ಕೊರೋನಾ ದೂರವಾಗಲಿ.. ಸ್ವಾಮೀಜಿಗಳು ಮತ್ತು ನಾಯಕರಿಂದ ಇಷ್ಟಲಿಂಗ ಪೂಜೆ
ಧಾರವಾಡ/ ದಾವಣಗೆರೆ/ ಚಿತ್ರದುರ್ಗ(ಏ. 13) ಕೊರೋನಾ ಮಹಾಮಾರಿ ಹೊಡೆದು ಓಡಿಸಲು ಇಷ್ಟಲಿಂಗ ಪೂಜೆ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭೆ ಕರೆ ನೀಡಿತ್ತು. ಸ್ವಾಮೀಜಿಗಳು ಗಣ್ಯರು ಇಷ್ಟಲಿಂಗ ಪೂಜೆ ಸಲ್ಲಿಸಿದರು.
112

ಸ್ವಾಮೀಜಿಗಳಿಂದ ಪೂಜೆ
ಸ್ವಾಮೀಜಿಗಳಿಂದ ಪೂಜೆ
212
ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ
ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ
312
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ
412
ಹಾವೇರಿ ಅಗಡಿ ಅಕ್ಕಿ ಮಠದ ಶ್ರೀಗಳಿಂದ ಇಷ್ಟಲಿಂಗ ಪೂಜೆ..
ಹಾವೇರಿ ಅಗಡಿ ಅಕ್ಕಿ ಮಠದ ಶ್ರೀಗಳಿಂದ ಇಷ್ಟಲಿಂಗ ಪೂಜೆ..
512
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗಳು
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗಳು
612
ಮಾದಾರ ಚೆನ್ನಯ್ಯ ಸ್ವಾಮೀಜಿ
ಮಾದಾರ ಚೆನ್ನಯ್ಯ ಸ್ವಾಮೀಜಿ
712
ಶಿವಮೂರ್ತಿ ಮುರುಘಾಶರಣರು
ಶಿವಮೂರ್ತಿ ಮುರುಘಾಶರಣರು
812
ಹರಿಹರದ ಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಪೂಜೆ
ಹರಿಹರದ ಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಪೂಜೆ
912
ಇಷ್ಟಲಿಂಗ ಪೂಜೆ
ಇಷ್ಟಲಿಂಗ ಪೂಜೆ
1012
ಮಾಜಿ ಸಚಿವ ಎಂಬಿ ಪಾಟೀಲ್
ಮಾಜಿ ಸಚಿವ ಎಂಬಿ ಪಾಟೀಲ್
1112
ಸ್ವಾಮೀಜಿಗಳಿಂದ ಪೂಜೆ
ಸ್ವಾಮೀಜಿಗಳಿಂದ ಪೂಜೆ
1212
ಹೊಸಪೇಟೆಯಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಾಲಿಸಿದ್ದಯ್ಯ ಸ್ವಾಮಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಹೊಸಪೇಟೆಯಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಾಲಿಸಿದ್ದಯ್ಯ ಸ್ವಾಮಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
Latest Videos