ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭೇಟಿ
ಕೊಪ್ಪಳ(ಸೆ.02): ತುಂಗಭದ್ರಾ ಜಲಾಶಯ ಸ್ಥಳಕ್ಕೆ ಕುಟುಂಬ ಸಮೇತರಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದ್ದಾರೆ.
14

<p>ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ </p>
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ
24
<p>ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು. </p>
ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು.
34
<p>ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆದ .ವೈ. ರಾಘವೇಂದ್ರ ಅವರ ಕುಟುಂಬ</p>
ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆದ .ವೈ. ರಾಘವೇಂದ್ರ ಅವರ ಕುಟುಂಬ
44
<p>ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಜಲಾಶಯದ ಅಧಿಕಾರಿಗಳು</p>
ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಜಲಾಶಯದ ಅಧಿಕಾರಿಗಳು
Latest Videos