗೆ ಲೈಫ್‌ ಜಾಕೆಟ್‌ ತೊಡಿಸಿ, ಸಮೀಪದ ಬೇರೆ ಮನೆಗೆ ಹೋಗಿ ಕುರ್ಚಿಯನ್ನು ತಂದು, ವೃದ್ಧ ದಪಂತಿಗಳನ್ನು ಕುರ್ಚಿಯ ಮೇಲೆ ನಿಲ್ಲಿಸಿ ಅವರನ್ನು ದೋಣಿಗೆ ಹತ್ತಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ. ಇದು ನನ್ನ ಜೀವನದ ಅತ್ಯಂತ ಸಾರ್ಥಕ ಕೆಲಸ ಎನ್ನುತ್ತಾರೆ ಇಮ್ತಿಯಾಜ್‌.</p>

<p>ದೋಣಿ ಹತ್ತಲಿಕ್ಕೆ ಅವರಿಗೆ ಆಗುತ್ತಿರಲಿಲ್ಲ. ಅವರು ನಮ್ಮನ್ನು ರಕ್ಷಿಸಿ, ನಿಮ್ಮ ಕಾಲು ಹಿಡಿಯುತ್ತೇವೆ ಎಂದು ಅಳುತ್ತಾ ಬೇಡುತಿದ್ದರು. ಕೊನೆಗೆ ನಾನು ಅವರಿಗೆ ಲೈಫ್‌ ಜಾಕೆಟ್‌ ತೊಡಿಸಿ, ಸಮೀಪದ ಬೇರೆ ಮನೆಗೆ ಹೋಗಿ ಕುರ್ಚಿಯನ್ನು ತಂದು, ವೃದ್ಧ ದಪಂತಿಗಳನ್ನು ಕುರ್ಚಿಯ ಮೇಲೆ ನಿಲ್ಲಿಸಿ ಅವರನ್ನು ದೋಣಿಗೆ ಹತ್ತಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ. ಇದು ನನ್ನ ಜೀವನದ ಅತ್ಯಂತ ಸಾರ್ಥಕ ಕೆಲಸ ಎನ್ನುತ್ತಾರೆ ಇಮ್ತಿಯಾಜ್‌.</p>

ದೋಣಿ ಹತ್ತಲಿಕ್ಕೆ ಅವರಿಗೆ ಆಗುತ್ತಿರಲಿಲ್ಲ. ಅವರು ನಮ್ಮನ್ನು ರಕ್ಷಿಸಿ, ನಿಮ್ಮ ಕಾಲು ಹಿಡಿಯುತ್ತೇವೆ ಎಂದು ಅಳುತ್ತಾ ಬೇಡುತಿದ್ದರು. ಕೊನೆಗೆ ನಾನು ಅವರಿಗೆ ಲೈಫ್‌ ಜಾಕೆಟ್‌ ತೊಡಿಸಿ, ಸಮೀಪದ ಬೇರೆ ಮನೆಗೆ ಹೋಗಿ ಕುರ್ಚಿಯನ್ನು ತಂದು, ವೃದ್ಧ ದಪಂತಿಗಳನ್ನು ಕುರ್ಚಿಯ ಮೇಲೆ ನಿಲ್ಲಿಸಿ ಅವರನ್ನು ದೋಣಿಗೆ ಹತ್ತಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ. ಇದು ನನ್ನ ಜೀವನದ ಅತ್ಯಂತ ಸಾರ್ಥಕ ಕೆಲಸ ಎನ್ನುತ್ತಾರೆ ಇಮ್ತಿಯಾಜ್‌.

88
<p>ಮಹಾಮಳೆಗೆ ಅಲೆವೂರು ಪರಿಸರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಮತ್ತು ಜಾನುವಾರುಗಳನ್ನು ಅಪದ್ಭಾಂದವ ಶೇಖರ್‌ ಮಡಿವಾಳ (ಶೇಖರಣ್ಣ) ಅವರು ತನ್ನ ಜೀವದ ಹಂಗನ್ನು ತನ್ನ ದೋಣಿಲ್ಲಿ ರಕ್ಷಿಸಿದ್ದಾರೆ.</p>

<p>ಮಹಾಮಳೆಗೆ ಅಲೆವೂರು ಪರಿಸರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಮತ್ತು ಜಾನುವಾರುಗಳನ್ನು ಅಪದ್ಭಾಂದವ ಶೇಖರ್‌ ಮಡಿವಾಳ (ಶೇಖರಣ್ಣ) ಅವರು ತನ್ನ ಜೀವದ ಹಂಗನ್ನು ತನ್ನ ದೋಣಿಲ್ಲಿ ರಕ್ಷಿಸಿದ್ದಾರೆ.</p>

ಮಹಾಮಳೆಗೆ ಅಲೆವೂರು ಪರಿಸರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 20ಕ್ಕೂ ಹೆಚ್ಚು ಜನರನ್ನು ಮತ್ತು ಜಾನುವಾರುಗಳನ್ನು ಅಪದ್ಭಾಂದವ ಶೇಖರ್‌ ಮಡಿವಾಳ (ಶೇಖರಣ್ಣ) ಅವರು ತನ್ನ ಜೀವದ ಹಂಗನ್ನು ತನ್ನ ದೋಣಿಲ್ಲಿ ರಕ್ಷಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved