MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಗಂಗಾವತಿ: ಕೊರೋನಾ ಭೀತಿ, ಮನೆ ಮನೆಯಲ್ಲಿ ರಾ​ಧೆ ​ಕೃಷ್ಣಾವತಾರ..!

ಗಂಗಾವತಿ: ಕೊರೋನಾ ಭೀತಿ, ಮನೆ ಮನೆಯಲ್ಲಿ ರಾ​ಧೆ ​ಕೃಷ್ಣಾವತಾರ..!

ಗಂಗಾವತಿ(ಆ.12): ಮಹಾಮಾರಿ ಕೊರೋನಾ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಕೃಷ್ಣಾಷ್ಟಮಿಯನ್ನು ವಿಶಿಷ್ಟ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗ​ರ​ದ​ಲ್ಲಿ ಸರಳವಾಗಿ ಆಚರಿಸಲಾಗಿದೆ.  

1 Min read
Kannadaprabha News | Asianet News
Published : Aug 12 2020, 12:07 PM IST| Updated : Aug 12 2020, 12:10 PM IST
Share this Photo Gallery
  • FB
  • TW
  • Linkdin
  • Whatsapp
14
<p>ಪ್ರತಿ ವರ್ಷ ಶಾಲೆಗಳಲ್ಲಿ ಶ್ರೀ ಕೃಷ್ಣರಾಧೆಯರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಪ್ರಸ್ತುತ ಕೊವೀಡ್‌ ಸೋಂಕು ಹರುಡುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮನೆ ಮನೆಯಲ್ಲಿ ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ಭೂಷಣ ಧರಿಸಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.</p>

<p>ಪ್ರತಿ ವರ್ಷ ಶಾಲೆಗಳಲ್ಲಿ ಶ್ರೀ ಕೃಷ್ಣರಾಧೆಯರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಪ್ರಸ್ತುತ ಕೊವೀಡ್‌ ಸೋಂಕು ಹರುಡುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮನೆ ಮನೆಯಲ್ಲಿ ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ಭೂಷಣ ಧರಿಸಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.</p>

ಪ್ರತಿ ವರ್ಷ ಶಾಲೆಗಳಲ್ಲಿ ಶ್ರೀ ಕೃಷ್ಣರಾಧೆಯರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಪ್ರಸ್ತುತ ಕೊವೀಡ್‌ ಸೋಂಕು ಹರುಡುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮನೆ ಮನೆಯಲ್ಲಿ ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷ ಭೂಷಣ ಧರಿಸಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ.

24
<p>ರಾಧೆಯ ವೇಷ ಭೂಷಣ ಧರಿಸಿ ಗಮನ ಸೆಳೆದ ತಾಲೂಕಿನ ಕೇಸರಹಟ್ಟಿಯಲ್ಲಿ ಮಲ್ಲಿಕಾರ್ಜುನ ಚೆಕೋಟಿ ಎನ್ನುವರ ಪುತ್ರಿ ಸನ್ನಿಧಿ&nbsp;</p>

<p>ರಾಧೆಯ ವೇಷ ಭೂಷಣ ಧರಿಸಿ ಗಮನ ಸೆಳೆದ ತಾಲೂಕಿನ ಕೇಸರಹಟ್ಟಿಯಲ್ಲಿ ಮಲ್ಲಿಕಾರ್ಜುನ ಚೆಕೋಟಿ ಎನ್ನುವರ ಪುತ್ರಿ ಸನ್ನಿಧಿ&nbsp;</p>

ರಾಧೆಯ ವೇಷ ಭೂಷಣ ಧರಿಸಿ ಗಮನ ಸೆಳೆದ ತಾಲೂಕಿನ ಕೇಸರಹಟ್ಟಿಯಲ್ಲಿ ಮಲ್ಲಿಕಾರ್ಜುನ ಚೆಕೋಟಿ ಎನ್ನುವರ ಪುತ್ರಿ ಸನ್ನಿಧಿ 

34
<p>ಗಂಗಾವತಿ ನಗರದ ಕರೂಣ ರೂರಲ್‌ ಡೆವಲಪಮೆಂಟ್‌ ಸೊಸೈಟಿಯಲ್ಲಿ ವೈಭವ ಪ್ಯಾಟಿ ವಿಜಯ ಯಾದವ ಎನ್ನುವ ಒಂದು ವರ್ಷದ ಮಗುವಿಗೆ ಶ್ರೀಕೃಷ್ಣನ ವೇಷ ಭೂಷಣ ಧರಿಸಲಾಗಿತ್ತು. ಗಂಗಾವತಿಯ ಬಿ.ಕೆ. ರಾಘವೇಂದ್ರ ಎನ್ನುವರ ಪುತ್ರಿ ಸಂಪ್ರಿತ್‌ ಬಿ.ಕೆ ಎನ್ನುವ ಬಾಲಕ ಕೃಷ್ಣನ ವೇಷ ಗಮನ ಸೆಳೆಯಿತು. ಕೇಸರಹಟ್ಟಿಗ್ರಾಮದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>

<p>ಗಂಗಾವತಿ ನಗರದ ಕರೂಣ ರೂರಲ್‌ ಡೆವಲಪಮೆಂಟ್‌ ಸೊಸೈಟಿಯಲ್ಲಿ ವೈಭವ ಪ್ಯಾಟಿ ವಿಜಯ ಯಾದವ ಎನ್ನುವ ಒಂದು ವರ್ಷದ ಮಗುವಿಗೆ ಶ್ರೀಕೃಷ್ಣನ ವೇಷ ಭೂಷಣ ಧರಿಸಲಾಗಿತ್ತು. ಗಂಗಾವತಿಯ ಬಿ.ಕೆ. ರಾಘವೇಂದ್ರ ಎನ್ನುವರ ಪುತ್ರಿ ಸಂಪ್ರಿತ್‌ ಬಿ.ಕೆ ಎನ್ನುವ ಬಾಲಕ ಕೃಷ್ಣನ ವೇಷ ಗಮನ ಸೆಳೆಯಿತು. ಕೇಸರಹಟ್ಟಿಗ್ರಾಮದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>

ಗಂಗಾವತಿ ನಗರದ ಕರೂಣ ರೂರಲ್‌ ಡೆವಲಪಮೆಂಟ್‌ ಸೊಸೈಟಿಯಲ್ಲಿ ವೈಭವ ಪ್ಯಾಟಿ ವಿಜಯ ಯಾದವ ಎನ್ನುವ ಒಂದು ವರ್ಷದ ಮಗುವಿಗೆ ಶ್ರೀಕೃಷ್ಣನ ವೇಷ ಭೂಷಣ ಧರಿಸಲಾಗಿತ್ತು. ಗಂಗಾವತಿಯ ಬಿ.ಕೆ. ರಾಘವೇಂದ್ರ ಎನ್ನುವರ ಪುತ್ರಿ ಸಂಪ್ರಿತ್‌ ಬಿ.ಕೆ ಎನ್ನುವ ಬಾಲಕ ಕೃಷ್ಣನ ವೇಷ ಗಮನ ಸೆಳೆಯಿತು. ಕೇಸರಹಟ್ಟಿಗ್ರಾಮದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

44
<p>ನಗರದ ಸತ್ಯನಾರಾಯಣ ಪೇಟೆಯ ಪೇಜಾವರ ಮಠದ ವಿಜಯ ಧ್ವಜ ವಿದ್ಯಾಪೀಠದಲ್ಲಿ ಶ್ರೀಕೃಷ್ಣಾಷ್ಟಮಿಯನ್ನು ಶ್ರ​ದ್ಧಾ ಭಕ್ತಿಯಿಂದ ಆಚರಿಸಿದರು. ಶ್ರೀಕೃಷ್ಣನಿಗೆ ಅಗ್ರ್ಯೆ ಬಿಡುವದರ ಮೂಲಕ ಕೃಷ್ಣನಾಷ್ಟಮಿಯನ್ನು ಆಚರಿಸಿದರು. ವಿವಿಧ ದೇವಸ್ಥಾನಗಳಲ್ಲಿ ಶ್ರೀ ​ಕೃಷ್ಣ ಜನ್ಮಾಷ್ಟಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.</p>

<p>ನಗರದ ಸತ್ಯನಾರಾಯಣ ಪೇಟೆಯ ಪೇಜಾವರ ಮಠದ ವಿಜಯ ಧ್ವಜ ವಿದ್ಯಾಪೀಠದಲ್ಲಿ ಶ್ರೀಕೃಷ್ಣಾಷ್ಟಮಿಯನ್ನು ಶ್ರ​ದ್ಧಾ ಭಕ್ತಿಯಿಂದ ಆಚರಿಸಿದರು. ಶ್ರೀಕೃಷ್ಣನಿಗೆ ಅಗ್ರ್ಯೆ ಬಿಡುವದರ ಮೂಲಕ ಕೃಷ್ಣನಾಷ್ಟಮಿಯನ್ನು ಆಚರಿಸಿದರು. ವಿವಿಧ ದೇವಸ್ಥಾನಗಳಲ್ಲಿ ಶ್ರೀ ​ಕೃಷ್ಣ ಜನ್ಮಾಷ್ಟಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.</p>

ನಗರದ ಸತ್ಯನಾರಾಯಣ ಪೇಟೆಯ ಪೇಜಾವರ ಮಠದ ವಿಜಯ ಧ್ವಜ ವಿದ್ಯಾಪೀಠದಲ್ಲಿ ಶ್ರೀಕೃಷ್ಣಾಷ್ಟಮಿಯನ್ನು ಶ್ರ​ದ್ಧಾ ಭಕ್ತಿಯಿಂದ ಆಚರಿಸಿದರು. ಶ್ರೀಕೃಷ್ಣನಿಗೆ ಅಗ್ರ್ಯೆ ಬಿಡುವದರ ಮೂಲಕ ಕೃಷ್ಣನಾಷ್ಟಮಿಯನ್ನು ಆಚರಿಸಿದರು. ವಿವಿಧ ದೇವಸ್ಥಾನಗಳಲ್ಲಿ ಶ್ರೀ ​ಕೃಷ್ಣ ಜನ್ಮಾಷ್ಟಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved