MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ನಿಸರ್ಗದ ಮಡಿಲಲ್ಲೊಂದು ಪರಿಸರ ಸಮ್ಮೇಳನ, ಇಲ್ಲಿ ನೋಡಿ ಫೋಟೋಸ್

ನಿಸರ್ಗದ ಮಡಿಲಲ್ಲೊಂದು ಪರಿಸರ ಸಮ್ಮೇಳನ, ಇಲ್ಲಿ ನೋಡಿ ಫೋಟೋಸ್

ಎನ್‌ಇಸಿಎಫ್‌ ವತಿಯಿಂದ ಮಂಗಳೂರಿನ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್‌ನಲ್ಲಿ ಪರಿಸರ ಸಮ್ಮೇಳನ ನಡೆಯಿತು. ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ನೆರವೇರಿದ್ದು ವಿಶೇಷ. ಸಮ್ಮೇಳನದ ಫೋಟೋಸ್ ಇಲ್ಲಿವೆ

1 Min read
Suvarna News | Asianet News
Published : Mar 05 2020, 01:03 PM IST
Share this Photo Gallery
  • FB
  • TW
  • Linkdin
  • Whatsapp
111
ಮಕ್ಕಳು ಗ್ರಾಮೀಣ ಆಟಗಳ ಕುರಿತು ನೃತ್ಯ ಪ್ರದರ್ಶಿಸಿದರು.

ಮಕ್ಕಳು ಗ್ರಾಮೀಣ ಆಟಗಳ ಕುರಿತು ನೃತ್ಯ ಪ್ರದರ್ಶಿಸಿದರು.

ಮಕ್ಕಳು ಗ್ರಾಮೀಣ ಆಟಗಳ ಕುರಿತು ನೃತ್ಯ ಪ್ರದರ್ಶಿಸಿದರು.
211
Parisara Mangalore

Parisara Mangalore

Parisara Mangalore
311
ಸಿದ್ಧಿ ಸಮುದಾಯದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕಪಪ್ಪ ತಂಡದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು.

ಸಿದ್ಧಿ ಸಮುದಾಯದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕಪಪ್ಪ ತಂಡದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು.

ಸಿದ್ಧಿ ಸಮುದಾಯದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕಪಪ್ಪ ತಂಡದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು.
411
ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರ ಮತ್ತು ವನ್ಯಜೀವಿ ನಾಶದ ಕುರಿತು ಕಾಳಜಿ ವಹಿಸಿ ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ- ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಮುನ್ನಡಿ ಇಡಬೇಕು ಎಂದು ಮಂಗಳೂರಿನಲ್ಲಿ ನಡೆದ 2ನೇ ಪರಿಸರ ಸಮ್ಮೇಳನವು ಒತ್ತಾಯಿಸಿದೆ.

ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರ ಮತ್ತು ವನ್ಯಜೀವಿ ನಾಶದ ಕುರಿತು ಕಾಳಜಿ ವಹಿಸಿ ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ- ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಮುನ್ನಡಿ ಇಡಬೇಕು ಎಂದು ಮಂಗಳೂರಿನಲ್ಲಿ ನಡೆದ 2ನೇ ಪರಿಸರ ಸಮ್ಮೇಳನವು ಒತ್ತಾಯಿಸಿದೆ.

ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರ ಮತ್ತು ವನ್ಯಜೀವಿ ನಾಶದ ಕುರಿತು ಕಾಳಜಿ ವಹಿಸಿ ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ- ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಮುನ್ನಡಿ ಇಡಬೇಕು ಎಂದು ಮಂಗಳೂರಿನಲ್ಲಿ ನಡೆದ 2ನೇ ಪರಿಸರ ಸಮ್ಮೇಳನವು ಒತ್ತಾಯಿಸಿದೆ.
511
ಸುಂದರ ಸೂರ್ಯಾಸ್ತಮಾನದಲ್ಲಿ ಪರಿಸರದ ಉಳಿವಿಗಾಗಿ ಪ್ರಾರ್ಥನೆ

ಸುಂದರ ಸೂರ್ಯಾಸ್ತಮಾನದಲ್ಲಿ ಪರಿಸರದ ಉಳಿವಿಗಾಗಿ ಪ್ರಾರ್ಥನೆ

ಸುಂದರ ಸೂರ್ಯಾಸ್ತಮಾನದಲ್ಲಿ ಪರಿಸರದ ಉಳಿವಿಗಾಗಿ ಪ್ರಾರ್ಥನೆ
611
ಟ್ರೀ ಪಾರ್ಕ್‌ನಲ್ಲಿ ಆಳೆತ್ತರಕ್ಕೆ ಬೆಳೆದುನಿಂತ ಮರಗಿಡಗಳೇ ಚಪ್ಪರವಾಗಿದ್ದವು.

ಟ್ರೀ ಪಾರ್ಕ್‌ನಲ್ಲಿ ಆಳೆತ್ತರಕ್ಕೆ ಬೆಳೆದುನಿಂತ ಮರಗಿಡಗಳೇ ಚಪ್ಪರವಾಗಿದ್ದವು.

ಟ್ರೀ ಪಾರ್ಕ್‌ನಲ್ಲಿ ಆಳೆತ್ತರಕ್ಕೆ ಬೆಳೆದುನಿಂತ ಮರಗಿಡಗಳೇ ಚಪ್ಪರವಾಗಿದ್ದವು.
711
ಪರಿಸರದ ಉಳಿವಿಗಾಗಿ ಕಡಲ ಮಾತೆಯನ್ನು ಪ್ರಾರ್ಥಿಸುತ್ತಿರುವ ಪರಿಸರ ಪ್ರೇಮಿಗಳು

ಪರಿಸರದ ಉಳಿವಿಗಾಗಿ ಕಡಲ ಮಾತೆಯನ್ನು ಪ್ರಾರ್ಥಿಸುತ್ತಿರುವ ಪರಿಸರ ಪ್ರೇಮಿಗಳು

ಪರಿಸರದ ಉಳಿವಿಗಾಗಿ ಕಡಲ ಮಾತೆಯನ್ನು ಪ್ರಾರ್ಥಿಸುತ್ತಿರುವ ಪರಿಸರ ಪ್ರೇಮಿಗಳು
811
ಎತ್ತಿನಹೊಳೆ ಯೋಜನೆಯನ್ನು ಅಣಕಿಸುವ ಕಲಾಕೃತಿಯೊಂದು ಸ್ಥಳದಲ್ಲಿದ್ದದ್ದು ವಿಶೇಷವಾಗಿತ್ತು.

ಎತ್ತಿನಹೊಳೆ ಯೋಜನೆಯನ್ನು ಅಣಕಿಸುವ ಕಲಾಕೃತಿಯೊಂದು ಸ್ಥಳದಲ್ಲಿದ್ದದ್ದು ವಿಶೇಷವಾಗಿತ್ತು.

ಎತ್ತಿನಹೊಳೆ ಯೋಜನೆಯನ್ನು ಅಣಕಿಸುವ ಕಲಾಕೃತಿಯೊಂದು ಸ್ಥಳದಲ್ಲಿದ್ದದ್ದು ವಿಶೇಷವಾಗಿತ್ತು.
911
ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
1011
ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್‌ ಶ್ಯಾನುಭಾಗ್‌ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ, ತುಳಸೀ ಗೌಡ, ಹೋರಾಟಗಾರ ಡಿಯಾಗೊ ಸಿದ್ದಿ ಸಾಥ್‌ ನೀಡಿದರು. ಹಲವು ವಕೀಲರನ್ನೊಳಗೊಂಡ ತಂಡ ವಾದ ಮಂಡಿಸಿತು.

ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್‌ ಶ್ಯಾನುಭಾಗ್‌ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ, ತುಳಸೀ ಗೌಡ, ಹೋರಾಟಗಾರ ಡಿಯಾಗೊ ಸಿದ್ದಿ ಸಾಥ್‌ ನೀಡಿದರು. ಹಲವು ವಕೀಲರನ್ನೊಳಗೊಂಡ ತಂಡ ವಾದ ಮಂಡಿಸಿತು.

ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್‌ ಶ್ಯಾನುಭಾಗ್‌ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ, ತುಳಸೀ ಗೌಡ, ಹೋರಾಟಗಾರ ಡಿಯಾಗೊ ಸಿದ್ದಿ ಸಾಥ್‌ ನೀಡಿದರು. ಹಲವು ವಕೀಲರನ್ನೊಳಗೊಂಡ ತಂಡ ವಾದ ಮಂಡಿಸಿತು.
1111
ಎನ್‌ಇಸಿಎಫ್‌ ವತಿಯಿಂದ ನಗರದ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್ನಲ್ಲಿ ಭಾನುವಾರ ನಡೆದ ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ವಿಶಿಷ್ಟವಾಗಿ ನೆರವೇರಿತು.

ಎನ್‌ಇಸಿಎಫ್‌ ವತಿಯಿಂದ ನಗರದ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್ನಲ್ಲಿ ಭಾನುವಾರ ನಡೆದ ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ವಿಶಿಷ್ಟವಾಗಿ ನೆರವೇರಿತು.

ಎನ್‌ಇಸಿಎಫ್‌ ವತಿಯಿಂದ ನಗರದ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್ನಲ್ಲಿ ಭಾನುವಾರ ನಡೆದ ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ವಿಶಿಷ್ಟವಾಗಿ ನೆರವೇರಿತು.

About the Author

SN
Suvarna News
Latest Videos
Recommended Stories
Recommended image1
ಎಐ ಆಧಾರಿತ, ಕಡಿಮೆ ಬೆಲೆಯ ಪರ್ಸನಲ್‌ ಕಂಪ್ಯೂಟರ್‌ KEO ರಿಲೀಸ್‌ ಮಾಡಿದ ಕರ್ನಾಟಕ
Recommended image2
ಬೆಳಗಾವಿ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಸಿಕ್ಕಿತು ಬಿಗ್‌ಟ್ವಿಸ್ಟ್! ದುರಂತಕ್ಕೆ ಅಧಿಕಾರಿಗಳೇ ಕಾರಣರಾದ್ರಾ?
Recommended image3
Viral Video: ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದ ಮರಿಯಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಸಿಬ್ಬಂದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved