MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕೊಪ್ಪಳದಲ್ಲಿ ಮರಗಳು ಒಣಗುವುದನ್ನು ನೋಡಿ ಬೆಚ್ಚಿ ಬಿದ್ದ ಜನ..!

ಕೊಪ್ಪಳದಲ್ಲಿ ಮರಗಳು ಒಣಗುವುದನ್ನು ನೋಡಿ ಬೆಚ್ಚಿ ಬಿದ್ದ ಜನ..!

ಸೋಮರಡ್ಡಿ ಅಳವಂಡಿಕೊಪ್ಪಳ(ಡಿ.03): ಇದ್ದಕ್ಕಿದ್ದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿದೆ. ಕಳೆದೊಂದು ತಿಂಗಳಿಂದ ಅತೀ ಸಣ್ಣ ಮರವೂ ಸೇರಿದಂತೆ ದೊಡ್ಡ ದೊಡ್ಡ ಬೇವಿನ ಮರಗಳು ಏಕಾಏಕಿ ಒಣಗಲಾರಂಭಿಸಿದ್ದು, ಆತಂಕಕ್ಕೆ ಹುಟ್ಟಿಸಿದೆ. 

2 Min read
Kannadaprabha News | Asianet News
Published : Dec 04 2020, 02:20 PM IST| Updated : Dec 04 2020, 02:28 PM IST
Share this Photo Gallery
  • FB
  • TW
  • Linkdin
  • Whatsapp
18
<p>ಇದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರವದವರಿಗೂ ಹೊಸ ಸಮಸ್ಯೆಯಾಗಿ ಕಾಣುತ್ತಿದೆ. ಮೊದಲ ಬಾರಿ ಇಂಥದ್ದೊಂದು ಸಮಸ್ಯೆಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಮಳೆಗಾಲ ಈಗಷ್ಟೇ ಮುಗಿದಿದ್ದು, ಆಗಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ಬೇವಿನ ಮರಗಳು ಮಾತ್ರ ಏಕಾಏಕಿ ಒಣಗಲಾರಂಭಿಸಿವೆ.</p>

<p>ಇದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರವದವರಿಗೂ ಹೊಸ ಸಮಸ್ಯೆಯಾಗಿ ಕಾಣುತ್ತಿದೆ. ಮೊದಲ ಬಾರಿ ಇಂಥದ್ದೊಂದು ಸಮಸ್ಯೆಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಮಳೆಗಾಲ ಈಗಷ್ಟೇ ಮುಗಿದಿದ್ದು, ಆಗಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ಬೇವಿನ ಮರಗಳು ಮಾತ್ರ ಏಕಾಏಕಿ ಒಣಗಲಾರಂಭಿಸಿವೆ.</p>

ಇದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರವದವರಿಗೂ ಹೊಸ ಸಮಸ್ಯೆಯಾಗಿ ಕಾಣುತ್ತಿದೆ. ಮೊದಲ ಬಾರಿ ಇಂಥದ್ದೊಂದು ಸಮಸ್ಯೆಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಮಳೆಗಾಲ ಈಗಷ್ಟೇ ಮುಗಿದಿದ್ದು, ಆಗಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ಬೇವಿನ ಮರಗಳು ಮಾತ್ರ ಏಕಾಏಕಿ ಒಣಗಲಾರಂಭಿಸಿವೆ.

28
<p>ಯಾವುದಾದರೂ ಒಂದು ಬೇವಿನ ಮರ ಅಥವಾ ಒಂದು ಏರಿಯಾ ಬೇವಿನ ಮರ ಒಣಗುತ್ತಿದ್ದರೆ ಏನೋ ಸಮಸ್ಯೆ ಇದೆ ಎನ್ನಬಹುದಿತ್ತು. ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿವೆ. ಕೆಲವೊಂದು ಈಗಾಗಲೇ ಸಂಪೂರ್ಣ ಒಣಗಿವೆ. ಈ ರೀತಿ ಬೇವಿನ ಮರಗಳು ಅಷ್ಟು ಸಂಪೂರ್ಣ ಒಣಗಿದರೆ ಪರಿಸರದ ಅಸಮತೋಲನ ಅಥವಾ ಏರುಪೇರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>

<p>ಯಾವುದಾದರೂ ಒಂದು ಬೇವಿನ ಮರ ಅಥವಾ ಒಂದು ಏರಿಯಾ ಬೇವಿನ ಮರ ಒಣಗುತ್ತಿದ್ದರೆ ಏನೋ ಸಮಸ್ಯೆ ಇದೆ ಎನ್ನಬಹುದಿತ್ತು. ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿವೆ. ಕೆಲವೊಂದು ಈಗಾಗಲೇ ಸಂಪೂರ್ಣ ಒಣಗಿವೆ. ಈ ರೀತಿ ಬೇವಿನ ಮರಗಳು ಅಷ್ಟು ಸಂಪೂರ್ಣ ಒಣಗಿದರೆ ಪರಿಸರದ ಅಸಮತೋಲನ ಅಥವಾ ಏರುಪೇರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>

ಯಾವುದಾದರೂ ಒಂದು ಬೇವಿನ ಮರ ಅಥವಾ ಒಂದು ಏರಿಯಾ ಬೇವಿನ ಮರ ಒಣಗುತ್ತಿದ್ದರೆ ಏನೋ ಸಮಸ್ಯೆ ಇದೆ ಎನ್ನಬಹುದಿತ್ತು. ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿವೆ. ಕೆಲವೊಂದು ಈಗಾಗಲೇ ಸಂಪೂರ್ಣ ಒಣಗಿವೆ. ಈ ರೀತಿ ಬೇವಿನ ಮರಗಳು ಅಷ್ಟು ಸಂಪೂರ್ಣ ಒಣಗಿದರೆ ಪರಿಸರದ ಅಸಮತೋಲನ ಅಥವಾ ಏರುಪೇರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

38
<p>ಬೇವಿನ ಮರ ಹೊರತುಪಡಿಸಿ ಬೇರೆ ಯಾವುದೇ ಮರಗಳು ಒಣಗುತ್ತಿಲ್ಲ. ಇದು ಯಾಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಹಿಂದೆ ಯಾವಾಗಲೂ ಈ ರೀತಿ ಬೇವಿನ ಮರಗಳು ಒಣಗಿದ ಉದಾಹರಣೆ ಇಲ್ಲ ಎನ್ನುತ್ತಾರೆ.</p>

<p>ಬೇವಿನ ಮರ ಹೊರತುಪಡಿಸಿ ಬೇರೆ ಯಾವುದೇ ಮರಗಳು ಒಣಗುತ್ತಿಲ್ಲ. ಇದು ಯಾಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಹಿಂದೆ ಯಾವಾಗಲೂ ಈ ರೀತಿ ಬೇವಿನ ಮರಗಳು ಒಣಗಿದ ಉದಾಹರಣೆ ಇಲ್ಲ ಎನ್ನುತ್ತಾರೆ.</p>

ಬೇವಿನ ಮರ ಹೊರತುಪಡಿಸಿ ಬೇರೆ ಯಾವುದೇ ಮರಗಳು ಒಣಗುತ್ತಿಲ್ಲ. ಇದು ಯಾಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಹಿಂದೆ ಯಾವಾಗಲೂ ಈ ರೀತಿ ಬೇವಿನ ಮರಗಳು ಒಣಗಿದ ಉದಾಹರಣೆ ಇಲ್ಲ ಎನ್ನುತ್ತಾರೆ.

48
<p>ಇದನ್ನು ಕೆಲವರು ಡೈ ಬ್ಯಾಕ್‌ ಡಿಸೀಜ್‌ ಎಂದು ಕರೆಯುತ್ತಿದ್ದಾರೆ. ಫಂಗಸ್‌ ರೋಗ ತರಹ ಬೇವಿನ ಮರಕ್ಕೆ ಬಂದಿದ್ದು, ವಿಪರೀತ ಹರಡುತ್ತಿದೆ. ಸೊರಗು ರೋಗ ಎನ್ನಲಾಗುತ್ತಿದೆ. ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಈ ರೋಗ ಆಗಾಗ ಬರುತ್ತದೆ. ಆದರೆ, ಈ ವರ್ಷ ಅತಿಯಾದ ತಂಪಿನಿಂದಾಗಿ ವಿಪರೀತವಾಗಿ ಹರಡುತ್ತಿದೆ ಎನ್ನುತ್ತಾರೆ ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ.</p>

<p>ಇದನ್ನು ಕೆಲವರು ಡೈ ಬ್ಯಾಕ್‌ ಡಿಸೀಜ್‌ ಎಂದು ಕರೆಯುತ್ತಿದ್ದಾರೆ. ಫಂಗಸ್‌ ರೋಗ ತರಹ ಬೇವಿನ ಮರಕ್ಕೆ ಬಂದಿದ್ದು, ವಿಪರೀತ ಹರಡುತ್ತಿದೆ. ಸೊರಗು ರೋಗ ಎನ್ನಲಾಗುತ್ತಿದೆ. ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಈ ರೋಗ ಆಗಾಗ ಬರುತ್ತದೆ. ಆದರೆ, ಈ ವರ್ಷ ಅತಿಯಾದ ತಂಪಿನಿಂದಾಗಿ ವಿಪರೀತವಾಗಿ ಹರಡುತ್ತಿದೆ ಎನ್ನುತ್ತಾರೆ ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ.</p>

ಇದನ್ನು ಕೆಲವರು ಡೈ ಬ್ಯಾಕ್‌ ಡಿಸೀಜ್‌ ಎಂದು ಕರೆಯುತ್ತಿದ್ದಾರೆ. ಫಂಗಸ್‌ ರೋಗ ತರಹ ಬೇವಿನ ಮರಕ್ಕೆ ಬಂದಿದ್ದು, ವಿಪರೀತ ಹರಡುತ್ತಿದೆ. ಸೊರಗು ರೋಗ ಎನ್ನಲಾಗುತ್ತಿದೆ. ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಈ ರೋಗ ಆಗಾಗ ಬರುತ್ತದೆ. ಆದರೆ, ಈ ವರ್ಷ ಅತಿಯಾದ ತಂಪಿನಿಂದಾಗಿ ವಿಪರೀತವಾಗಿ ಹರಡುತ್ತಿದೆ ಎನ್ನುತ್ತಾರೆ ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ.

58
<p>ಇದನ್ನು ನಿಯಂತ್ರಣ ಮಾಡಲು ತಾಮ್ರ ಆಧರಿತ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಿ ಸಿಂಪರಣೆ ಮಾಡಬೇಕು ಅಥವಾ ಅದರದೆ ಗಿಡದ ತಪ್ಪಲವನ್ನು ಮಣ್ಣಿನಲ್ಲಿ ಬೆರೆಸಿ ಮರಕ್ಕೆ ಸವರಬೇಕು ಎನ್ನುತ್ತಾರೆ. ನಾವೆಂದೂ ಇಷ್ಟುದೊಡ್ಡ ಪ್ರಮಾಣದಲ್ಲಿ ಬೇವಿನ ಮರಗಳು ಒಣಗುವುದನ್ನು ನೋಡಿಲ್ಲ. ಈ ಬಗ್ಗೆ ಪರಿಶೀಲಿಸಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಕ್ಕೂ ತಿಳಿಸಿದ್ದೇವೆ ಎಂದು ಕೊಪ್ಪಳದ ಎಎಫ್‌ಒ ನಾಗರಾಜ ತಿಳಿಸಿದ್ದಾರೆ.&nbsp;</p>

<p>ಇದನ್ನು ನಿಯಂತ್ರಣ ಮಾಡಲು ತಾಮ್ರ ಆಧರಿತ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಿ ಸಿಂಪರಣೆ ಮಾಡಬೇಕು ಅಥವಾ ಅದರದೆ ಗಿಡದ ತಪ್ಪಲವನ್ನು ಮಣ್ಣಿನಲ್ಲಿ ಬೆರೆಸಿ ಮರಕ್ಕೆ ಸವರಬೇಕು ಎನ್ನುತ್ತಾರೆ. ನಾವೆಂದೂ ಇಷ್ಟುದೊಡ್ಡ ಪ್ರಮಾಣದಲ್ಲಿ ಬೇವಿನ ಮರಗಳು ಒಣಗುವುದನ್ನು ನೋಡಿಲ್ಲ. ಈ ಬಗ್ಗೆ ಪರಿಶೀಲಿಸಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಕ್ಕೂ ತಿಳಿಸಿದ್ದೇವೆ ಎಂದು ಕೊಪ್ಪಳದ ಎಎಫ್‌ಒ ನಾಗರಾಜ ತಿಳಿಸಿದ್ದಾರೆ.&nbsp;</p>

ಇದನ್ನು ನಿಯಂತ್ರಣ ಮಾಡಲು ತಾಮ್ರ ಆಧರಿತ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಿ ಸಿಂಪರಣೆ ಮಾಡಬೇಕು ಅಥವಾ ಅದರದೆ ಗಿಡದ ತಪ್ಪಲವನ್ನು ಮಣ್ಣಿನಲ್ಲಿ ಬೆರೆಸಿ ಮರಕ್ಕೆ ಸವರಬೇಕು ಎನ್ನುತ್ತಾರೆ. ನಾವೆಂದೂ ಇಷ್ಟುದೊಡ್ಡ ಪ್ರಮಾಣದಲ್ಲಿ ಬೇವಿನ ಮರಗಳು ಒಣಗುವುದನ್ನು ನೋಡಿಲ್ಲ. ಈ ಬಗ್ಗೆ ಪರಿಶೀಲಿಸಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಕ್ಕೂ ತಿಳಿಸಿದ್ದೇವೆ ಎಂದು ಕೊಪ್ಪಳದ ಎಎಫ್‌ಒ ನಾಗರಾಜ ತಿಳಿಸಿದ್ದಾರೆ. 

68
<p>ಹವಾಮಾನದ ವೈಪರೀತ್ಯದಿಂದ ಹೀಗಾಗುತ್ತಿದೆ. ಕಲುಷಿತಗೊಂಡಿರುವ ಹವಾಮಾನವೇ ಇದಕ್ಕೆ ಕಾರಣವಾಗಿದೆ. ಈ ವರ್ಷ ಅತಿಯಾದ ಮಳೆಯಿಂದ ತಂಪು ಹೆಚ್ಚಾಗಿದ್ದರಿಂದ ಹರಡುವ ಪ್ರಮಾಣ ಅಧಿಕವಾಗಿದೆ ಎಂದು ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದ್ದಾರೆ.</p>

<p>ಹವಾಮಾನದ ವೈಪರೀತ್ಯದಿಂದ ಹೀಗಾಗುತ್ತಿದೆ. ಕಲುಷಿತಗೊಂಡಿರುವ ಹವಾಮಾನವೇ ಇದಕ್ಕೆ ಕಾರಣವಾಗಿದೆ. ಈ ವರ್ಷ ಅತಿಯಾದ ಮಳೆಯಿಂದ ತಂಪು ಹೆಚ್ಚಾಗಿದ್ದರಿಂದ ಹರಡುವ ಪ್ರಮಾಣ ಅಧಿಕವಾಗಿದೆ ಎಂದು ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದ್ದಾರೆ.</p>

ಹವಾಮಾನದ ವೈಪರೀತ್ಯದಿಂದ ಹೀಗಾಗುತ್ತಿದೆ. ಕಲುಷಿತಗೊಂಡಿರುವ ಹವಾಮಾನವೇ ಇದಕ್ಕೆ ಕಾರಣವಾಗಿದೆ. ಈ ವರ್ಷ ಅತಿಯಾದ ಮಳೆಯಿಂದ ತಂಪು ಹೆಚ್ಚಾಗಿದ್ದರಿಂದ ಹರಡುವ ಪ್ರಮಾಣ ಅಧಿಕವಾಗಿದೆ ಎಂದು ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದ್ದಾರೆ.

78
<p>ಈಗಾಗಲೇ ಮರಗಳು ಒಣಗುತ್ತಿರುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಪಟ್ಟಣ ಪಂಚಾಯಿತಿಗೂ ಮನವಿ ಮಾಡಿದ್ದೇನೆ. ಇವುಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಭಾಗ್ಯನಗರ ನ್ಯಾಯವಾದಿ ಪರಶುರಾಮ ತಿಳಿಸಿದ್ದಾರೆ.&nbsp;</p>

<p>ಈಗಾಗಲೇ ಮರಗಳು ಒಣಗುತ್ತಿರುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಪಟ್ಟಣ ಪಂಚಾಯಿತಿಗೂ ಮನವಿ ಮಾಡಿದ್ದೇನೆ. ಇವುಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಭಾಗ್ಯನಗರ ನ್ಯಾಯವಾದಿ ಪರಶುರಾಮ ತಿಳಿಸಿದ್ದಾರೆ.&nbsp;</p>

ಈಗಾಗಲೇ ಮರಗಳು ಒಣಗುತ್ತಿರುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಪಟ್ಟಣ ಪಂಚಾಯಿತಿಗೂ ಮನವಿ ಮಾಡಿದ್ದೇನೆ. ಇವುಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಭಾಗ್ಯನಗರ ನ್ಯಾಯವಾದಿ ಪರಶುರಾಮ ತಿಳಿಸಿದ್ದಾರೆ. 

88
<p>ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ರೀತಿ ಬೇವಿನ ಮರಗಳು ಏಕಾಏಕಿ ಒಣಗಬಾರದು. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುವುದು ಎಂದು ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಡಾ. ರವಿ ಹೇಳಿದ್ದಾರೆ.&nbsp;</p>

<p>ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ರೀತಿ ಬೇವಿನ ಮರಗಳು ಏಕಾಏಕಿ ಒಣಗಬಾರದು. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುವುದು ಎಂದು ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಡಾ. ರವಿ ಹೇಳಿದ್ದಾರೆ.&nbsp;</p>

ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ರೀತಿ ಬೇವಿನ ಮರಗಳು ಏಕಾಏಕಿ ಒಣಗಬಾರದು. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುವುದು ಎಂದು ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಡಾ. ರವಿ ಹೇಳಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved