ಉಡುಪಿ ಕೃಷ್ಣ ಮಠದಲ್ಲಿ ತಪ್ತ ಮುದ್ರಧಾರಣೆ: ಇಲ್ಲಿವೆ ಫೋಟೋಸ್
ಶ್ರೀ ಕೃಷ್ಣ ಮಠದಲ್ಲಿ ಬುಧವಾರ ತಪ್ತ ಮುದ್ರಧಾರಣೆ ನಡೆಯಿತು. ಹೊಮದಲ್ಲಿ ತಪ್ತ (ಕಾಯಿಸಿದ) ಲೋಹದ ಮುದ್ರೆಗಳನ್ನು ದೇಹದ ಮೇಲೆ ಧರಿಸುವುದು ಈ ಸಂಪ್ರದಾಯ. ಇಲ್ಲಿವೆ ಫೋಟೋಸ್

<p>ಶ್ರೀ ಕೃಷ್ಣ ಮಠದಲ್ಲಿ ಬುಧವಾರ ತಪ್ತ ಮುದ್ರಧಾರಣೆ ನಡೆಯಿತು. ಹೊಮದಲ್ಲಿ ತಪ್ತ (ಕಾಯಿಸಿದ) ಲೋಹದ ಮುದ್ರೆಗಳನ್ನು ದೇಹದ ಮೇಲೆ ಧರಿಸುವುದು ಈ ಸಂಪ್ರದಾಯ.</p>
ಶ್ರೀ ಕೃಷ್ಣ ಮಠದಲ್ಲಿ ಬುಧವಾರ ತಪ್ತ ಮುದ್ರಧಾರಣೆ ನಡೆಯಿತು. ಹೊಮದಲ್ಲಿ ತಪ್ತ (ಕಾಯಿಸಿದ) ಲೋಹದ ಮುದ್ರೆಗಳನ್ನು ದೇಹದ ಮೇಲೆ ಧರಿಸುವುದು ಈ ಸಂಪ್ರದಾಯ.
<p>ಮಾಧ್ವ ಮಠಾಧೀಶರು ಭಕ್ತರಿಗೆ ಈ ಮುದ್ರೆಗಳನ್ನು ಹಾಕುತ್ತಾರೆ </p>
ಮಾಧ್ವ ಮಠಾಧೀಶರು ಭಕ್ತರಿಗೆ ಈ ಮುದ್ರೆಗಳನ್ನು ಹಾಕುತ್ತಾರೆ
<p>ಶಯನೀ ಏಕಾದಶಿ ಪ್ರಯುಕ್ತ ಈ ಸಂಪ್ರದಾಯ ನಡೆಯುತ್ತದೆ.</p>
ಶಯನೀ ಏಕಾದಶಿ ಪ್ರಯುಕ್ತ ಈ ಸಂಪ್ರದಾಯ ನಡೆಯುತ್ತದೆ.
<p>ಕೊರೋನಾದ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲು ಅವಕಾಶವಿರಲಿಲ್ಲ</p>
ಕೊರೋನಾದ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲು ಅವಕಾಶವಿರಲಿಲ್ಲ
<p>ಕೇವಲ ಮಠಾಧೀಶರುಗಳಿಗೆ ತಪ್ತ ಮುದ್ರಾಧಾರಣೆ ನಡೆಯಿತು. ಭಕ್ತರಿಗೆ ಮುಂದೆ ಸೂಕ್ತ ದಿನದಂದು ನಡೆಸಲಾಗುತ್ತದೆ ಎಂದು ಕೃಷ್ಣಮಠ ತಿಳಿಸಿದೆ</p>
ಕೇವಲ ಮಠಾಧೀಶರುಗಳಿಗೆ ತಪ್ತ ಮುದ್ರಾಧಾರಣೆ ನಡೆಯಿತು. ಭಕ್ತರಿಗೆ ಮುಂದೆ ಸೂಕ್ತ ದಿನದಂದು ನಡೆಸಲಾಗುತ್ತದೆ ಎಂದು ಕೃಷ್ಣಮಠ ತಿಳಿಸಿದೆ
<p>ಮಾಧ್ವ ಭಕ್ತರಿಗೆ ತಪ್ತಮುದ್ರಾಧಾರಣೆ ಬಹಳ ಪವಿತ್ರವಾಗಿರುತ್ತದೆ. ತಿಳಿಯದೇ ಮಾಡಿರುವ ಪಾಪಗಳೆಲ್ಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ</p>
ಮಾಧ್ವ ಭಕ್ತರಿಗೆ ತಪ್ತಮುದ್ರಾಧಾರಣೆ ಬಹಳ ಪವಿತ್ರವಾಗಿರುತ್ತದೆ. ತಿಳಿಯದೇ ಮಾಡಿರುವ ಪಾಪಗಳೆಲ್ಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ
<p>ಮಳೆಗಾಲದಲ್ಲಿ ರೋಗರುಜಿನಗಳನ್ನು ದೂರ ಮಾಡುವ ವಿಧಾನವೂ ಹೌದು</p>
ಮಳೆಗಾಲದಲ್ಲಿ ರೋಗರುಜಿನಗಳನ್ನು ದೂರ ಮಾಡುವ ವಿಧಾನವೂ ಹೌದು
<p>ಸುದರ್ಶನ ಹೋಮ ನಡೆದು ನಂತರ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.</p>
ಸುದರ್ಶನ ಹೋಮ ನಡೆದು ನಂತರ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.