MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಗುಳೇದಗುಡ್ಡ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗರ್ಭಿಣಿಯರಿಗೆ ಕೊರೋನಾ ತಂದ ಸಂಕಷ್ಟ

ಗುಳೇದಗುಡ್ಡ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗರ್ಭಿಣಿಯರಿಗೆ ಕೊರೋನಾ ತಂದ ಸಂಕಷ್ಟ

ಬಾಗಲಕೋಟೆ(ಮೇ.14): ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿ ಐದಾರು ಜನ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ ಆದ ಪರಿಣಾಮ ಹೆರಿಗೆಗೆ ಬರುವ ಗರ್ಭಿಣಿಯರು ಸಂಕಷ್ಟಗಳನ್ನು ಎದುರಿಸುವಂತಾಗಿದೆ. 

1 Min read
Suvarna News | Asianet News
Published : May 14 2021, 11:48 AM IST| Updated : May 14 2021, 12:00 PM IST
Share this Photo Gallery
  • FB
  • TW
  • Linkdin
  • Whatsapp
16
<p>ಪರ್ಯಾಯ ಸಿಬ್ಬಂದಿಯನ್ನೂ ನೇಮಿಸದ ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯ ಮಹಿಳೆಯರ ಆಕ್ರೋಶ</p>

<p>ಪರ್ಯಾಯ ಸಿಬ್ಬಂದಿಯನ್ನೂ ನೇಮಿಸದ ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯ ಮಹಿಳೆಯರ ಆಕ್ರೋಶ</p>

ಪರ್ಯಾಯ ಸಿಬ್ಬಂದಿಯನ್ನೂ ನೇಮಿಸದ ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯ ಮಹಿಳೆಯರ ಆಕ್ರೋಶ

26
<p>ಕೊರೋನಾ ಪಾಸಿಟಿವ್ ಆದ ಸಿಬ್ಬಂದಿಗೆ ಹೋಮ್ ಐಸೋಲೇಶನ್</p>

<p>ಕೊರೋನಾ ಪಾಸಿಟಿವ್ ಆದ ಸಿಬ್ಬಂದಿಗೆ ಹೋಮ್ ಐಸೋಲೇಶನ್</p>

ಕೊರೋನಾ ಪಾಸಿಟಿವ್ ಆದ ಸಿಬ್ಬಂದಿಗೆ ಹೋಮ್ ಐಸೋಲೇಶನ್

36
<p>ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ವಿಧಾನಸಭಾ ಕ್ಷೇತ್ರದ ಗುಳೇದಗುಡ್ಡದಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕೆಂದರೆ ಗರ್ಭಿಣಿಯರಿಗೆ ಸಂಕಷ್ಟ</p>

<p>ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ವಿಧಾನಸಭಾ ಕ್ಷೇತ್ರದ ಗುಳೇದಗುಡ್ಡದಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕೆಂದರೆ ಗರ್ಭಿಣಿಯರಿಗೆ ಸಂಕಷ್ಟ</p>

ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ವಿಧಾನಸಭಾ ಕ್ಷೇತ್ರದ ಗುಳೇದಗುಡ್ಡದಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕೆಂದರೆ ಗರ್ಭಿಣಿಯರಿಗೆ ಸಂಕಷ್ಟ

46
<p>ಬಾದಾಮಿ, ಗುಳೇದಗುಡ್ಡ ಎರಡು ತಾಲೂಕಿಗೆ ಸೇರಿದಂತೆ ಒಂದೇ ಹೆರಿಗೆ ಆಸ್ಪತ್ರೆ ಮೀಸಲಿಟ್ಟಿರುವ ಆರೋಗ್ಯ ಇಲಾಖೆ</p>

<p>ಬಾದಾಮಿ, ಗುಳೇದಗುಡ್ಡ ಎರಡು ತಾಲೂಕಿಗೆ ಸೇರಿದಂತೆ ಒಂದೇ ಹೆರಿಗೆ ಆಸ್ಪತ್ರೆ ಮೀಸಲಿಟ್ಟಿರುವ ಆರೋಗ್ಯ ಇಲಾಖೆ</p>

ಬಾದಾಮಿ, ಗುಳೇದಗುಡ್ಡ ಎರಡು ತಾಲೂಕಿಗೆ ಸೇರಿದಂತೆ ಒಂದೇ ಹೆರಿಗೆ ಆಸ್ಪತ್ರೆ ಮೀಸಲಿಟ್ಟಿರುವ ಆರೋಗ್ಯ ಇಲಾಖೆ

56
<p>ಹೆರಿಗೆಗಾಗಿ ಬೇರೆ ಬೇರೆ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ</p>

<p>ಹೆರಿಗೆಗಾಗಿ ಬೇರೆ ಬೇರೆ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ</p>

ಹೆರಿಗೆಗಾಗಿ ಬೇರೆ ಬೇರೆ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ

66
<p>ಸಮಸ್ಯೆ ಅರಿತು ಶೀಘ್ರ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯ ಮಹಿಳೆ ಜ್ಯೋತಿ ಗುಳೇದಗುಡ್ಡ ಒತ್ತಾಯ</p>

<p>ಸಮಸ್ಯೆ ಅರಿತು ಶೀಘ್ರ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯ ಮಹಿಳೆ ಜ್ಯೋತಿ ಗುಳೇದಗುಡ್ಡ ಒತ್ತಾಯ</p>

ಸಮಸ್ಯೆ ಅರಿತು ಶೀಘ್ರ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯ ಮಹಿಳೆ ಜ್ಯೋತಿ ಗುಳೇದಗುಡ್ಡ ಒತ್ತಾಯ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved