MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಂತ್ರಾಲಯದಲ್ಲಿ ಶ್ರೀಗುರುರಾಯರ 349 ನೇ ಆರಾಧನೆ: ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಮಂತ್ರಾಲಯದಲ್ಲಿ ಶ್ರೀಗುರುರಾಯರ 349 ನೇ ಆರಾಧನೆ: ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

ರಾಮಕೃಷ್ಣ ದಾಸರಿರಾಯಚೂರು(ಆ.03): ದೇಶದಾದ್ಯಂತ ಕೊರೋನಾ ಕರಿನೆರಳು ಸಂಪೂರ್ಣವಾಗಿ ಆವರಿಸಿದ್ದರಿಂದ ಪ್ರಸಕ್ತ ಸಾಲಿನ ಶ್ರೀಗುರುರಾಯರ 349ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಮಠದ ಇತಿಹಾಸದಲ್ಲಿಯೇ ರಾಯರ ಆರಾಧನೆಯು ಇಷ್ಟೊಂದು ಸರಳವಾಗಿ ಆಚರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 

2 Min read
Author : Kannadaprabha News | Asianet News
Published : Aug 03 2020, 02:37 PM IST
Share this Photo Gallery
  • FB
  • TW
  • Linkdin
  • Whatsapp
110
<p>ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ರಾಯರ ಆರಾಧನಾ ಮಹೋತ್ಸವ ನಿಮಿತ್ತ ನಡೆಸುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಭಾನುವಾರ ಸಂಜೆ ಚಾಲನೆ</p>

<p>ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ರಾಯರ ಆರಾಧನಾ ಮಹೋತ್ಸವ ನಿಮಿತ್ತ ನಡೆಸುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಭಾನುವಾರ ಸಂಜೆ ಚಾಲನೆ</p>

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ರಾಯರ ಆರಾಧನಾ ಮಹೋತ್ಸವ ನಿಮಿತ್ತ ನಡೆಸುವ ಸಪ್ತರಾತ್ರೋತ್ಸವ ಸಮಾರಂಭಕ್ಕೆ ಭಾನುವಾರ ಸಂಜೆ ಚಾಲನೆ

210
<p>ಕೊರೋನಾ ನೀತಿ-ನಿಮಯಗಳಡಿ ಆ.8 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ&nbsp;</p>

<p>ಕೊರೋನಾ ನೀತಿ-ನಿಮಯಗಳಡಿ ಆ.8 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ&nbsp;</p>

ಕೊರೋನಾ ನೀತಿ-ನಿಮಯಗಳಡಿ ಆ.8 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ 

310
<p>ದೇಶದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರವೇ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಶ್ರೀ ಮಠ ತೀರ್ಮಾನ</p>

<p>ದೇಶದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರವೇ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಶ್ರೀ ಮಠ ತೀರ್ಮಾನ</p>

ದೇಶದಲ್ಲಿ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರವೇ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಶ್ರೀ ಮಠ ತೀರ್ಮಾನ

410
<p>ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಗಿದ್ದು ಏಳು ದಿನಗಳ ಕಾಲ ಅನೇಕ ಕಾರ್ಯಕ್ರಮಗಳು ನಡೆಯಲಿವೆ.&nbsp;</p>

<p>ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಗಿದ್ದು ಏಳು ದಿನಗಳ ಕಾಲ ಅನೇಕ ಕಾರ್ಯಕ್ರಮಗಳು ನಡೆಯಲಿವೆ.&nbsp;</p>

ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಗಿದ್ದು ಏಳು ದಿನಗಳ ಕಾಲ ಅನೇಕ ಕಾರ್ಯಕ್ರಮಗಳು ನಡೆಯಲಿವೆ. 

510
<p>ಆ.4ರಂದು ರಾಯರ ಪೂರ್ವಾರಾಧನೆ ಜರುಗಲಿದ್ದು ಅಂದು ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಣೆಯು ನಡೆಯಲಿದೆ.&nbsp;</p>

<p>ಆ.4ರಂದು ರಾಯರ ಪೂರ್ವಾರಾಧನೆ ಜರುಗಲಿದ್ದು ಅಂದು ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಣೆಯು ನಡೆಯಲಿದೆ.&nbsp;</p>

ಆ.4ರಂದು ರಾಯರ ಪೂರ್ವಾರಾಧನೆ ಜರುಗಲಿದ್ದು ಅಂದು ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಣೆಯು ನಡೆಯಲಿದೆ. 

610
<p>ಆ.5ರಂದು ಮದ್ಯಾರಾಧನೆ ಮತ್ತು ಆ.6ರಂದು ಉತ್ತರಾಧನೆ ನಿಮಿತ್ತ ರಥೋತ್ಸವ ನಡೆಯಲಿದೆ</p>

<p>ಆ.5ರಂದು ಮದ್ಯಾರಾಧನೆ ಮತ್ತು ಆ.6ರಂದು ಉತ್ತರಾಧನೆ ನಿಮಿತ್ತ ರಥೋತ್ಸವ ನಡೆಯಲಿದೆ</p>

ಆ.5ರಂದು ಮದ್ಯಾರಾಧನೆ ಮತ್ತು ಆ.6ರಂದು ಉತ್ತರಾಧನೆ ನಿಮಿತ್ತ ರಥೋತ್ಸವ ನಡೆಯಲಿದೆ

710
<p>ಸಪ್ತರಾತ್ರೋತ್ಸವದಲ್ಲಿ ನಿತ್ಯ ಬೆಳಗ್ಗೆ ನೈರ್ಮಲ್ಯ ವಿಸರ್ಜನ, ಶ್ರೀಉತ್ಸವರಾಯರ ಪಾದಪೂಜೆ, ಪಂಚಾಮೃತಾ, ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸಮರ್ಪಣೆ, ಪಂಡಿತರಿಂದ ದಾಸವಾಣಿ, ಪ್ರವಚನಗಳು ನಡೆಯಲಿವೆ. ವಿವಿಧ ಪ್ರದೇಶಗಳ ಪಂಡಿತರು, ಕಲಾವಿದರು ಆಗಮಿಸಿ ಪ್ರದರ್ಶನವನ್ನು ನೀಡಲಿದ್ದಾರೆ.</p>

<p>ಸಪ್ತರಾತ್ರೋತ್ಸವದಲ್ಲಿ ನಿತ್ಯ ಬೆಳಗ್ಗೆ ನೈರ್ಮಲ್ಯ ವಿಸರ್ಜನ, ಶ್ರೀಉತ್ಸವರಾಯರ ಪಾದಪೂಜೆ, ಪಂಚಾಮೃತಾ, ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸಮರ್ಪಣೆ, ಪಂಡಿತರಿಂದ ದಾಸವಾಣಿ, ಪ್ರವಚನಗಳು ನಡೆಯಲಿವೆ. ವಿವಿಧ ಪ್ರದೇಶಗಳ ಪಂಡಿತರು, ಕಲಾವಿದರು ಆಗಮಿಸಿ ಪ್ರದರ್ಶನವನ್ನು ನೀಡಲಿದ್ದಾರೆ.</p>

ಸಪ್ತರಾತ್ರೋತ್ಸವದಲ್ಲಿ ನಿತ್ಯ ಬೆಳಗ್ಗೆ ನೈರ್ಮಲ್ಯ ವಿಸರ್ಜನ, ಶ್ರೀಉತ್ಸವರಾಯರ ಪಾದಪೂಜೆ, ಪಂಚಾಮೃತಾ, ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸಮರ್ಪಣೆ, ಪಂಡಿತರಿಂದ ದಾಸವಾಣಿ, ಪ್ರವಚನಗಳು ನಡೆಯಲಿವೆ. ವಿವಿಧ ಪ್ರದೇಶಗಳ ಪಂಡಿತರು, ಕಲಾವಿದರು ಆಗಮಿಸಿ ಪ್ರದರ್ಶನವನ್ನು ನೀಡಲಿದ್ದಾರೆ.

810
<p>ಕೊರೋನಾ ಇರುವುದರಿಂದ ಬೇರೆ ರಾಜ್ಯಗಳಿಂದ ಸಾರ್ವಜನಿಕರ ಓಡಾಟಕ್ಕೆ ನಿಷೇಧಿಸಲಾಗಿದೆ. ಹೆಚ್ಚು ಜನ ಸೇರುವ ಸಂದರ್ಭವಲ್ಲದ ಕಾರಣ ವೈಭವದ ಆಚರಣೆಕ್ಕೆ ಶ್ರೀಮಠವು ತಿಲಾಂಜಲಿ ಹಾಡಿದೆ. ಸೀಮಿತ ಜನರಿಂದ ಮಠದ ಪ್ರಾಂಗಣದಲ್ಲಿಯೇ ಸಕಲ ಸಂಪ್ರದಾಯದಂತೆ ರಾಯರ ಆರಾಧನೆ ಮಹೋತ್ಸವ ನೆರವೇರಿಸಲಾಗುತ್ತಿದೆ. ಭಕ್ತರಿಗೆ ರಾಯರ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಮಠದ ಯುಟ್ಯೂಬ್‌ ಚಾನಲ್‌ ಮಂತ್ರಾಲಯ ವಾಹಿನಿಯಲ್ಲಿ ನೇರ ಪ್ರಸಾರದ ಸವಲತ್ತನ್ನು ಒದಿಸಿದೆ.</p>

<p>ಕೊರೋನಾ ಇರುವುದರಿಂದ ಬೇರೆ ರಾಜ್ಯಗಳಿಂದ ಸಾರ್ವಜನಿಕರ ಓಡಾಟಕ್ಕೆ ನಿಷೇಧಿಸಲಾಗಿದೆ. ಹೆಚ್ಚು ಜನ ಸೇರುವ ಸಂದರ್ಭವಲ್ಲದ ಕಾರಣ ವೈಭವದ ಆಚರಣೆಕ್ಕೆ ಶ್ರೀಮಠವು ತಿಲಾಂಜಲಿ ಹಾಡಿದೆ. ಸೀಮಿತ ಜನರಿಂದ ಮಠದ ಪ್ರಾಂಗಣದಲ್ಲಿಯೇ ಸಕಲ ಸಂಪ್ರದಾಯದಂತೆ ರಾಯರ ಆರಾಧನೆ ಮಹೋತ್ಸವ ನೆರವೇರಿಸಲಾಗುತ್ತಿದೆ. ಭಕ್ತರಿಗೆ ರಾಯರ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಮಠದ ಯುಟ್ಯೂಬ್‌ ಚಾನಲ್‌ ಮಂತ್ರಾಲಯ ವಾಹಿನಿಯಲ್ಲಿ ನೇರ ಪ್ರಸಾರದ ಸವಲತ್ತನ್ನು ಒದಿಸಿದೆ.</p>

ಕೊರೋನಾ ಇರುವುದರಿಂದ ಬೇರೆ ರಾಜ್ಯಗಳಿಂದ ಸಾರ್ವಜನಿಕರ ಓಡಾಟಕ್ಕೆ ನಿಷೇಧಿಸಲಾಗಿದೆ. ಹೆಚ್ಚು ಜನ ಸೇರುವ ಸಂದರ್ಭವಲ್ಲದ ಕಾರಣ ವೈಭವದ ಆಚರಣೆಕ್ಕೆ ಶ್ರೀಮಠವು ತಿಲಾಂಜಲಿ ಹಾಡಿದೆ. ಸೀಮಿತ ಜನರಿಂದ ಮಠದ ಪ್ರಾಂಗಣದಲ್ಲಿಯೇ ಸಕಲ ಸಂಪ್ರದಾಯದಂತೆ ರಾಯರ ಆರಾಧನೆ ಮಹೋತ್ಸವ ನೆರವೇರಿಸಲಾಗುತ್ತಿದೆ. ಭಕ್ತರಿಗೆ ರಾಯರ ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಮಠದ ಯುಟ್ಯೂಬ್‌ ಚಾನಲ್‌ ಮಂತ್ರಾಲಯ ವಾಹಿನಿಯಲ್ಲಿ ನೇರ ಪ್ರಸಾರದ ಸವಲತ್ತನ್ನು ಒದಿಸಿದೆ.

910
<p>ಸದ್ಯ ಕೊರೋನಾ ಕಾಟ ವಿಪರೀತವಾಗಿರುವುದರಿಂದ ಆರಾಯರ ಆರಾಧನಾ ಮಹೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವುದು ಸರಿಯಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆರಾಧನಾ ಸಂಸ್ಮರಣೋತ್ಸವ ನಡೆಸಿ ಮಠದ ಶಿಷ್ಯ ವರ್ಗಕ್ಕೆ, ರಾಯರ ಭಕ್ತರಿಗೆ ಅನುಕೂಲಮಾಡಿಕೊಡಲು ಮಠವು ತೀರ್ಮಾನಿಸಿದೆ.ಭಕ್ತರು ಕೊರೋನಾ ಕಂಟಕ ಸಂಪೂರ್ಣ ತೊಲಗಿದ ಬಳಿಕ ರಾಯರ ಆರಾಧನಾ ಸಂಸ್ಮರಣೋತ್ಸವದಲ್ಲಿ ಭಾಗವಹಿಸಬಹುದಾಗಿದೆ.</p>

<p>ಸದ್ಯ ಕೊರೋನಾ ಕಾಟ ವಿಪರೀತವಾಗಿರುವುದರಿಂದ ಆರಾಯರ ಆರಾಧನಾ ಮಹೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವುದು ಸರಿಯಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆರಾಧನಾ ಸಂಸ್ಮರಣೋತ್ಸವ ನಡೆಸಿ ಮಠದ ಶಿಷ್ಯ ವರ್ಗಕ್ಕೆ, ರಾಯರ ಭಕ್ತರಿಗೆ ಅನುಕೂಲಮಾಡಿಕೊಡಲು ಮಠವು ತೀರ್ಮಾನಿಸಿದೆ.ಭಕ್ತರು ಕೊರೋನಾ ಕಂಟಕ ಸಂಪೂರ್ಣ ತೊಲಗಿದ ಬಳಿಕ ರಾಯರ ಆರಾಧನಾ ಸಂಸ್ಮರಣೋತ್ಸವದಲ್ಲಿ ಭಾಗವಹಿಸಬಹುದಾಗಿದೆ.</p>

ಸದ್ಯ ಕೊರೋನಾ ಕಾಟ ವಿಪರೀತವಾಗಿರುವುದರಿಂದ ಆರಾಯರ ಆರಾಧನಾ ಮಹೋತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವುದು ಸರಿಯಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆರಾಧನಾ ಸಂಸ್ಮರಣೋತ್ಸವ ನಡೆಸಿ ಮಠದ ಶಿಷ್ಯ ವರ್ಗಕ್ಕೆ, ರಾಯರ ಭಕ್ತರಿಗೆ ಅನುಕೂಲಮಾಡಿಕೊಡಲು ಮಠವು ತೀರ್ಮಾನಿಸಿದೆ.ಭಕ್ತರು ಕೊರೋನಾ ಕಂಟಕ ಸಂಪೂರ್ಣ ತೊಲಗಿದ ಬಳಿಕ ರಾಯರ ಆರಾಧನಾ ಸಂಸ್ಮರಣೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

1010
<p>ಮಠದ ಪರಮ ಆಪ್ತರು, ಗಣ್ಯರು,ಶಿಷ್ಯರು, ರಾಯರ ಅಂತರಂಗದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಭೌತಿಕ ಅಂತರ ಕಾಯ್ದುಕೊಳ್ಳುವುದು, ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವುದು, ಮಹಾಮಾರಿಯ ಲಕ್ಷಣಗಳು ಸೇರಿ ಇತರೆ ಕಾಯಿಲೆಗಳಿದ್ದವರು, ವೃದ್ಧರು, ಭಕ್ತರು ಆಗಮಿಸುವುದನ್ನು ಶ್ರೀಮಠವು ನಿರ್ಬಂಧಿಸಿದೆ.</p>

<p>ಮಠದ ಪರಮ ಆಪ್ತರು, ಗಣ್ಯರು,ಶಿಷ್ಯರು, ರಾಯರ ಅಂತರಂಗದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಭೌತಿಕ ಅಂತರ ಕಾಯ್ದುಕೊಳ್ಳುವುದು, ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವುದು, ಮಹಾಮಾರಿಯ ಲಕ್ಷಣಗಳು ಸೇರಿ ಇತರೆ ಕಾಯಿಲೆಗಳಿದ್ದವರು, ವೃದ್ಧರು, ಭಕ್ತರು ಆಗಮಿಸುವುದನ್ನು ಶ್ರೀಮಠವು ನಿರ್ಬಂಧಿಸಿದೆ.</p>

ಮಠದ ಪರಮ ಆಪ್ತರು, ಗಣ್ಯರು,ಶಿಷ್ಯರು, ರಾಯರ ಅಂತರಂಗದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಭೌತಿಕ ಅಂತರ ಕಾಯ್ದುಕೊಳ್ಳುವುದು, ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವುದು, ಮಹಾಮಾರಿಯ ಲಕ್ಷಣಗಳು ಸೇರಿ ಇತರೆ ಕಾಯಿಲೆಗಳಿದ್ದವರು, ವೃದ್ಧರು, ಭಕ್ತರು ಆಗಮಿಸುವುದನ್ನು ಶ್ರೀಮಠವು ನಿರ್ಬಂಧಿಸಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ರಾಜಧಾನಿಯಲ್ಲಿ ನಿಲ್ಲದ ಡ್ರಗ್ಸ್ ದಂಧೆ : ಪೊಲೀಸರಿಂದ ₹24.5 ಕೋಟಿಯ ಗಾಂಜಾ ಜಪ್ತಿ
Recommended image2
ಪುಲ್ವಾಮಾ ದಾಳಿಗೆ ಸೈಲೆಂಟ್, ಖಮೇನಿ ಸಾವಿಗೆ ವೈಲೆಂಟ್; ಇನ್‌ಸ್ಟಾ ಪೋಸ್ಟ್ ಹಾಕಿದ ಹಿಂದೂ ಯುವಕನಿಗೆ ಬಿತ್ತು ಗೂಸಾ!
Recommended image3
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved