ಗಂಗಾವತಿ: ತುಂಗಭದ್ರಾ ನದಿಯಲ್ಲಿ ಪುಷ್ಕರ, ತೀರ್ಥಸ್ನಾನ
ಗಂಗಾವತಿ(ನ.25): ತಾಲೂಕಿನ ಆನೆಗೊಂದಿಯ ಚಿಂತಾಮಣಿ ತುಂಗಭದ್ರಾ ನದಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಪುಷ್ಕರ ಕಾರ್ಯಕ್ರಮಗಳು ಜರುಗುತ್ತಿದ್ದು, ತಮಿಳುನಾಡಿನ ಕಂಚಿ ಕಾಮಕೋಟಿ ಮಠ ಮತ್ತು ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ.
14

<p>50ಕ್ಕೂ ಹೆಚ್ಚು ತಮಿಳುನಾಡಿನ ಪಂಡಿತರು ದಿನನಿತ್ಯ ಹೋಮ ಹವನಗಳು ಸೇರಿದಂತೆ ವೇದಘೋಷಗಳು ಮತ್ತು ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿತು. </p>
50ಕ್ಕೂ ಹೆಚ್ಚು ತಮಿಳುನಾಡಿನ ಪಂಡಿತರು ದಿನನಿತ್ಯ ಹೋಮ ಹವನಗಳು ಸೇರಿದಂತೆ ವೇದಘೋಷಗಳು ಮತ್ತು ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿತು.
24
<p>ಚಿಂತಾಮಣಿ ದೇವಸ್ಥಾನದ ಆವರಣದಲ್ಲಿ ನಿತ್ಯ ಬೆಳಗ್ಗೆ ಹೋಮ ಜರುಗಿದ ನಂತರ ಗಂಗಾಮಾತೆಗೆ ತೀರ್ಥಸ್ನಾನ ಅಲ್ಲದೆ ಪುಷ್ಕರಕ್ಕೆ ಬಂದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. </p>
ಚಿಂತಾಮಣಿ ದೇವಸ್ಥಾನದ ಆವರಣದಲ್ಲಿ ನಿತ್ಯ ಬೆಳಗ್ಗೆ ಹೋಮ ಜರುಗಿದ ನಂತರ ಗಂಗಾಮಾತೆಗೆ ತೀರ್ಥಸ್ನಾನ ಅಲ್ಲದೆ ಪುಷ್ಕರಕ್ಕೆ ಬಂದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
34
<p>ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
44
<p>ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ತುಂಗಭದ್ರಾ ನದಿಯಲ್ಲಿ ಪುಷ್ಕರದ ಅಂಗವಾಗಿ ಗಂಗೆಮಾತೆಗೆ ತಮಿಳುನಾಡಿನ ಪಂಡಿತರು ತೀರ್ಥ ಸ್ನಾನ ಮಾಡಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದರು.</p>
ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ತುಂಗಭದ್ರಾ ನದಿಯಲ್ಲಿ ಪುಷ್ಕರದ ಅಂಗವಾಗಿ ಗಂಗೆಮಾತೆಗೆ ತಮಿಳುನಾಡಿನ ಪಂಡಿತರು ತೀರ್ಥ ಸ್ನಾನ ಮಾಡಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದರು.
Latest Videos