ಕೊಪ್ಪಳ: ರಾಮಮಂದಿರ ನಿರ್ಮಾಣ, ಅಂಜನಾದ್ರಿ ಬೆಟ್ಟದಿಂದ ಶಿಲೆ, ಮಣ್ಣು, ಜಲ ಸಂಗ್ರಹ
ಕೊಪ್ಪಳ(ಜು.25): ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಇರುವ ಹಿನ್ನಲೆಯಲ್ಲಿ ಅಯೋಧ್ಯೆಗೆ ಅಂಜನಾದ್ರಿಯಿಂದ ಶಿಲೆ, ಮಣ್ಣು, ಜಲ ಕಳುಹಿಸಿ ಕೊಡಲಾಗುವುದು ಎಂದು ಶ್ರೀ ರಾಮಸೇನಾ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಹೇಳಿದ್ದಾರೆ.
15

<p>ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಪರ್ವತ </p>
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಪರ್ವತ
25
<p>ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟ</p>
ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟ
35
<p>ಈಗಾಗಲೇ ಶಿಲೆ ಸಂಗ್ರಹಿಸಿರುವ ಶ್ರೀರಾಮ ಸೇನಾ ಮುಖಂಡರು</p>
ಈಗಾಗಲೇ ಶಿಲೆ ಸಂಗ್ರಹಿಸಿರುವ ಶ್ರೀರಾಮ ಸೇನಾ ಮುಖಂಡರು
45
<p>ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿಯ ಶಿಲೆ, ಮಣ್ಣು, ಜಲ ಬಳಕೆ, ಇಟ್ಟಿಗೆ ಆಕಾರದ ಶಿಲೆಗೆ ಬೆಳ್ಳಿ ಕವಚ ಹೊದಿಕೆ ಮಾಡಲಾಗುವುದು</p>
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿಯ ಶಿಲೆ, ಮಣ್ಣು, ಜಲ ಬಳಕೆ, ಇಟ್ಟಿಗೆ ಆಕಾರದ ಶಿಲೆಗೆ ಬೆಳ್ಳಿ ಕವಚ ಹೊದಿಕೆ ಮಾಡಲಾಗುವುದು
55
<p>ಜುಲೈ 29 ರಂದು ಅಂಜನಾದ್ರಿ ಪರ್ವತದಲ್ಲಿ ಶಿಲೆ,ಮಣ್ಣು, ಜಲಕ್ಕೆ ಪೂಜೆ, ಅಂದೇ ಶಿಲೆ,ಮಣ್ಣು, ಜಲದೊಂದಿಗೆ ಅಯೋಧ್ಯೆಗೆ ತೆರಳಲಾಗುವುದು ಎಂದ ಗಂಗಾಧರ ಕುಲಕರ್ಣಿ</p>
ಜುಲೈ 29 ರಂದು ಅಂಜನಾದ್ರಿ ಪರ್ವತದಲ್ಲಿ ಶಿಲೆ,ಮಣ್ಣು, ಜಲಕ್ಕೆ ಪೂಜೆ, ಅಂದೇ ಶಿಲೆ,ಮಣ್ಣು, ಜಲದೊಂದಿಗೆ ಅಯೋಧ್ಯೆಗೆ ತೆರಳಲಾಗುವುದು ಎಂದ ಗಂಗಾಧರ ಕುಲಕರ್ಣಿ
Latest Videos