ಸೂರ್ಯಗ್ರಹಣ ಶಾಂತಿಗಾಗಿ ವಿಶೇಷ ಹೋಮ: ಇಲ್ಲಿವೆ ಫೋಟೋಸ್
ಜಯನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಹೋಮ ನಡೆದಿದ್ದು, ಸೂರ್ಯಗ್ರಹಣ ಶಾಂತಿಗಾಗಿ ಹೋಮ ನಡೆಸಲಾಗಿದೆ. ಇಲ್ಲಿವೆ ಫೋಟೋಸ್
16

<p>ಜಯನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಹೋಮ ನಡೆದಿದ್ದು, ಸೂರ್ಯಗ್ರಹಣ ಶಾಂತಿಗಾಗಿ ಹೋಮ ನಡೆಸಲಾಗಿದೆ.</p>
ಜಯನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಹೋಮ ನಡೆದಿದ್ದು, ಸೂರ್ಯಗ್ರಹಣ ಶಾಂತಿಗಾಗಿ ಹೋಮ ನಡೆಸಲಾಗಿದೆ.
26
<p>ವಿಶೇಷವಾಗಿ ರಂಗೋಲಿ ಪುಡಿಯಿಂದ ಚಿತ್ರವನ್ನು ಬರೆದು ಹೋಮ ಮಾಡಲಾಗಿದೆ.</p>
ವಿಶೇಷವಾಗಿ ರಂಗೋಲಿ ಪುಡಿಯಿಂದ ಚಿತ್ರವನ್ನು ಬರೆದು ಹೋಮ ಮಾಡಲಾಗಿದೆ.
36
<p>ಗ್ರಹಣ ಬಗ್ಗೆ ಜನರಲ್ಲಿರುವ ಮೂಢ ನಂಬಿಕೆ ಹೋಗಲಾಡಿಲು ಆನಂದ್ ರಾವ್ ಸರ್ಕಲ್ನಲ್ಲಿ ಫಲಾಹಾರ ಸೇವನೆ</p>
ಗ್ರಹಣ ಬಗ್ಗೆ ಜನರಲ್ಲಿರುವ ಮೂಢ ನಂಬಿಕೆ ಹೋಗಲಾಡಿಲು ಆನಂದ್ ರಾವ್ ಸರ್ಕಲ್ನಲ್ಲಿ ಫಲಾಹಾರ ಸೇವನೆ
46
<p>ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಕರ್ಷಕ ರೀತಿಯಲ್ಲಿ ಕಂಡು ಬಂದ ಸೂರ್ಯನನ್ನು ಜನ ನೋಡಿದರು.</p>
ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಕರ್ಷಕ ರೀತಿಯಲ್ಲಿ ಕಂಡು ಬಂದ ಸೂರ್ಯನನ್ನು ಜನ ನೋಡಿದರು.
56
<p>ವಿಶೇಷವಾಗಿ ಈ ಹೋಮ ನಡೆಸಿದ ಪುರೋಹಿತರು ಮಾಸ್ಕ್ ಧರಿಸಿದ್ದರು.</p>
ವಿಶೇಷವಾಗಿ ಈ ಹೋಮ ನಡೆಸಿದ ಪುರೋಹಿತರು ಮಾಸ್ಕ್ ಧರಿಸಿದ್ದರು.
66
<p>ಕೊರೋನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಮ ನಡೆಸಲಾಗಿದೆ.</p>
ಕೊರೋನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಮ ನಡೆಸಲಾಗಿದೆ.
Latest Videos